ಭಾನುವಾರ, 21 ಡಿಸೆಂಬರ್ 2025
×
ADVERTISEMENT

ಪುಸ್ತಕ ವಿಮರ್ಶೆ

ADVERTISEMENT

ಒಂದು ತೇಗದ ಕುರ್ಚಿ ಪುಸ್ತಕ ಪರಿಚಯ: ಮಾನವೀಯತೆಯನ್ನು ಪ್ರತಿಪಾದಿಸುವ ಕಥೆಗಳು

Kannada Short Stories: ‘ಒಂದು ತೇಗದ ಕುರ್ಚಿ’ ಸಿದ್ದು ಸತ್ಯಣ್ಣವರ ಮೊದಲ ಕಥಾ ಸಂಕಲನ. ಗ್ರಾಮೀಣ ಹಿನ್ನೆಲೆಯಲ್ಲಿನ ಜಾತಿ ಅಸಮಾನತೆ, ದಬ್ಬಾಳಿಕೆ ಹಾಗೂ ಮಾನವೀಯತೆಯನ್ನು ಕಥೆಗಳ ಮೂಲಕ ಪ್ರತಿಪಾದಿಸುವ ಈ ಸಂಕಲನ ಸಾಮಾಜಿಕ ಕಳಕಳಿಯನ್ನು ಒಳಗೊಂಡಿದೆ.
Last Updated 21 ಡಿಸೆಂಬರ್ 2025, 0:12 IST
ಒಂದು ತೇಗದ ಕುರ್ಚಿ ಪುಸ್ತಕ ಪರಿಚಯ: ಮಾನವೀಯತೆಯನ್ನು ಪ್ರತಿಪಾದಿಸುವ ಕಥೆಗಳು

ಪುಸ್ತಕ ಪರಿಚಯ: ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ 'ಬಡವರ ರಾಜಕುಮಾರ'

Rajkumar Social Cinema: ಡಾ. ರಾಜಕುಮಾರ್ ಅವರ ಚಿತ್ರಗಳ ಮೂಲಕ ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ ಆಶಯಗಳನ್ನು ವಿಶ್ಲೇಷಿಸುವ ಸಂಶೋಧನಾ ಕೃತಿ ‘ಬಡವರ ರಾಜಕುಮಾರ’. ಪತ್ರಕರ್ತ ಮಂಜುನಾಥ ಅದ್ದೆ ಅವರ ಈ ಕೃತಿಯಲ್ಲಿ ರಾಜಕುಮಾರ್ ಅವರ ಸಾಮಾಜಿಕ, ಸಾಂಸ್ಕೃತಿಕ ನಾಯಕತ್ವವನ್ನು ವಿಶ್ಲೇಷಿಸಲಾಗಿದೆ.
Last Updated 21 ಡಿಸೆಂಬರ್ 2025, 0:11 IST
ಪುಸ್ತಕ ಪರಿಚಯ: ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ 'ಬಡವರ ರಾಜಕುಮಾರ'

ಕಬ್ಬಿಣದ ಕುದುರೆಗಳು ಪುಸ್ತಕ ಪರಿಚಯ: ಗ್ರಾಮಭಾರತದ ಕುದುರೆ ಮೆರವಣಿಗೆ

Kannada Novel Review: ಹನೂರು ಚನ್ನಪ್ಪ ತಮ್ಮ ಸೀಮೆಯ ದೇಸಿತನವನ್ನು ‘ಕಬ್ಬಿಣದ ಕುದುರೆಗಳು’ ಕಾದಂಬರಿಯಲ್ಲಿ ದುಡಿಸಿಕೊಂಡಿದ್ದಾರೆ. ವಿಸ್ತಾರ ಕಥಾಹಂದರದಲ್ಲಿ ವರ್ಗ–ವರ್ಣ ವ್ಯವಸ್ಥೆ, ಆಹಾರ ಸಂಸ್ಕೃತಿ, ಗ್ರಾಮ ಸಮಾಜದ ಬಾಂಧವ್ಯ ಮತ್ತು ಜನಪದ ಜೀವನದ ವಾಸ್ತವವನ್ನು ಕಲಾತ್ಮಕವಾಗಿ ಚಿತ್ರಿಸಿದ್ದಾರೆ.
Last Updated 21 ಡಿಸೆಂಬರ್ 2025, 0:11 IST
ಕಬ್ಬಿಣದ ಕುದುರೆಗಳು ಪುಸ್ತಕ ಪರಿಚಯ: ಗ್ರಾಮಭಾರತದ ಕುದುರೆ ಮೆರವಣಿಗೆ

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು
Last Updated 20 ಡಿಸೆಂಬರ್ 2025, 10:19 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ಮೊದಲ ಓದು: ಪಾರಾಯಣಕ್ಕೆ ಒದಗುವ ರಾಮಾಯಣದ ಶುದ್ಧ ಪಠ್ಯ

Ramayana Chanting: ಶುದ್ಧ ಪಾಠದೊಂದಿಗೆ ರಾಮಾಯಣ ಪಾರಾಯಣಕ್ಕೆ ಅನುಕೂಲವಾಗುವ 'ಶ್ರೀಮದ್ವಾಲ್ಮೀಕಿರಾಮಾಯಣಮ್' ಮೂರು ಸಂಪುಟಗಳಲ್ಲಿ ಲಭ್ಯವಿದ್ದು, ಶಾಸ್ತ್ರೀಯ ಧ್ವನಿಯೊಂದಿಗೆ ಶ್ಲೋಕ ಪಠಣ ಬಯಸುವವರಿಗೆ ಮಾರ್ಗದರ್ಶಕವಾಗಿದೆ.
Last Updated 13 ಡಿಸೆಂಬರ್ 2025, 23:30 IST
ಮೊದಲ ಓದು: ಪಾರಾಯಣಕ್ಕೆ ಒದಗುವ ರಾಮಾಯಣದ ಶುದ್ಧ ಪಠ್ಯ

ಮೊದಲ ಓದು: ಸಣ್ಣ ಕತೆಗಳ ದೊಡ್ಡ ಸುಳಿ

Modern Life Stories: ಡಿಜಿಟಲ್ ಯುಗದ ಸಂಬಂಧ, ಮನಸ್ಸುಗಳ ದೂರ, ಹಾಗೂ ಮನುಷ್ಯತೆಯ ನೆಲೆಗಳು ಎತ್ತಿಹಿಡಿದ ಸಣ್ಣ ಕತೆಗಳ ಸಂಕಲನ ‘ಅದೊಂದು ದಿನ’, ಓದುಗರಲ್ಲಿ ಪ್ರತಿಫಲನ ಮೂಡಿಸುವ ಶಕ್ತಿಯ ಕಥೆಗಳ ಹೊತ್ತಿಗೆ.
Last Updated 13 ಡಿಸೆಂಬರ್ 2025, 23:30 IST
ಮೊದಲ ಓದು: ಸಣ್ಣ ಕತೆಗಳ ದೊಡ್ಡ ಸುಳಿ

ಮೊದಲ ಓದು: ನಿತ್ಯ ಬದುಕಿನ ಸಾಮಾನ್ಯ ಚಿತ್ರಣ

Indian Society Stories: ಸಾಮಾನ್ಯರ ಬದುಕಿನ ಸನ್ನಿವೇಶ, ಕಾನೂನು ವ್ಯವಸ್ಥೆಯ ಪರಿಸ್ಥಿತಿ, ಭಾವನಾತ್ಮಕ ಅನುಭವಗಳನ್ನು ತೆರೆದಿಡುವ ‘ವ್ಯಥೆ ಕಥೆ’ ಪುಸ್ತಕವು ಕಿರು ಪ್ರಬಂಧ ರೂಪದಲ್ಲಿ ಸಮಾಜದ ನೈಜ ಚಿತ್ರಣ ನೀಡುತ್ತದೆ.
Last Updated 13 ಡಿಸೆಂಬರ್ 2025, 23:30 IST
ಮೊದಲ ಓದು: ನಿತ್ಯ ಬದುಕಿನ ಸಾಮಾನ್ಯ ಚಿತ್ರಣ
ADVERTISEMENT

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು
Last Updated 13 ಡಿಸೆಂಬರ್ 2025, 11:09 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ಪುಸ್ತಕ ಪರಿಚಯ: ಭೀಮ ನಡೆಯ ಕಲಾತ್ಮಕ ಹೋಳಿಗೆ ‘ಮಹಾಯಾನ’

Ambedkar Fiction: ಎಚ್.ಟಿ. ಪೋತೆ ಅವರ ‘ಮಹಾಯಾನ’ ಕಾದಂಬರಿಯು ಅಂಬೇಡ್ಕರ್ ಬದುಕಿನ ಸನ್ನಿವೇಶಗಳನ್ನು ಕಾವ್ಯಾತ್ಮಕ ಕಣಕದಲ್ಲಿ ನಿರೂಪಿಸಿದ ಕಲಾತ್ಮಕ ಪ್ರಯತ್ನ. ಅಂಬೇಡ್ಕರ್‌ ಚಿಂತನೆಗಳಿಗೆ ಹೊಸದೃಷ್ಟಿಯ ಶ್ರದ್ಧಾಂಜಲಿ.
Last Updated 7 ಡಿಸೆಂಬರ್ 2025, 0:43 IST
ಪುಸ್ತಕ ಪರಿಚಯ: ಭೀಮ ನಡೆಯ ಕಲಾತ್ಮಕ ಹೋಳಿಗೆ ‘ಮಹಾಯಾನ’

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು
Last Updated 6 ಡಿಸೆಂಬರ್ 2025, 12:29 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು
ADVERTISEMENT
ADVERTISEMENT
ADVERTISEMENT