ಶನಿವಾರ, 30 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಪುಸ್ತಕ ವಿಮರ್ಶೆ (ಕಲೆ/ ಸಾಹಿತ್ಯ)

ADVERTISEMENT

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 30 ಸೆಪ್ಟೆಂಬರ್ 2023, 9:24 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಪುಸ್ತಕ ವಿಮರ್ಶೆ: ಕ್ರಿಕೆಟ್ ಜೊತೆ ಪ್ರೇಮದ ‘ಆಟ’

ಬದುಕಿನ ಸಂಘರ್ಷ, ಪ್ರೀತಿ–ಪ್ರೇಮ, ಮೋಹ, ಪ್ರಯತ್ನದ ಮೂಲಕ ಜೀವನದ ಗುರಿಯ ಸಾಕಾರ... ಇವೆಲ್ಲವುಗಳ ಜೊತೆ ಕ್ರಿಕೆಟ್ ಕ್ರೀಡೆಯ ಬಹು ಆಯಾಮಗಳನ್ನು ಒಳಗೊಂಡ ಕಾದಂಬರಿ ‘ಆಟ’.
Last Updated 23 ಸೆಪ್ಟೆಂಬರ್ 2023, 23:30 IST
ಪುಸ್ತಕ ವಿಮರ್ಶೆ: ಕ್ರಿಕೆಟ್ ಜೊತೆ ಪ್ರೇಮದ ‘ಆಟ’

ಪುಸ್ತಕ ವಿಮರ್ಶೆ: ಬುದ್ಧಜೀವನದ ಪುಣ್ಯಕಥೆಗಳು

ಬೌದ್ಧಸಾಹಿತ್ಯದ ಹರಹು ತುಂಬ ದೊಡ್ಡದು. ಇದು ನಮ್ಮ ದೇಶದಲ್ಲಿ ಪಾಲಿಭಾಷೆಯಲ್ಲಿ ವಿಶಾಲವಾಗಿ ಹರಡಿಕೊಂಡಿದೆ. ಜೊತೆಗೆ ಸಂಸ್ಕೃತಭಾಷೆಯಲ್ಲೂ ಯಥೇಷ್ಟವಾಗಿ ಲಭ್ಯ.
Last Updated 23 ಸೆಪ್ಟೆಂಬರ್ 2023, 23:30 IST
ಪುಸ್ತಕ ವಿಮರ್ಶೆ: ಬುದ್ಧಜೀವನದ ಪುಣ್ಯಕಥೆಗಳು

ಪುಸ್ತಕ ವಿಮರ್ಶೆ: ಬದುಕಿನ ಒಳನೋಟ ಕಟ್ಟಿಕೊಡುವ ಕಥೆ

ಶಿಕ್ಷಕಿ, ಲೇಖಕಿ ಆರತಿ ಪಟ್ರಮೆ ತಮ್ಮ ತಂದೆ ಕಡಂಬಿಲ ಭೀಮ ಭಟ್ಟರ ಆತ್ಮಕಥೆಯನ್ನು ‘ಅನಾಮಧೇಯ ಅಧ್ಯಾಪಕನ ಆತ್ಮಚರಿತ್ರೆ’ಯಲ್ಲಿ ದಾಖಲಿಸಿದ್ದಾರೆ.
Last Updated 23 ಸೆಪ್ಟೆಂಬರ್ 2023, 23:30 IST
ಪುಸ್ತಕ ವಿಮರ್ಶೆ: ಬದುಕಿನ ಒಳನೋಟ ಕಟ್ಟಿಕೊಡುವ ಕಥೆ

ಪುಸ್ತಕ ವಿಮರ್ಶೆ: ಭಾವ-ಅನುಭಾವ-ಅಭಾವದ ಕವಿತೆಗಳು

ಪದಗಳೊಡನೆ ಆಟ, ಭಾವಗಳ ಜಿಗಿದಾಟ, ಸೃಜನಶೀಲ ಹುಡುಕಾಟಗಳ ಜೊತೆ ಅಸಹಾಯಕತೆಯ ಹಳವಂಡವೂ ಸೇರಿದ ಕವಿತೆಗಳು ಚಿದಾನಂದ ಸಾಲಿ ಅವರ ‘ಕನ್ನಡಿಯಲ್ಲಿ ಮನುಷ್ಯ ಮಾತ್ರ’ ಸಂಕಲನದಲ್ಲಿವೆ.
Last Updated 23 ಸೆಪ್ಟೆಂಬರ್ 2023, 23:30 IST
ಪುಸ್ತಕ ವಿಮರ್ಶೆ: ಭಾವ-ಅನುಭಾವ-ಅಭಾವದ ಕವಿತೆಗಳು

ಪುಸ್ತಕ ವಿಮರ್ಶೆ: ಕಾಲ್ಪನಿಕ ಕಥೆಗಳ ಗುಚ್ಛ ‘ಗ್ರಿಮ್ಸ್‌ ಫೇರಿ ಟೇಲ್ಸ್‌’

ಇಂದಿನ ಮಕ್ಕಳಿಗೆ ಕಥೆ ಹೇಳುವುದು ಸುಲಭವಲ್ಲ. ಅವರ ಕುತೂಹಲ ತಣಿಸುವ, ಅವರಲ್ಲೇಳುವ ಪ್ರಶ್ನೆಗಳಿಗೆ ಸಾವಧಾನದ ಉತ್ತರ ನೀಡಲು ತುಸು ತಾಳ್ಮೆ, ಬಲು ಜಾಣ್ಮೆ ಎರಡೂ ಬೇಕಾಗುತ್ತವೆ.
Last Updated 23 ಸೆಪ್ಟೆಂಬರ್ 2023, 23:30 IST
ಪುಸ್ತಕ ವಿಮರ್ಶೆ: ಕಾಲ್ಪನಿಕ ಕಥೆಗಳ ಗುಚ್ಛ ‘ಗ್ರಿಮ್ಸ್‌ ಫೇರಿ ಟೇಲ್ಸ್‌’

ಪುಸ್ತಕ ವಿಮರ್ಶೆ: ರಾಜೀವ್ ಜೊತೆ ಕೆಲಸ ಮಾಡಿದ್ದು

ಖ್ಯಾತ ಅರ್ಥಶಾಸ್ತ್ರಜ್ಞ ಮೊಂಟೆಕ್ ಸಿಂಗ್ ಅಹ್ಲೂವಾಲಿಯಾ ಅವರ ‘ಬ್ಯಾಕ್‌ಸ್ಟೇಜ್’ ಪುಸ್ತಕದ ಒಂದು ಪುಟ್ಟ ಭಾಗದ ಕನ್ನಡ ಅನುವಾದ ಇದು. ಕಂಪ್ಯೂಟರೀಕರಣಕ್ಕೆ ಮುಂಚಿನ ದಿನಗಳ ಒಂದು ರಸಪ್ರಸಂಗ ಇಲ್ಲಿದೆ.
Last Updated 23 ಸೆಪ್ಟೆಂಬರ್ 2023, 23:30 IST
ಪುಸ್ತಕ ವಿಮರ್ಶೆ: ರಾಜೀವ್ ಜೊತೆ ಕೆಲಸ ಮಾಡಿದ್ದು
ADVERTISEMENT

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 23 ಸೆಪ್ಟೆಂಬರ್ 2023, 10:04 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ವಿಮರ್ಶೆ | ಅಲ್ಲಮ ಅಧ್ಯಯನಲೋಕ: ಅಲ್ಲಮ ಜಗತ್ತನ್ನು ಅಂಗೈ ಮೇಲಿರಿಸಿದ ಆಕರ ಗ್ರಂಥ

ಕ ನ್ನಡ ನಾಡಿನ ಚರಿತ್ರೆಯಲ್ಲಿ ವಚನ ಚಳವಳಿ ಒಂದು ಮಹತ್ವದ ಕಾಲಘಟ್ಟವಾದರೆ, ಅಲ್ಲಮ ಪ್ರಭುಗಳು ಆ ಚಳವಳಿಯ ನಡುವಿನ ಬಹುದೊಡ್ಡ ಬೆರಗು
Last Updated 16 ಸೆಪ್ಟೆಂಬರ್ 2023, 23:32 IST
ವಿಮರ್ಶೆ | ಅಲ್ಲಮ ಅಧ್ಯಯನಲೋಕ: ಅಲ್ಲಮ ಜಗತ್ತನ್ನು ಅಂಗೈ ಮೇಲಿರಿಸಿದ ಆಕರ ಗ್ರಂಥ

ಮೊದಲ ಓದು |ಮಣ್ಣಿನ ಕಸುವು: ಲಂಕೇಶರ ಮಣ್ಣಿನ ಕಸುವಿಗೆ ಮಸೂರ

ಪಿ. ಲಂಕೇಶ್ ಅವರ ಬರಹಗಳನ್ನು ಈ ಹೊತ್ತಿಗೆ ಅನ್ವಯಿಸಿ ನೋಡುವ ಮನಸ್ಸುಗಳು ನಮ್ಮ ನಡುವೆ ಇವೆ. ಅವರ ಓದನ್ನು ಪುನರ್‌ವಿಮರ್ಶಿಸುತ್ತಾ,
Last Updated 16 ಸೆಪ್ಟೆಂಬರ್ 2023, 23:31 IST
ಮೊದಲ ಓದು |ಮಣ್ಣಿನ ಕಸುವು: ಲಂಕೇಶರ ಮಣ್ಣಿನ ಕಸುವಿಗೆ ಮಸೂರ
ADVERTISEMENT