ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ಪುಸ್ತಕ ವಿಮರ್ಶೆ

ADVERTISEMENT

'ಪಶುವೈದ್ಯನ ಪಯಣ' ಪುಸ್ತಕ ಪರಿಚಯ: ಗೊತ್ತು ಗುರಿ ಇಲ್ಲದೆ ವೈದ್ಯನಾದ ಪರಿ

pashuvaidyana payana: ಪಶುವೈದ್ಯ ಡಾ.ಎನ್‌.ಬಿ. ಶ್ರೀಧರ ರಚಿಸಿದ 'ಪಶುವೈದ್ಯನ ಪಯಣ' ಕೃತಿಯಲ್ಲಿ ಹಳ್ಳಿಗಳ ಅನುಭವ, ಕೆಲಸದ ಒತ್ತಡ ಮತ್ತು ಹಾಸ್ಯಮಯ ಸಂದರ್ಭಗಳ ಮೂಲಕ ಒಂದು ಪಶುವೈದ್ಯನ ಜೀವನ ಪಥವನ್ನು ಮನೋಜ್ಞವಾಗಿ ಚಿತ್ರಿಸಲಾಗಿದೆ.
Last Updated 25 ಅಕ್ಟೋಬರ್ 2025, 23:44 IST
'ಪಶುವೈದ್ಯನ ಪಯಣ' ಪುಸ್ತಕ ಪರಿಚಯ: ಗೊತ್ತು ಗುರಿ ಇಲ್ಲದೆ ವೈದ್ಯನಾದ ಪರಿ

ಪುಸ್ತಕ ಪರಿಚಯ: ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಸುಭಾಷಚಂದ್ರ ಬೋಸ್‌

Freedom Movement: ಸುಭಾಷಚಂದ್ರ ಬೋಸ್‌ ಬರೆದ ‘ಆ್ಯನ್ ಇಂಡಿಯನ್ ಪಿಲಿಗ್ರಿಮ್’, ‘ಇಂಡಿಯನ್ ಸ್ಟ್ರಗಲ್’ ಮತ್ತು ‘ಅಸಾಮಾನ್ಯ ದಿನಚರಿ’ ಕನ್ನಡಕ್ಕೆ ಪ್ರೊ. ಕೆ.ಈ. ರಾಧಾಕೃಷ್ಣ ಪರಿಚಯಿಸಿದ್ದು, ಸ್ವಾತಂತ್ರ್ಯ ಹೋರಾಟದ ಮೌಲ್ಯಮಾಪನದ ಅಪೂರ್ವ ದಾಖಲೆಗಳಾಗಿವೆ.
Last Updated 25 ಅಕ್ಟೋಬರ್ 2025, 23:43 IST
ಪುಸ್ತಕ ಪರಿಚಯ: ಭಾರತ ಸ್ವಾತಂತ್ರ್ಯ ಚಳವಳಿಯಲ್ಲಿ ಸುಭಾಷಚಂದ್ರ ಬೋಸ್‌

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ವಿವರ

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ವಿವರ
Last Updated 25 ಅಕ್ಟೋಬರ್ 2025, 9:40 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ವಿವರ

ಮೊದಲ ಓದು | ಕ್ಯಾನ್ಸರ್ ಆಸ್ಪತ್ರೆಯಲ್ಲಿನ ಅನುಭವ ಕಥನ

Chemotherapy Story: ತಾಯಿಯ ಸ್ತನ ಕ್ಯಾನ್ಸರ್ ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ 16 ವರ್ಷದ ಮಗಳು ಕಂಡ ಬದುಕಿನ ವಿವಿಧ ಅಂಗಗಳು, ಮನುಷ್ಯ ಸಂಬಂಧಗಳು ಮತ್ತು ಬದುಕಿನ ಹೊಸ ಅರಿವುಗಳನ್ನು ಫಾತಿಮಾ ರಲಿಯಾ ಅವರ ‘ಕೀಮೋ’ ಕೃತಿ ಕಟ್ಟಿಕೊಡುತ್ತದೆ.
Last Updated 18 ಅಕ್ಟೋಬರ್ 2025, 23:30 IST
ಮೊದಲ ಓದು | ಕ್ಯಾನ್ಸರ್ ಆಸ್ಪತ್ರೆಯಲ್ಲಿನ ಅನುಭವ ಕಥನ

ಮೊದಲ ಓದು | ಅಂತರಂಗ, ಬಹಿರಂಗ ಶುದ್ಧಿಗೆ ಒತ್ತು ನೀಡುವ ಕೃತಿ

Mindfulness Journey: ಸಮರ ಕಲೆಗಳ ಮೂಲಕ ಅಂತರಂಗ ಶೋಧನೆ, ಬಹಿರಂಗ ಶುದ್ಧಿಗೆ ಮಾರ್ಗದರ್ಶನ ನೀಡುವ ಜೋ ಹಯಮ್ಸ್‌ ಅವರ ‘ಸಮರ ಕಲೆಗಳಲ್ಲಿ ಝೆನ್‌’ ಕೃತಿ ಕನ್ನಡದಲ್ಲಿ ಸಂಜೀವ ಕುಲಕರ್ಣಿ ಅನುವಾದಿಸಿದ್ದಾರೆ.
Last Updated 18 ಅಕ್ಟೋಬರ್ 2025, 23:30 IST
ಮೊದಲ ಓದು | ಅಂತರಂಗ, ಬಹಿರಂಗ ಶುದ್ಧಿಗೆ ಒತ್ತು ನೀಡುವ ಕೃತಿ

ಮೊದಲ ಓದು | ಸಮುದಾಯದ ಕಥೆ ನಿರೂಪಿಸುವ ಆತ್ಮಕಥನ

Caste Reflection: ‘ನನ್ನೊಳಗಿನ ಅಪ್ಪ’ ಕೃತಿಯಲ್ಲಿ ಆತ್ಮಾನಂದ ಅವರ ತಂದೆ ಪ್ರಭಾವದ ಮೂಲಕ ಬುದ್ಧ, ಅಂಬೇಡ್ಕರ್ ಚಿಂತನೆಗಳು ವ್ಯಕ್ತಿಗತ ಹಾಗೂ ಸಾಂಸ್ಕೃತಿಕ ಬದಲಾವಣೆಗೆ ಹೇಗೆ ದಾರಿ ಮಾಡಿಕೊಡುತ್ತವೆ ಎಂಬುದನ್ನು ಆಳವಾಗಿ ಅನಾವರಣ ಮಾಡಲಾಗಿದೆ.
Last Updated 18 ಅಕ್ಟೋಬರ್ 2025, 22:30 IST
ಮೊದಲ ಓದು | ಸಮುದಾಯದ ಕಥೆ ನಿರೂಪಿಸುವ ಆತ್ಮಕಥನ

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ

New Kannada Books:ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ
Last Updated 18 ಅಕ್ಟೋಬರ್ 2025, 10:16 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳ ಪಟ್ಟಿ
ADVERTISEMENT

ಮೊದಲ ಓದು: ಹಲವು ಸಂಗತಿಗಳ ಸಮಪಾಕದ ಕಥೆಗಳು

Kannada Book Review: ‘ಗಾಂಧೀ ಜೋಡಿನ ಮಳಿಗೆ’ ಕಥಾ ಸಂಕಲನದಲ್ಲಿ ಪ್ರಕಾಶ್ ಪುಟ್ಟಪ್ಪ ಬರೆದ ಹದಿನಾಲ್ಕು ಕಥೆಗಳು ಭೂತಕಾಲ ಮತ್ತು ವರ್ತಮಾನವನ್ನು ಒಟ್ಟುಗೂಡಿಸಿ, ಅಂತರಾಳ ತಾಕುವ ರೀತಿಯಲ್ಲಿ ಓದುಗರನ್ನು ಸೆಳೆಯುತ್ತವೆ.
Last Updated 11 ಅಕ್ಟೋಬರ್ 2025, 23:15 IST
ಮೊದಲ ಓದು: ಹಲವು ಸಂಗತಿಗಳ ಸಮಪಾಕದ ಕಥೆಗಳು

ಮೊದಲ ಓದು: ಕೊಂಡದಕುಳಿಯ ಯಕ್ಷಾನುಭವ ಕಥನ

Yakshagana Memoir: ಹಿರಿಯ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಬದುಕಿನ ಅನುಭವ, ಪಾಠಗಳು ಹಾಗೂ ಯಕ್ಷಗಾನ ತಿರುಗಾಟದ ಯಥಾರ್ಥಗಳನ್ನು ಒಳಗೊಂಡ ‘ಯಕ್ಷಚಂದ್ರ’ ಎಂಬ ಕಥನ ಇದೀಗ ಚರ್ಚೆಗೆ ಗ್ರಾಸವಾಗಿದೆ.
Last Updated 11 ಅಕ್ಟೋಬರ್ 2025, 23:07 IST
ಮೊದಲ ಓದು: ಕೊಂಡದಕುಳಿಯ ಯಕ್ಷಾನುಭವ ಕಥನ

ಮೊದಲ ಓದು: ಮಾಹಿತಿ ತಂತುಗಳಲ್ಲಿ ಹೆಣೆದ ಕಥೆ

Contemporary Life Narratives: ಮಾಹಿತಿ ತಂತ್ರಜ್ಞಾನದಿಂದ ಪ್ರೇರಿತ ಈ ಕಥೆಗಳ ಸಂಕಲನವು ಜೆನ್‌ಜೀ, ಜೆನ್ ಎಕ್ಸ್ ಹಾಗೂ ಅಲ್ಪಾ ತಲೆಮಾರಿನ ವ್ಯತ್ಯಾಸಗಳನ್ನು ಹಿಡಿದಿಡುತ್ತಾ, ಆಧುನಿಕ ಬದುಕಿನೊಳಗಿನ ಖಾಲಿತನ ಹಾಗೂ ಆಂತರಿಕ ತಲ್ಲಣವನ್ನು ಎತ್ತಿ ತೋರಿಸುತ್ತದೆ.
Last Updated 11 ಅಕ್ಟೋಬರ್ 2025, 23:05 IST
ಮೊದಲ ಓದು: ಮಾಹಿತಿ ತಂತುಗಳಲ್ಲಿ 
ಹೆಣೆದ ಕಥೆ
ADVERTISEMENT
ADVERTISEMENT
ADVERTISEMENT