ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

ಪುಸ್ತಕ ವಿಮರ್ಶೆ (ಕಲೆ/ ಸಾಹಿತ್ಯ)

ADVERTISEMENT

ಪುಸ್ತಕ ವಿಮರ್ಶೆ: ಸಾಹಿತ್ಯ ವಿಮರ್ಶೆಯ ಹಂಸ ನ್ಯಾಯ

‘ಹಾಲು ಮತ್ತು ಹಂಸ’ ಸಾಹಿತ್ಯ ವಿಮರ್ಶೆಯ 21 ಲೇಖನಗಳನ್ನು ಒಳಗೊಂಡ ಕೃತಿ. ಇದು ಲೇಖಕರ ಭಾಷಣಗಳು, ಅಭಿನಂದನಾ ಗ್ರಂಥಗಳ ಲೇಖನ, ವಿಚಾರ ಸಂಕಿರಣಗಳಲ್ಲಿ ಮಂಡಿಸಿದ ಬರಹಗಳನ್ನು ಒಳಗೊಂಡಿದೆ.
Last Updated 13 ಜುಲೈ 2024, 23:30 IST
ಪುಸ್ತಕ ವಿಮರ್ಶೆ: ಸಾಹಿತ್ಯ ವಿಮರ್ಶೆಯ ಹಂಸ ನ್ಯಾಯ

ಪುಸ್ತಕ ವಿಮರ್ಶೆ: ಸಮಾಜವಾದಕ್ಕಾಗಿ ಹೋರಾಡಿದವರ ಕಥನ

ವೈಚಾರಿಕ ಪ್ರಗತಿಪರ ಸಾಂಸ್ಕೃತಿಕ ಕ್ಷೇತ್ರಗಳ ಕ್ರಾಂತಿಕಾರಕ ಚಟುವಟಿಕೆಗಳು ಮಲೆನಾಡಿನ ತೀರ್ಥಹಳ್ಳಿಯಲ್ಲಿ ಶತಮಾನದ ಹಿಂದಿನಿಂದಲೇ ಆರಂಭಗೊಂಡಿತ್ತು.
Last Updated 13 ಜುಲೈ 2024, 23:30 IST
ಪುಸ್ತಕ ವಿಮರ್ಶೆ: ಸಮಾಜವಾದಕ್ಕಾಗಿ ಹೋರಾಡಿದವರ ಕಥನ

ಪುಸ್ತಕ ವಿಮರ್ಶೆ: ವಿಜ್ಞಾನಿಗಳ ಬದುಕಿನ ನಿರೂಪಣೆ

ವಿಜ್ಞಾನ ದೀಪಗಳು –ಇದು ನೊಬೆಲ್‌ ಪ್ರಶಸ್ತಿಗೆ ಪಾತ್ರರಾದ ಮತ್ತು ಪಾತ್ರರಾಗದ 65 ಶ್ರೇಷ್ಠ ವಿಜ್ಞಾನಿಗಳ ಮೇಲೆ ಬೆಳಕು ಚೆಲ್ಲುವ ಕೃತಿ.
Last Updated 13 ಜುಲೈ 2024, 23:30 IST
ಪುಸ್ತಕ ವಿಮರ್ಶೆ: ವಿಜ್ಞಾನಿಗಳ ಬದುಕಿನ ನಿರೂಪಣೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ
Last Updated 13 ಜುಲೈ 2024, 10:33 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ ಇಲ್ಲಿದೆ

ಮೊದಲ ಓದು: ಆಂಗ್ಲರ ನಡುಗಿಸಿದ ರಂಗ ಸಾಧಕ ಹುಲಿಮನೆ ಸೀತಾರಾಮ ಶಾಸ್ತ್ರಿ

ಹುಲಿಮನೆ ಸೀತಾರಾಮ ಶಾಸ್ತ್ರಿ ಅವರ ಯಶೋಗಾಥೆಗೆ ಮೂಲಶಕ್ತಿಯಾಗಿ ಪ್ರೇರಣೆ ನೀಡಿದ್ದು ಛಲ ಒಂದೇ ಎನ್ನುವುದನ್ನು ಈ ಆತ್ಮಕಥನ ನಿರೂಪಿಸುತ್ತದೆ.
Last Updated 6 ಜುಲೈ 2024, 20:35 IST
ಮೊದಲ ಓದು: ಆಂಗ್ಲರ ನಡುಗಿಸಿದ ರಂಗ ಸಾಧಕ ಹುಲಿಮನೆ ಸೀತಾರಾಮ ಶಾಸ್ತ್ರಿ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಬಗ್ಗೆ ಮಾಹಿತಿ

ಸಾದರ ಸ್ವೀಕಾರ
Last Updated 6 ಜುಲೈ 2024, 9:56 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಬಗ್ಗೆ ಮಾಹಿತಿ

ಪುಸ್ತಕ ವಿಮರ್ಶೆ: ದ್ರೌಪದಿಯ ಅಂತರಾಳದ ಮಾತುಗಳು

ಮಹಾಕಾವ್ಯಗಳಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ‘ಮಹಾಭಾರತ’ದ ಪ್ರಮುಖ ಪಾತ್ರದ ಹಿಂದಿರುವ ಒಳನೋಟವೇ ‘ಪಾಂಚಾಲಿಯ ಭಾವಾಗ್ನಿ’.
Last Updated 30 ಜೂನ್ 2024, 0:24 IST
ಪುಸ್ತಕ ವಿಮರ್ಶೆ: ದ್ರೌಪದಿಯ ಅಂತರಾಳದ ಮಾತುಗಳು
ADVERTISEMENT

ಪುಸ್ತಕ ವಿಮರ್ಶೆ: ಯೋಚಿಸಲು ಪ್ರಚೋದಿಸುವ ಕಥೆಗಳು...

ತೊಟ್ಟು ಕ್ರಾಂತಿ ಎಂಟು ಕತೆಗಳ ಸಂಕಲನ. ಪ್ರತಿಯೊಂದು ಕತೆಯೂ ರಾಷ್ಟ್ರಗಳ ಸೀಮೆ, ಎಲ್ಲೆಯನ್ನೂ ಮೀರಿ, ಮನುಷ್ಯನ ಆಂತರಿಕ ತುಮುಲ, ಗೊಂದಲವನ್ನು ಹರಡುತ್ತ ಹೋಗುತ್ತದೆ. ಕತೆಗಳ ಪಾತ್ರಗಳಿಲ್ಲಿ, ನಮ್ಮದೇ ವಲಯದಲ್ಲಿರುವಂತೆ ಕಂಡು ಬರುತ್ತವೆ.
Last Updated 30 ಜೂನ್ 2024, 0:23 IST
ಪುಸ್ತಕ ವಿಮರ್ಶೆ: ಯೋಚಿಸಲು ಪ್ರಚೋದಿಸುವ ಕಥೆಗಳು...

ಪುಸ್ತಕ ವಿಮರ್ಶೆ: ಸಿನಿಮಾವೊಂದು ಕಾದಂಬರಿಯಾಗಿ...

ಕಾದಂಬರಿಯೊಂದು ಸಿನಿಮಾ ಆಗಿರುವ ಉದಾಹರಣೆಗಳು ಸಾಕಷ್ಟಿವೆ. ಮೊದಲು ಸಿನಿಮಾ ಆಗಿ ನಂತರ ಕಾದಂಬರಿಯಾಗಿರುವ ಪ್ರಯೋಗ ‘ನಾತಿಚರಾಮಿ’ಯದ್ದು.
Last Updated 30 ಜೂನ್ 2024, 0:22 IST
ಪುಸ್ತಕ ವಿಮರ್ಶೆ: ಸಿನಿಮಾವೊಂದು ಕಾದಂಬರಿಯಾಗಿ...

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ

ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ
Last Updated 27 ಜೂನ್ 2024, 9:18 IST
ಸಾದರ ಸ್ವೀಕಾರ: ಹೊಸ ಪುಸ್ತಕಗಳ ಮಾಹಿತಿ
ADVERTISEMENT