ಮಂಗಳವಾರ, 6 ಜನವರಿ 2026
×
ADVERTISEMENT
Prajavani Newspaper
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ePaper on Smartphone
ಇಂದಿನ ಈ-ಪತ್ರಿಕೆ ಓದಿ

ಪುಸ್ತಕ ವಿಮರ್ಶೆ

ADVERTISEMENT

ಮೊದಲ ಓದು: ಕಳೆದು ಹೋಗಿರುವ ನಮ್ಮನ್ನು ನೆನಪಿಸುತ್ತ...

Book Review: ನಮ್ಮ ನಿಮ್ಮ ಸುತ್ತ ಇರುವ ಚಿತ್ರಗಳನ್ನು ನೋಡಿ ಸುಮ್ಮನಾಗುತ್ತೇವೆ. ಹಾಗೆ ಸುಮ್ಮನಾಗದೇ ತಮ್ಮ ಸುತ್ತಲಿನ ಕಥೆಗಳನ್ನು ಈ ಕಥೆಗಾರ ಅನುಭವಿಸುತ್ತಲೇ ಹೋಗುತ್ತಾರೆ. ಇಲ್ಲಿಯ ಪ್ರತಿಪಾತ್ರಗಳೂ ತಮ್ಮ ಹಿಂದೆ ಹೊಸ ಕಥೆ ಬಚ್ಚಿಟ್ಟುಕೊಂಡಿರುವಂತಿವೆ.
Last Updated 4 ಜನವರಿ 2026, 0:31 IST
ಮೊದಲ ಓದು: ಕಳೆದು ಹೋಗಿರುವ ನಮ್ಮನ್ನು ನೆನಪಿಸುತ್ತ...

‘ಜೀವದನಿ’ ಪುಸ್ತಕ ಪರಿಚಯ: ಸ್ತ್ರೀವಾದ ವ್ಯಾಖ್ಯಾನಿಸುವ ಅಪರೂಪದ ಆತ್ಮಕತೆ

Book Review: ಸ್ತ್ರೀವಾದವೆಂಬುದು ದ್ವೀಪವಲ್ಲ. ಅದರ ಸೂಕ್ಷ್ಮಗಳು ಎಲ್ಲಾ ಬಗೆಯ ಎಲ್ಲೆಗಳನ್ನು ಮೀರಿವೆ. ಪ್ರತಿ ಮನುಷ್ಯನ ಅಂತರಂಗವು ಸ್ವಾತಂತ್ರ್ಯದ ದೀಪದಲ್ಲಿ ಬೆಳಗುತ್ತದೆ. ಲಿಂಗದ ಕಾರಣಕ್ಕಾಗಿ ಹೇರುವ ಆಲೋಚನೆಗಳಿಂದ ಮುಕ್ತಗೊಳ್ಳುವುದೇ ಸ್ತ್ರೀವಾದ.
Last Updated 4 ಜನವರಿ 2026, 0:09 IST
‘ಜೀವದನಿ’ ಪುಸ್ತಕ ಪರಿಚಯ: ಸ್ತ್ರೀವಾದ ವ್ಯಾಖ್ಯಾನಿಸುವ ಅಪರೂಪದ ಆತ್ಮಕತೆ

‘ಟಚ್ ಮೀ ನಾಟ್’ ಪುಸ್ತಕ ಪರಿಚಯ: ವಿಭಿನ್ನ ಪಾತ್ರಗಳ ಮೂಲಕ ಮುಟ್ಟುವ ಕಥೆಗಳು

Book Review: ‘ಟಚ್ ಮೀ ನಾಟ್’ ಪುಸ್ತಕ ಪರಿಚಯ: ವಿಭಿನ್ನ ಪಾತ್ರಗಳ ಮೂಲಕ ಮುಟ್ಟುವ ಕಥೆಗಳು
Last Updated 4 ಜನವರಿ 2026, 0:06 IST
‘ಟಚ್ ಮೀ ನಾಟ್’ ಪುಸ್ತಕ ಪರಿಚಯ: ವಿಭಿನ್ನ ಪಾತ್ರಗಳ ಮೂಲಕ ಮುಟ್ಟುವ ಕಥೆಗಳು

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ
Last Updated 3 ಜನವರಿ 2026, 11:08 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಮೊದಲ ಓದು: ಬುಡಕಟ್ಟು ಸಮುದಾಯಗಳ ಆಕರ ಗ್ರಂಥ

ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ ರಚಿಸಿದ ‘ಅಸ್ಮಿತೆಯ ಹುಡುಕಾಟ’ ಪುಸ್ತಕವು 40 ಅಲೆಮಾರಿ ಮತ್ತು ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಹೋರಾಟ ಹಾಗೂ ಇತಿಹಾಸದ ವಿಶ್ಲೇಷಣೆಯಾಗಿದೆ. ಸಂಶೋಧಕರಿಗೆ ಪ್ರಾಮುಖ್ಯ ಆಕರ ಗ್ರಂಥ.
Last Updated 27 ಡಿಸೆಂಬರ್ 2025, 19:30 IST
ಮೊದಲ ಓದು: ಬುಡಕಟ್ಟು ಸಮುದಾಯಗಳ ಆಕರ ಗ್ರಂಥ

ಮೊದಲ ಓದು: ನೇತಾಜಿ ಹುಟ್ಟು–ಸಾವಿನ ಕಥೆ

ಜಿ.ಬಿ. ಹರೀಶ್ ಅವರ 'ಮಹಾಕಾಲ' ಕಾದಂಬರಿ ಎರಡು ಸಂಪುಟಗಳಲ್ಲಿ ನೇತಾಜಿ ಬೋಸ್ ಅವರ ಜೀವನ ಮತ್ತು ಇತಿಹಾಸದ ಸುತ್ತ ರಚನೆಗೊಂಡಿದೆ. ಗಾಂಧಿ ಮತ್ತು ನೇತಾಜಿಯ ವೈಚಾರಿಕ ಭಿನ್ನತೆ, ನೇತಾಜಿಯ ಸಾವಿನ ಕುರಿತ ಅನುಮಾನಗಳು ಇಲ್ಲಿ ಚರ್ಚೆಯಾದ್ದು.
Last Updated 27 ಡಿಸೆಂಬರ್ 2025, 19:30 IST
ಮೊದಲ ಓದು: ನೇತಾಜಿ ಹುಟ್ಟು–ಸಾವಿನ ಕಥೆ

ಮೊದಲ ಓದು: ಯುದ್ಧೋನ್ಮಾದ ಜಗತ್ತಿಗೆ ವಾಸ್ತವ ಪಾಠ

ಟಿ. ಗೋವಿಂದರಾಜು ಅವರ ‘ಕೃಷ್ಣಯ್ಯನ ಕೊಳಲು’ ಕಾದಂಬರಿ ಯುದ್ಧಾನಂತರದ ಮಹಾಭಾರತವನ್ನು ಜನಪದೀಯ ಶೈಲಿಯಲ್ಲಿ ನವಿಕರಿಸಿ, ಯುದ್ಧೋನ್ಮಾದಕ್ಕೆ ವಿರುದ್ಧವಾದ ಮೌಲ್ಯಪಾಠ ನೀಡುತ್ತದೆ. ಒಂದು ವಿಶಿಷ್ಟ ವೈಚಾರಿಕ ಪ್ರಯೋಗ.
Last Updated 27 ಡಿಸೆಂಬರ್ 2025, 19:30 IST
ಮೊದಲ ಓದು: ಯುದ್ಧೋನ್ಮಾದ ಜಗತ್ತಿಗೆ ವಾಸ್ತವ ಪಾಠ
ADVERTISEMENT

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು
Last Updated 27 ಡಿಸೆಂಬರ್ 2025, 10:10 IST
ಸಾದರ ಸ್ವೀಕಾರ: ಮಾರುಕಟ್ಟೆಯಲ್ಲಿ ಕನ್ನಡದ ಹೊಸ ಪುಸ್ತಕಗಳು

ಒಂದು ತೇಗದ ಕುರ್ಚಿ ಪುಸ್ತಕ ಪರಿಚಯ: ಮಾನವೀಯತೆಯನ್ನು ಪ್ರತಿಪಾದಿಸುವ ಕಥೆಗಳು

Kannada Short Stories: ‘ಒಂದು ತೇಗದ ಕುರ್ಚಿ’ ಸಿದ್ದು ಸತ್ಯಣ್ಣವರ ಮೊದಲ ಕಥಾ ಸಂಕಲನ. ಗ್ರಾಮೀಣ ಹಿನ್ನೆಲೆಯಲ್ಲಿನ ಜಾತಿ ಅಸಮಾನತೆ, ದಬ್ಬಾಳಿಕೆ ಹಾಗೂ ಮಾನವೀಯತೆಯನ್ನು ಕಥೆಗಳ ಮೂಲಕ ಪ್ರತಿಪಾದಿಸುವ ಈ ಸಂಕಲನ ಸಾಮಾಜಿಕ ಕಳಕಳಿಯನ್ನು ಒಳಗೊಂಡಿದೆ.
Last Updated 21 ಡಿಸೆಂಬರ್ 2025, 0:12 IST
ಒಂದು ತೇಗದ ಕುರ್ಚಿ ಪುಸ್ತಕ ಪರಿಚಯ: ಮಾನವೀಯತೆಯನ್ನು ಪ್ರತಿಪಾದಿಸುವ ಕಥೆಗಳು

ಪುಸ್ತಕ ಪರಿಚಯ: ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ 'ಬಡವರ ರಾಜಕುಮಾರ'

Rajkumar Social Cinema: ಡಾ. ರಾಜಕುಮಾರ್ ಅವರ ಚಿತ್ರಗಳ ಮೂಲಕ ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ ಆಶಯಗಳನ್ನು ವಿಶ್ಲೇಷಿಸುವ ಸಂಶೋಧನಾ ಕೃತಿ ‘ಬಡವರ ರಾಜಕುಮಾರ’. ಪತ್ರಕರ್ತ ಮಂಜುನಾಥ ಅದ್ದೆ ಅವರ ಈ ಕೃತಿಯಲ್ಲಿ ರಾಜಕುಮಾರ್ ಅವರ ಸಾಮಾಜಿಕ, ಸಾಂಸ್ಕೃತಿಕ ನಾಯಕತ್ವವನ್ನು ವಿಶ್ಲೇಷಿಸಲಾಗಿದೆ.
Last Updated 21 ಡಿಸೆಂಬರ್ 2025, 0:11 IST
ಪುಸ್ತಕ ಪರಿಚಯ: ದುಡಿಯುವ ವರ್ಗಕ್ಕೆ ಸ್ವಾಭಿಮಾನ ತುಂಬಿದ 'ಬಡವರ ರಾಜಕುಮಾರ'
ADVERTISEMENT
ADVERTISEMENT
ADVERTISEMENT