ಮಂಗಳವಾರ, 20 ಜನವರಿ 2026
×
ADVERTISEMENT

ಪುಸ್ತಕ ವಿಮರ್ಶೆ

ADVERTISEMENT

ಮೊದಲ ಓದು: ಕನಸುಗಳನ್ನು ಬೆನ್ನಟ್ಟುವ ಕ್ಯಾಡ್ಬರೀಸ್‌ನ ಪಯಣ

Modern Kannada Literature: ಕನಸುಗಳ‌ ಬೆನ್ನಟ್ಟಿ ಹೋಗುವ ಪ್ರಶಾಂತ ಅಲಿಯಾಸ್ ಕ್ಯಾಡ್ಬರೀಸ್‌ನ ಕನಸು ಮತ್ತು ವಾಸ್ತವವೇ ಪೂರ್ಣೇಶ್ ಅವರ ‘ಕ್ಯಾಡ್ಬರೀಸ್‌ನ ಕ್ಯಾಬ್ - ಡೈರೀಸ್’ ಎನ್ನುವ ಕಿರು ಕಾದಂಬರಿ.
Last Updated 17 ಜನವರಿ 2026, 23:30 IST
ಮೊದಲ ಓದು: ಕನಸುಗಳನ್ನು ಬೆನ್ನಟ್ಟುವ ಕ್ಯಾಡ್ಬರೀಸ್‌ನ ಪಯಣ

ಮೊದಲ ಓದು: ರಟ್ಟುಗಳ ನಡುವೆ ಏನೆಲ್ಲ!

ಎಸ್. ದಿವಾಕರ್ ಅವರ ‘ಎರಡು ರಟ್ಟುಗಳ ನಡುವೆ’ ಪುಸ್ತಕದಲ್ಲಿ ಕಥೆಗಳ ಕೇಂದ್ರದಲ್ಲಿ ಪುಸ್ತಕ, ಗ್ರಂಥಾಲಯ ಮತ್ತು ಓದುಗನ ಮನುಷ್ಯನ ಮನೋಲೋಕವಿದೆ. ಈ ಕೃತಿಯ ವಿಮರ್ಶೆ ಇಲ್ಲಿ ಓದಿ.
Last Updated 17 ಜನವರಿ 2026, 23:30 IST
ಮೊದಲ ಓದು: ರಟ್ಟುಗಳ ನಡುವೆ ಏನೆಲ್ಲ!

ಮೊದಲ ಓದು: ಕೃತಕ ಬುದ್ದಿಮತ್ತೆ ಕುರಿತು ಬೆಳಕು ಚೆಲ್ಲುವ ಕೃತಿ

'ಕೃತಕ ಬುದ್ಧಿಮತ್ತೆ– ಮನುಕುಲದ ಅಳಿವಿಗೆ ಮುನ್ನುಡಿಯೇ?' ಎಂಬ ಹೆಸರಿನ ಈ ಪುಸ್ತಕದಲ್ಲಿ ಎಐ ತಂತ್ರಜ್ಞಾನದ ವ್ಯಾಪ್ತಿ, ಪ್ರಯೋಜನ ಹಾಗೂ ಸವಾಲುಗಳನ್ನು ಲೇಖಕ ಗುರುರಾಜ್ ಎಸ್. ದಾವಣಗೆರೆ ವಿವರಿಸಿದ್ದಾರೆ.
Last Updated 17 ಜನವರಿ 2026, 23:30 IST
ಮೊದಲ ಓದು: ಕೃತಕ ಬುದ್ದಿಮತ್ತೆ ಕುರಿತು ಬೆಳಕು ಚೆಲ್ಲುವ ಕೃತಿ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ
Last Updated 17 ಜನವರಿ 2026, 10:30 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಪುಸ್ತಕ ವಿಮರ್ಶೆ: ಕಥನ ವೈಶಿಷ್ಟ್ಯ ಪರಿಚಯ

Kannada Literature: ಬೊಳುವಾರು ಮಹಮದ್ ಕುಂಜಿ ಅವರ ‘ಮುತ್ತುಪ್ಪಾಡಿಯ ಮಾಟಗಾತಿ’ ಸಂಕಲನವು ಮಾನವೀಯತೆಯೊಡನೆ ಗ್ರಾಮೀಣ ಬದುಕನ್ನು ಮಿಡಿಯುವ ಹನ್ನೆರಡು ಪ್ರಾತಿನಿಧಿಕ ಕಥೆಗಳ ಮೂಲಕ ಅವರ ಕಥನ ಶೈಲಿಯನ್ನು ಪರಿಚಯಿಸುತ್ತದೆ.
Last Updated 10 ಜನವರಿ 2026, 20:30 IST
ಪುಸ್ತಕ ವಿಮರ್ಶೆ: ಕಥನ ವೈಶಿಷ್ಟ್ಯ ಪರಿಚಯ

ಪುಸ್ತಕ ವಿಮರ್ಶೆ: ಭೀಮನ ಜೀವನ ಚರಿತ್ರೆ

Ambedkar Biography: ಭದಂತ ಆನಂದ ಕೌಸಲ್ಯಾಯನರ ‘ಯದಿ ಬಾಬಾ ನ ಹೋತೆ’ ಕೃತಿಯ ಕನ್ನಡಾನುವಾದ ‘ಒಂದುವೇಳೆ ಬಾಬಾಸಾಹೇಬರು ಇರದಿದ್ದರೆ’ ಎಂಬ ಕೃತಿಯಲ್ಲಿ ಅಂಬೇಡ್ಕರ್‌ ಅವರ ಬಾಲ್ಯದಿಂದ ಬೌದ್ಧ ಧರ್ಮ ಸ್ವೀಕಾರದವರೆಗಿನ ಜೀವನದ ಘಟನೆಗಳು ಚುಟುಕುಧೋರಣಿಯಲ್ಲಿ ಬಿಂಬಿತವಾಗಿವೆ.
Last Updated 10 ಜನವರಿ 2026, 19:30 IST
ಪುಸ್ತಕ ವಿಮರ್ಶೆ: ಭೀಮನ ಜೀವನ ಚರಿತ್ರೆ

ಪುಸ್ತಕ ವಿಮರ್ಶೆ: ದುರಂತಗಳ ದೃಷ್ಟಾಂತ

Environmental Disasters: ನಾಗೇಶ ಹೆಗಡೆ ಅವರ ‘ಪರಿಸರದ ಮಹಾದುರಂತಗಳು’ ಕೃತಿಯಲ್ಲಿ ಭೋಪಾಲ್, ಫುಕುಶಿಮಾ ದುರಂತದ ಹೊರತಾಗಿಯೂ, ವೈಜ್ಞಾನಿಕ ಅನ್ವೇಷಣೆಯ ದುರುಪಯೋಗದಿಂದ ಉಂಟಾದ 13 ಪ್ರಮುಖ ಘಟನೆಗಳ ಕುರಿತು ಸಾರ್ಥಕ ಚಿಂತನೆ ದೊರೆಯುತ್ತದೆ.
Last Updated 10 ಜನವರಿ 2026, 19:30 IST
ಪುಸ್ತಕ ವಿಮರ್ಶೆ: ದುರಂತಗಳ ದೃಷ್ಟಾಂತ
ADVERTISEMENT

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ
Last Updated 10 ಜನವರಿ 2026, 14:34 IST
ಸಾದರ ಸ್ವೀಕಾರ: ಹೊಸ ಕನ್ನಡ ಪುಸ್ತಕಗಳ ಪರಿಚಯ

ಮೊದಲ ಓದು: ಕಳೆದು ಹೋಗಿರುವ ನಮ್ಮನ್ನು ನೆನಪಿಸುತ್ತ...

Book Review: ನಮ್ಮ ನಿಮ್ಮ ಸುತ್ತ ಇರುವ ಚಿತ್ರಗಳನ್ನು ನೋಡಿ ಸುಮ್ಮನಾಗುತ್ತೇವೆ. ಹಾಗೆ ಸುಮ್ಮನಾಗದೇ ತಮ್ಮ ಸುತ್ತಲಿನ ಕಥೆಗಳನ್ನು ಈ ಕಥೆಗಾರ ಅನುಭವಿಸುತ್ತಲೇ ಹೋಗುತ್ತಾರೆ. ಇಲ್ಲಿಯ ಪ್ರತಿಪಾತ್ರಗಳೂ ತಮ್ಮ ಹಿಂದೆ ಹೊಸ ಕಥೆ ಬಚ್ಚಿಟ್ಟುಕೊಂಡಿರುವಂತಿವೆ.
Last Updated 4 ಜನವರಿ 2026, 0:31 IST
ಮೊದಲ ಓದು: ಕಳೆದು ಹೋಗಿರುವ ನಮ್ಮನ್ನು ನೆನಪಿಸುತ್ತ...

‘ಜೀವದನಿ’ ಪುಸ್ತಕ ಪರಿಚಯ: ಸ್ತ್ರೀವಾದ ವ್ಯಾಖ್ಯಾನಿಸುವ ಅಪರೂಪದ ಆತ್ಮಕತೆ

Book Review: ಸ್ತ್ರೀವಾದವೆಂಬುದು ದ್ವೀಪವಲ್ಲ. ಅದರ ಸೂಕ್ಷ್ಮಗಳು ಎಲ್ಲಾ ಬಗೆಯ ಎಲ್ಲೆಗಳನ್ನು ಮೀರಿವೆ. ಪ್ರತಿ ಮನುಷ್ಯನ ಅಂತರಂಗವು ಸ್ವಾತಂತ್ರ್ಯದ ದೀಪದಲ್ಲಿ ಬೆಳಗುತ್ತದೆ. ಲಿಂಗದ ಕಾರಣಕ್ಕಾಗಿ ಹೇರುವ ಆಲೋಚನೆಗಳಿಂದ ಮುಕ್ತಗೊಳ್ಳುವುದೇ ಸ್ತ್ರೀವಾದ.
Last Updated 4 ಜನವರಿ 2026, 0:09 IST
‘ಜೀವದನಿ’ ಪುಸ್ತಕ ಪರಿಚಯ: ಸ್ತ್ರೀವಾದ ವ್ಯಾಖ್ಯಾನಿಸುವ ಅಪರೂಪದ ಆತ್ಮಕತೆ
ADVERTISEMENT
ADVERTISEMENT
ADVERTISEMENT