ಐದು ದಿನಗಳ ಕಾಲ ಆರ್.ಕೆ.ಪದ್ಮನಾಭ, ಆನೂರು ಅನಂತಕೃಷ್ಣ ಶರ್ಮ, ನಾಗವಲ್ಲಿ ನಾಗರಾಜ್, ಆರ್.ಎ.ರಮಾಮಣಿ, ವಿದ್ಯಾಭೂಷಣ, ಎಂ.ಎಸ್.ಶೀಲ, ಮೈಸೂರು ನಾಗರಾಜ್ ಸಹೋದರರು, ಸುಮಾ ಸುಧೀಂದ್ರ, ನಾಗಮಣಿ ಶ್ರೀನಾಥ್, ರಾಮ ಪುಸ್ತಕಂ, ಡಿ.ಬಾಲಕೃಷ್ಣ, ಶ್ರೀಧರ್ ಸಾಗರ್ ಹಾಗು ಇತರ ಪ್ರಖ್ಯಾತ ಕಲಾವಿದರಿಂದ ಗಾಯನ, ವಾದನ ಕಾರ್ಯಕ್ರಮಗಳು ರಂಜಿಸಲಿವೆ.