<p>ಪ್ರಜಾವಾಣಿ ಯುಟ್ಯೂಬ್ ಚಾನೆಲ್ ಲೈವ್ನಲ್ಲಿ ಕವಿ ಶ್ರೀ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ, ಜಾಂಬವತೀ ಕಲ್ಯಾಣ, ಯಕ್ಷಗಾನ ತಾಳಮದ್ದಳೆ 'ಭಲ್ಲೂಕದ ಜೀವವಿಕಾಸದ ರಮಣೀಯ ಕಥೆ' ಪ್ರಸ್ತುತ ಪಡಿಸಲಾಗುತ್ತಿದೆ.</p>.<p>ವಾಗ್ವೈಖರಿ ಮೆರೆಯುವವರು: ವಿಶ್ವೇಶ್ವರ ಭಟ್, ಜಬ್ಬಾರ್ ಸಮೊ ಮತ್ತು ಗಣೇಶ್ ಶೆಟ್ಟಿ</p>.<p>ಇಂದು ಸಂಜೆ 3 ಗಂಟೆಯಿಂದ 5ರವರೆಗೆ. ಪ್ರಜಾವಾಣಿ ಯುಟ್ಯೂಬ್ ಲೈವ್ ವೀಕ್ಷಣೆ:</p>.<p>ಭಾಗವತರು: ಪ್ರಶಾಂತ ರೈ, ಪುತ್ತೂರು.</p>.<p>ಮದ್ದಲೆ: ಅನೂಪ, ಸ್ವರ್ಗ (ಪೆರ್ಲ).</p>.<p>ಚೆಂಡೆ: ಅಂಬಾತನಯ, ಬೆಳ್ಳಾರೆ</p>.<p>ಸಹಕಾರ: ಸಂತ ಫಿಲೋಮಿನಾ ಕಾಲೇಜು, ಪುತ್ತೂರು</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ಯುಟ್ಯೂಬ್ ಚಾನೆಲ್ ಲೈವ್ನಲ್ಲಿ ಕವಿ ಶ್ರೀ ಹಲಸಿನಹಳ್ಳಿ ನರಸಿಂಹ ಶಾಸ್ತ್ರಿ ವಿರಚಿತ, ಜಾಂಬವತೀ ಕಲ್ಯಾಣ, ಯಕ್ಷಗಾನ ತಾಳಮದ್ದಳೆ 'ಭಲ್ಲೂಕದ ಜೀವವಿಕಾಸದ ರಮಣೀಯ ಕಥೆ' ಪ್ರಸ್ತುತ ಪಡಿಸಲಾಗುತ್ತಿದೆ.</p>.<p>ವಾಗ್ವೈಖರಿ ಮೆರೆಯುವವರು: ವಿಶ್ವೇಶ್ವರ ಭಟ್, ಜಬ್ಬಾರ್ ಸಮೊ ಮತ್ತು ಗಣೇಶ್ ಶೆಟ್ಟಿ</p>.<p>ಇಂದು ಸಂಜೆ 3 ಗಂಟೆಯಿಂದ 5ರವರೆಗೆ. ಪ್ರಜಾವಾಣಿ ಯುಟ್ಯೂಬ್ ಲೈವ್ ವೀಕ್ಷಣೆ:</p>.<p>ಭಾಗವತರು: ಪ್ರಶಾಂತ ರೈ, ಪುತ್ತೂರು.</p>.<p>ಮದ್ದಲೆ: ಅನೂಪ, ಸ್ವರ್ಗ (ಪೆರ್ಲ).</p>.<p>ಚೆಂಡೆ: ಅಂಬಾತನಯ, ಬೆಳ್ಳಾರೆ</p>.<p>ಸಹಕಾರ: ಸಂತ ಫಿಲೋಮಿನಾ ಕಾಲೇಜು, ಪುತ್ತೂರು</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>