ಒಂದು ದಿನ ನಮ್ಮ ಅಪ್ಪ ಕೈವಾರಕ್ಕೆ ಹೋಗಿ ರಾತ್ರಿ ಒಂಬತ್ತು ಗಂಟೆಗೆ ಬರುವಾಗ ಅಪಘಾತವಾಯಿತು! ಅಪ್ಪ ಆಸ್ಪತ್ರೆಗೆ ಹೋಗಿ ಬಂದರು. ಗಾಡಿಗೆ ಎಕ್ಸಲೇಟರ್ ಕಿತ್ತುಹೋಗಿತ್ತು. ಆಮೇಲೆ ನಮ್ಮ ಹುಳು ಮನೆಗೆ ಹುಳು ಇಕ್ಕಲು ಬಂದಿದ್ದವರು ದಿಬ್ಬೂರಹಳ್ಳಿ ಬೈಪಾಸ್ ರಸ್ತೆಯಲ್ಲಿ ಪ್ರಗತಿ ಮೋಟಾರ್ಸ್ ಶೋರೂಮ್ನಲ್ಲಿ ಹೊಸ ಎಕ್ಸ್ಎಲ್ ಗಾಡಿಯನ್ನು ಕೊಡಿಸಿದರು. ಆಗ ನಾವು ಆ ಗಾಡಿಗೂ ಪೂಜೆ ಮಾಡಿದೆವು. ಇಷ್ಟೇ ಈ ಲೇಖನ ಮುಗಿಯಿತು.