ಅಂಬಲಪಾಡಿಯಲ್ಲಿ ವನಮಹೋತ್ಸವ

ಉಡುಪಿ: ಎನ್ಸಿ ಯೂತ್ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್, ಅಂಬಲಪಾಡಿ ರೋಟರಿ ಕ್ಲಬ್ ಹಾಗೂ ಅಂಬಲಪಾಡಿ ರೋಟರಿ ಗ್ರಾಮೀಣ ದಳದ ಸಹ ಯೋಗದಲ್ಲಿ ಅಂಬಲಪಾಡಿ- ಬಂಕೇರ್ ಕಟ್ಟದಲ್ಲಿ ಇತ್ತೀಚೆಗೆ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಅಂಬಲಪಾಡಿ ರೋಟರಿ ಅಧ್ಯಕ್ಷ ರೂಪೇಶ್ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಂಬಲಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಕೆ. ಸಾಲಿಯಾನ್, ಎನ್ಸಿ ಯೂತ್ಸ್ಪೋರ್ಟ್ಸ್ ಅಂಡ್ ಕಲ್ಚ ರಲ್ ಕ್ಲಬ್ನ ಅಧ್ಯಕ್ಷ ನವೀನ್ ಸುವರ್ಣ, ಗೌರವಾಧ್ಯಕ್ಷ ಕೇಳು ನಾರಾಯಣ, ನಿವೃತ್ತ ಪ್ರಾಂಶುಪಾಲ ಸೀತಾರಾಮ ಶೆಟ್ಟಿ, ರೋಟರಿ ಮಾಜಿ ಅಧ್ಯಕ್ಷರಾದ ಎ. ಶಿವ ಕುಮಾರ್, ರವಿರಾಜ್ ಕಿದಿಯೂರು, ಜಗದೀಶ್ ಆಚಾರ್ಯ ಕಪ್ಪೆಟ್ಟು, ರಾಮ ರಾಜ್ ಕಿದಿಯೂರು, ರೋಟರಿ ಗ್ರಾಮೀ ಣ ದಳ ಅಧ್ಯಕ್ಷ ಯತೀಶ್ ಸುವರ್ಣ, ಕೆ. ಮಂಜಪ್ಪ ಸುವರ್ಣ, ಸರಸ್ವತಿ ಕೇಶವ ಶ್ರೀಯಾನ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.