<p><strong>ಬೆಂಗಳೂರು:</strong> ತಮಿಳುನಾಡಿನ ಚಿಟ್ಟೇರಿ ರೈಲು ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ರೈಲು ಅಪಘಾತದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ತನ್ನ ಕೆಲವು ರೈಲುಗಳು ಸಂಚರಿಸುವ ಮಾರ್ಗ ಮತ್ತು ಸಂಚಾರದ ವೇಳೆಯನ್ನು ಬದಲಿಸಿದೆ. <br /> <br /> <strong>ಮಾರ್ಗ ಬದಲಾದ ರೈಲುಗಳ ವಿವರ:</strong> <strong>ಗಾಡಿ ಸಂಖ್ಯೆ: </strong>15228, ಮುಜಾಫರ್ಪುರ್- ಯಶವಂತಪುರ ಎಕ್ಸ್ಪ್ರೆಸ್ ರೈಲು ಚೆನ್ನೈ ಎಗ್ಮೋರ್, ವಿಲ್ಲುಪುರಂ, ವೃದ್ಧಾಚಲಂ ಹಾಗೂ ಸೇಲಂ ಮಾರ್ಗವಾಗಿ ಸಂಚರಿಸಲಿದೆ. <br /> <br /> <strong>ಗಾಡಿ ಸಂಖ್ಯೆ</strong>: 12510, ಗುವಾಹಟಿ- ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಗುಡೂರು, ರೇನಿಗುಂಟ, ಕಾಟ್ಪಾಡಿ ಹಾಗೂ ಜೋಲಾರ್ಪೇಟೆ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ. <br /> <br /> <strong>ಗಾಡಿ ಸಂಖ್ಯೆ:</strong> 22601, ಚೆನ್ನೈ- ಶಿರಡಿ ಎಕ್ಸ್ಪ್ರೆಸ್ ರೈಲು ಜೋಲಾರ್ಪೇಟೆ, ಕೃಷ್ಣರಾಜಂ ಹಾಗೂ ಧರ್ಮಾವರಂ ಮಾರ್ಗದ ಬದಲು ಅರಕ್ಕೋಣಂ, ರೇನಿಗುಂಟ, ಗುಂತಕಲ್ ಹಾಗೂ ರಾಯಚೂರು ಮಾರ್ಗವಾಗಿ ಸಂಚರಿಸಲಿದೆ. <br /> <br /> <strong>ಗಾಡಿ ಸಂಖ್ಯೆ</strong>:12245 ಹೌರಾ- ಯಶವಂತಪುರ ಎಕ್ಸ್ಪ್ರೆಸ್ ರೈಲು ರೇನಿಗುಂಟ, ಪಕ್ಕಳ, ಕಾಟ್ಪಾಡಿ ಹಾಗೂ ಜೋಲಾರ್ಪೇಟೆ ಮಾರ್ಗವಾಗಿ ತೆರಳಲಿದೆ. <br /> <br /> <strong>ವೇಳಾಪಟ್ಟಿ ಬದಲಾದ ರೈಲಿನ ವಿವರ: </strong>ಚೆನ್ನೈನಿಂದ ಮಧ್ಯಾಹ್ನ 1.35ಕ್ಕೆ ಹೊರಡಬೇಕಿದ್ದ ಚೆನ್ನೈ- ಬೆಂಗಳೂರು ಎಕ್ಸ್ಪ್ರೆಸ್ ರೈಲು (ಗಾಡಿ ಸಂಖ್ಯೆ: 12609) ಸಂಜೆ 5 ಗಂಟೆಗೆ ಹೊರಡಲಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ತಮಿಳುನಾಡಿನ ಚಿಟ್ಟೇರಿ ರೈಲು ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಸಂಭವಿಸಿದ ರೈಲು ಅಪಘಾತದ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ತನ್ನ ಕೆಲವು ರೈಲುಗಳು ಸಂಚರಿಸುವ ಮಾರ್ಗ ಮತ್ತು ಸಂಚಾರದ ವೇಳೆಯನ್ನು ಬದಲಿಸಿದೆ. <br /> <br /> <strong>ಮಾರ್ಗ ಬದಲಾದ ರೈಲುಗಳ ವಿವರ:</strong> <strong>ಗಾಡಿ ಸಂಖ್ಯೆ: </strong>15228, ಮುಜಾಫರ್ಪುರ್- ಯಶವಂತಪುರ ಎಕ್ಸ್ಪ್ರೆಸ್ ರೈಲು ಚೆನ್ನೈ ಎಗ್ಮೋರ್, ವಿಲ್ಲುಪುರಂ, ವೃದ್ಧಾಚಲಂ ಹಾಗೂ ಸೇಲಂ ಮಾರ್ಗವಾಗಿ ಸಂಚರಿಸಲಿದೆ. <br /> <br /> <strong>ಗಾಡಿ ಸಂಖ್ಯೆ</strong>: 12510, ಗುವಾಹಟಿ- ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಗುಡೂರು, ರೇನಿಗುಂಟ, ಕಾಟ್ಪಾಡಿ ಹಾಗೂ ಜೋಲಾರ್ಪೇಟೆ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ. <br /> <br /> <strong>ಗಾಡಿ ಸಂಖ್ಯೆ:</strong> 22601, ಚೆನ್ನೈ- ಶಿರಡಿ ಎಕ್ಸ್ಪ್ರೆಸ್ ರೈಲು ಜೋಲಾರ್ಪೇಟೆ, ಕೃಷ್ಣರಾಜಂ ಹಾಗೂ ಧರ್ಮಾವರಂ ಮಾರ್ಗದ ಬದಲು ಅರಕ್ಕೋಣಂ, ರೇನಿಗುಂಟ, ಗುಂತಕಲ್ ಹಾಗೂ ರಾಯಚೂರು ಮಾರ್ಗವಾಗಿ ಸಂಚರಿಸಲಿದೆ. <br /> <br /> <strong>ಗಾಡಿ ಸಂಖ್ಯೆ</strong>:12245 ಹೌರಾ- ಯಶವಂತಪುರ ಎಕ್ಸ್ಪ್ರೆಸ್ ರೈಲು ರೇನಿಗುಂಟ, ಪಕ್ಕಳ, ಕಾಟ್ಪಾಡಿ ಹಾಗೂ ಜೋಲಾರ್ಪೇಟೆ ಮಾರ್ಗವಾಗಿ ತೆರಳಲಿದೆ. <br /> <br /> <strong>ವೇಳಾಪಟ್ಟಿ ಬದಲಾದ ರೈಲಿನ ವಿವರ: </strong>ಚೆನ್ನೈನಿಂದ ಮಧ್ಯಾಹ್ನ 1.35ಕ್ಕೆ ಹೊರಡಬೇಕಿದ್ದ ಚೆನ್ನೈ- ಬೆಂಗಳೂರು ಎಕ್ಸ್ಪ್ರೆಸ್ ರೈಲು (ಗಾಡಿ ಸಂಖ್ಯೆ: 12609) ಸಂಜೆ 5 ಗಂಟೆಗೆ ಹೊರಡಲಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>