<p><strong>ಶ್ರೀನಗರ: </strong>ಪವಿತ್ರ ಯಾತ್ರಾ ಸ್ಥಳ ಅಮರನಾಥಕ್ಕೆ ಈವರೆಗೆ 1.15 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದು, ಪ್ರಕೃತಿದತ್ತವಾದ ಹಿಮಲಿಂಗದ ದರ್ಶನ ಪಡೆದಿದ್ದಾರೆ. ಯಾತ್ರೆ ವೇಳೆ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.<br /> <br /> ದಕ್ಷಿಣ ಕಾಶ್ಮೀರದ 3,880 ಮೀಟರ್ ಎತ್ತರದ ಹಿಮಾಲಯದಲ್ಲಿ ಪಂಜಾಬ್ನ ಲೂದಿಯಾದ ನಿವಾಸಿ ಸಂತ್ಯೇಂದ್ರ ಸಿಂಗ್(38) ಶನಿವಾರ ಹೃದಯಾಘಾತದಿಂದ ಮೃತಪ್ಟಟಿದ್ದಾರೆ.<br /> <br /> 55 ದಿನಗಳ ಯಾತ್ರೆ ಜೂನ್ 28ರಿಂದ ಆರಂಭವಾಗಿದ್ದು, ಈವರೆಗೆ 1.15 ಲಕ್ಷ ಯಾತ್ರಿಗಳು `ಶಿವಲಿಂಗಮ್'ನ ದರ್ಶನ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀನಗರ: </strong>ಪವಿತ್ರ ಯಾತ್ರಾ ಸ್ಥಳ ಅಮರನಾಥಕ್ಕೆ ಈವರೆಗೆ 1.15 ಲಕ್ಷ ಯಾತ್ರಾರ್ಥಿಗಳು ಭೇಟಿ ನೀಡಿದ್ದು, ಪ್ರಕೃತಿದತ್ತವಾದ ಹಿಮಲಿಂಗದ ದರ್ಶನ ಪಡೆದಿದ್ದಾರೆ. ಯಾತ್ರೆ ವೇಳೆ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿದೆ.<br /> <br /> ದಕ್ಷಿಣ ಕಾಶ್ಮೀರದ 3,880 ಮೀಟರ್ ಎತ್ತರದ ಹಿಮಾಲಯದಲ್ಲಿ ಪಂಜಾಬ್ನ ಲೂದಿಯಾದ ನಿವಾಸಿ ಸಂತ್ಯೇಂದ್ರ ಸಿಂಗ್(38) ಶನಿವಾರ ಹೃದಯಾಘಾತದಿಂದ ಮೃತಪ್ಟಟಿದ್ದಾರೆ.<br /> <br /> 55 ದಿನಗಳ ಯಾತ್ರೆ ಜೂನ್ 28ರಿಂದ ಆರಂಭವಾಗಿದ್ದು, ಈವರೆಗೆ 1.15 ಲಕ್ಷ ಯಾತ್ರಿಗಳು `ಶಿವಲಿಂಗಮ್'ನ ದರ್ಶನ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>