<p><strong>ಆಗಸ್ಟ್ 12, ಭಾನುವಾರ</strong></p>.<table align="right" border="1" cellpadding="1" cellspacing="1" width="200"> <tbody> <tr> <td><strong><span style="color: #800000">ಸೂಚನೆ</span></strong><br /> <strong><span style="font-size: small">ನಗರದಲ್ಲಿ ಇಂದು ಹಾಗೂ ಸಾಂಸ್ಕೃತಿಕ ಮುನ್ನೋಟಕ್ಕೆ ಕಾರ್ಯಕ್ರಮಗಳ ವಿವರಗಳನ್ನು ನಿಗದಿತ ದಿನಕ್ಕಿಂತ ಕನಿಷ್ಠ<br /> ಎರಡು ದಿನ ಮುಂಚೆ ಕಳುಹಿಸಬೇಕು. ಅಗತ್ಯವಿದ್ದಲ್ಲಿ ಪೂರಕ ಚಿತ್ರಗಳನ್ನೂ ಕಳುಹಿಸಬಹುದು. <br /> ನುಡಿ ಅಥವಾ ಬರಹ ತಂತ್ರಾಂಶ ಉಪಯೋಗಿಸಿ. ಇ- ಮೇಲ್ ಮೂಲಕವೂ ವಿವರಗಳನ್ನು ಕಳುಹಿಸಬಹುದು. ಮೆಟ್ರೊ ಇ-ಮೇಲ್: </span></strong><a href="mailto:metropv@ prajavani.co.in"><strong><span style="font-size: small">metropv@ prajavani.co.in</span></strong></a><strong><span style="font-size: small"><br /> </span></strong><span style="font-size: small"><br /> </span><strong><span style="font-size: small">-ಸಂ</span></strong></td> </tr> </tbody> </table>.<p><strong>ಸಮ್ಮಿಲನ:</strong> ವಲ್ಲಭನಿಕೇತನ, ಗಾಂಧಿಭವನದ ಬಳಿ, ಶಿವಾನಂದ ವೃತ್ತ, ಶೇಷಾದ್ರಿಪುರ. ವಿಶ್ವ ಸ್ನೇಹ ದಿನಾಚರಣೆ ಪ್ರಯುಕ್ತ ಸ್ನೇಹಕವಿಗೋಷ್ಠಿ ಹಾಗೂ ಗೀತಗಾಯನ. ಅತಿಥಿ- ಸಾಹಿತಿಗಳಾದ ಅನಂತ ಜೋಷಿ, ಎಂ.ನೀಲಪ್ಪ. ಉಪಸ್ಥಿತಿ- ಹನಿಕವಿ ಕುವರ ಯಲ್ಲಪ್ಪ. ಅಧ್ಯಕ್ಷತೆ- ಕಲಾವಿದ ಬಿ. ಶಾಂತಕುಮಾರ್. ಬೆಳಿಗ್ಗೆ 10.30.<br /> <br /> <strong>ಪಾಜಕ ಪ್ರಕಾಶನ:</strong> ದತ್ತಾತ್ರೇಯ ದೇವಸ್ಥಾನ, ನಂ.59, 3ನೇ ಬ್ಲಾಕ್, ತ್ಯಾಗರಾಜನಗರ. ದಾಸವೆಂಕಟಸುತ ರಚಿತ ಹರಿದಾಸ ಗಾನಸುಧಾ (ಭಕ್ತಿಗೀತೆಗಳು), ಅನುಭವದಾಳದಿಂದ (ಕವನ ಸಂಕಲನ) ಕೃತಿ ಲೋಕಾರ್ಪಣೆ. ಅಧ್ಯಕ್ಷತೆ- ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ. ಅತಿಥಿ- ಗಮಕಿ ಎಂ.ಆರ್. ಸತ್ಯನಾರಾಯಣ, ನಟ ಎಚ್.ಜಿ. ಸೋಮಶೇಖರ ರಾವ್. ಸಂಜೆ 4. <br /> <br /> <strong>ರಂಗ ಕಲಾಕ್ಷೇತ್ರ: </strong>ಪರಿಮಳ ಸಭಾಂಗಣ, ರಾಘವೇಂದ್ರ ಸ್ವಾಮಿ ದೇವಸ್ಥಾನ, ಇಂದಿರಾನಗರ ಮೆಟ್ರೊ ಸ್ಟೇಷನ್ ಹಿಂಭಾಗ, ಸಿಎಂಎಚ್ ರಸ್ತೆ, ಇಂದಿರಾನಗರ. 20ನೇ ವಾರ್ಷಿಕೋತ್ಸವದಲ್ಲಿ ಬೆಳಿಗ್ಗೆ 9.30ರಿಂದ ಸಂಸ್ಥೆಯ ಕಿರಿಯ ವಿದ್ಯಾರ್ಥಿಗಳಿಂದ ಸಂಗೀತ ಮತ್ತು ಭರತನಾಟ್ಯ. ಅತಿಥಿ- ರಾಘವೇಂದ್ರ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಕೆ.ಎನ್. ಬೆಂಗೇರಿ, ವಿದ್ವಾನ್ ಅನಿಲ್ ಡಿ. ಕುಂಬ್ಳೆ. ಸಂಜೆ 5ರಿಂದ ರಂಗನಾಯಕುಲು ಪದ್ಮಶಾಲಿ ಹಾಗೂ ಲಕ್ಷ್ಮಿ ಅವರಿಂದ ಭರತನಾಟ್ಯ. ಅತಿಥಿ- ದಿಯಾ ಅಕಾಡೆಮಿ ಆಫ್ ಲರ್ನಿಂಗ್ ಪ್ರಾಂಶುಪಾಲರಾದ ಡಾ.ಎನ್.ಆರ್. ಶಶಿಕಲಾ. <br /> <br /> <strong>ವಿಶ್ವ ಹಿಂದು ಪರಿಷತ್: </strong>ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ. ಪುಟಾಣಿ ಕೃಷ್ಣರ ಮಿಲನ. ಅಧ್ಯಕ್ಷತೆ- ಇಸ್ಕಾನ್ ಸಾಂಸ್ಕೃತಿಕ ವಿಭಾಗದ ನಿರ್ದೇಶಕ ತಿರುದಾಸ. ಅತಿಥಿ- ವಿಹಿಂಪ ಕೇಂದ್ರೀಯ ಸಲಹಾ ಮಂಡಳಿ ಸದಸ್ಯ ವೈ.ಕೆ. ರಾಘವೇಂದ್ರರಾವ್. ಬಳಿಕ ಸಾಮೂಹಿಕ ಕೃಷ್ಣಾಷ್ಟಕ ಗಾಯನ. ಬೆಳಿಗ್ಗೆ 10.<br /> <br /> <strong>ಹಂಸಧ್ವನಿ:</strong> ನಂ.17, ಕ್ರಿಯೇಟಿವ್ ಚಿತ್ರಕೂಟ ಅಪಾರ್ಟ್ಮೆಂಟ್ಸ್, ತಲಕಾವೇರಿ ನಗರ, ಅಮೃತಹಳ್ಳಿ ಮುಖ್ಯರಸ್ತೆ. ಕಲಾಮಂಟಪ ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಶಿಖಾ ಉಪಾಧ್ಯಾಯ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ. ಅತಿಥಿ- ಎಸ್.ಎನ್. ನಾರಾಯಣಮೂರ್ತಿ. ವಯೊಲಿನ್- ಎಂ.ಪಿ. ಆದಿತ್ಯ, ಮೃದಂಗ- ಬಿ.ಎಸ್ ಪ್ರಶಾಂತ್. ಬೆಳಿಗ್ಗೆ 10. <br /> <br /> <strong>ನಿರ್ಮಲ ನೃತ್ಯ ನಿಕೇತನ:</strong> ಮಾರುತಿ ಮಂದಿರ ಸಭಾಂಗಣ, ವಿಜಯನಗರ. ಸಂಗೀತ ಮತ್ತು ಭರತನಾಟ್ಯ ಕಾರ್ಯಕ್ರಮ. ಭಕ್ತಿ ಸಂಗೀತ- ಮದನಿಕ ಮಂಜುನಾಥ್, ನಿರ್ಮಲ ನೃತ್ಯ ನಿಕೇತನದ ವಿದ್ಯಾರ್ಥಿಗಳಿಂದ ಭರತನಾಟ್ಯ. ನಿರ್ದೇಶನ- ನಿರ್ಮಲಾ ಮಂಜುನಾಥ್. ಅತಿಥಿ- ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್, ಸುಶ್ರುತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಆರ್. ರಾಮಕೃಷ್ಣ, ಎ.ಎಸ್.ಸಿ. ಮಹಾವಿದ್ಯಾಲಯ ಅಧ್ಯಕ್ಷ ಪ್ರೊ.ಎಚ್.ಎಸ್. ಅನಂತಮೂರ್ತಿ, ಟಿ.ಎಸ್. ಹೆಗ್ಡೆ. ಸಂಜೆ 6.<br /> <br /> <strong>ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್: </strong>ಬಾಪೂಜಿ ವಿದ್ಯಾ ಸಂಸ್ಥೆ, ಮಾಗಡಿ ರಸ್ತೆ. `ಅಸ್ಪೃಶ್ಯತೆಯ ಉಳಿವು ರಾಷ್ಟ್ರ ಹಾಗೂ ಧರ್ಮಕ್ಕೆ ಕಪ್ಪು ಚುಕ್ಕೆ~ ಹಾಗೂ `ಒಳ ಮೀಸಲಾತಿ~ ವಿಷಯದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ. ಉದ್ಘಾಟನೆ- ಪ್ರೊ.ಎಸ್.ಜಿ. ಸಿದ್ಧರಾಮಯ್ಯ. ಅಧ್ಯಕ್ಷತೆ- ಡಾ.ಎಲ್. ಹನುಮಂತಯ್ಯ. ಅಗಸನೂರು ತಿಮ್ಮಪ್ಪ ರಚಿತ `ಎದ್ದು ಬಾ ಗುರುವೆ~ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿ ಭಕ್ತಿಗೀತೆ ಕ್ಯಾಸೆಟ್ ಬಿಡುಗಡೆ. ಬೆಳಿಗ್ಗೆ 11.30.<br /> <br /> <strong>ಗಾಂಧಿ ಸಾಹಿತ್ಯ ಸಂಘ</strong>: 8ನೇ ಕ್ರಾಸ್, ಮಲ್ಲೇಶ್ವರ. ಕ್ವಿಟ್ ಇಂಡಿಯಾ ದಿನದ ಸ್ಮರಣೆ, ಸ್ವಾತಂತ್ರ್ಯ ಹೋರಾಟಗಾರರ ಸ್ನೇಹಕೂಟ. ಸಂಜೆ 5.<br /> <br /> <strong>ಸಾಯಿ ಗೀತಾಂಜಲಿ</strong>: ಸತ್ಯಸಾಯಿ ಸೇವಾ ಕ್ಷೇತ್ರ, 21ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಜೆ. ಪಿ. ನಗರ 2ನೇ ಹಂತ. ಭಜನೆ. ಸಂಜೆ 6.15.<br /> <br /> <strong>ವಿಜಯನಗರ ಆದಾಯ ತೆರಿಗೆ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ:</strong> ಭಾವನಾ ಸಭಾಂಗಣ, ನಂ.34, 2ನೇ ಮುಖ್ಯರಸ್ತೆ, ಇನ್ಕಂ ಟ್ಯಾಕ್ಸ್ ಲೇಔಟ್, ವಿಜಯನಗರ. ಶಂಕರ್ ಶಾನುಭೋಗ್ ಅವರಿಂದ ಕಾವ್ಯ ಸಂಗೀತ. ಸಂಜೆ 6.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಗಸ್ಟ್ 12, ಭಾನುವಾರ</strong></p>.<table align="right" border="1" cellpadding="1" cellspacing="1" width="200"> <tbody> <tr> <td><strong><span style="color: #800000">ಸೂಚನೆ</span></strong><br /> <strong><span style="font-size: small">ನಗರದಲ್ಲಿ ಇಂದು ಹಾಗೂ ಸಾಂಸ್ಕೃತಿಕ ಮುನ್ನೋಟಕ್ಕೆ ಕಾರ್ಯಕ್ರಮಗಳ ವಿವರಗಳನ್ನು ನಿಗದಿತ ದಿನಕ್ಕಿಂತ ಕನಿಷ್ಠ<br /> ಎರಡು ದಿನ ಮುಂಚೆ ಕಳುಹಿಸಬೇಕು. ಅಗತ್ಯವಿದ್ದಲ್ಲಿ ಪೂರಕ ಚಿತ್ರಗಳನ್ನೂ ಕಳುಹಿಸಬಹುದು. <br /> ನುಡಿ ಅಥವಾ ಬರಹ ತಂತ್ರಾಂಶ ಉಪಯೋಗಿಸಿ. ಇ- ಮೇಲ್ ಮೂಲಕವೂ ವಿವರಗಳನ್ನು ಕಳುಹಿಸಬಹುದು. ಮೆಟ್ರೊ ಇ-ಮೇಲ್: </span></strong><a href="mailto:metropv@ prajavani.co.in"><strong><span style="font-size: small">metropv@ prajavani.co.in</span></strong></a><strong><span style="font-size: small"><br /> </span></strong><span style="font-size: small"><br /> </span><strong><span style="font-size: small">-ಸಂ</span></strong></td> </tr> </tbody> </table>.<p><strong>ಸಮ್ಮಿಲನ:</strong> ವಲ್ಲಭನಿಕೇತನ, ಗಾಂಧಿಭವನದ ಬಳಿ, ಶಿವಾನಂದ ವೃತ್ತ, ಶೇಷಾದ್ರಿಪುರ. ವಿಶ್ವ ಸ್ನೇಹ ದಿನಾಚರಣೆ ಪ್ರಯುಕ್ತ ಸ್ನೇಹಕವಿಗೋಷ್ಠಿ ಹಾಗೂ ಗೀತಗಾಯನ. ಅತಿಥಿ- ಸಾಹಿತಿಗಳಾದ ಅನಂತ ಜೋಷಿ, ಎಂ.ನೀಲಪ್ಪ. ಉಪಸ್ಥಿತಿ- ಹನಿಕವಿ ಕುವರ ಯಲ್ಲಪ್ಪ. ಅಧ್ಯಕ್ಷತೆ- ಕಲಾವಿದ ಬಿ. ಶಾಂತಕುಮಾರ್. ಬೆಳಿಗ್ಗೆ 10.30.<br /> <br /> <strong>ಪಾಜಕ ಪ್ರಕಾಶನ:</strong> ದತ್ತಾತ್ರೇಯ ದೇವಸ್ಥಾನ, ನಂ.59, 3ನೇ ಬ್ಲಾಕ್, ತ್ಯಾಗರಾಜನಗರ. ದಾಸವೆಂಕಟಸುತ ರಚಿತ ಹರಿದಾಸ ಗಾನಸುಧಾ (ಭಕ್ತಿಗೀತೆಗಳು), ಅನುಭವದಾಳದಿಂದ (ಕವನ ಸಂಕಲನ) ಕೃತಿ ಲೋಕಾರ್ಪಣೆ. ಅಧ್ಯಕ್ಷತೆ- ಹಿರಿಯ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ. ಅತಿಥಿ- ಗಮಕಿ ಎಂ.ಆರ್. ಸತ್ಯನಾರಾಯಣ, ನಟ ಎಚ್.ಜಿ. ಸೋಮಶೇಖರ ರಾವ್. ಸಂಜೆ 4. <br /> <br /> <strong>ರಂಗ ಕಲಾಕ್ಷೇತ್ರ: </strong>ಪರಿಮಳ ಸಭಾಂಗಣ, ರಾಘವೇಂದ್ರ ಸ್ವಾಮಿ ದೇವಸ್ಥಾನ, ಇಂದಿರಾನಗರ ಮೆಟ್ರೊ ಸ್ಟೇಷನ್ ಹಿಂಭಾಗ, ಸಿಎಂಎಚ್ ರಸ್ತೆ, ಇಂದಿರಾನಗರ. 20ನೇ ವಾರ್ಷಿಕೋತ್ಸವದಲ್ಲಿ ಬೆಳಿಗ್ಗೆ 9.30ರಿಂದ ಸಂಸ್ಥೆಯ ಕಿರಿಯ ವಿದ್ಯಾರ್ಥಿಗಳಿಂದ ಸಂಗೀತ ಮತ್ತು ಭರತನಾಟ್ಯ. ಅತಿಥಿ- ರಾಘವೇಂದ್ರ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಕೆ.ಎನ್. ಬೆಂಗೇರಿ, ವಿದ್ವಾನ್ ಅನಿಲ್ ಡಿ. ಕುಂಬ್ಳೆ. ಸಂಜೆ 5ರಿಂದ ರಂಗನಾಯಕುಲು ಪದ್ಮಶಾಲಿ ಹಾಗೂ ಲಕ್ಷ್ಮಿ ಅವರಿಂದ ಭರತನಾಟ್ಯ. ಅತಿಥಿ- ದಿಯಾ ಅಕಾಡೆಮಿ ಆಫ್ ಲರ್ನಿಂಗ್ ಪ್ರಾಂಶುಪಾಲರಾದ ಡಾ.ಎನ್.ಆರ್. ಶಶಿಕಲಾ. <br /> <br /> <strong>ವಿಶ್ವ ಹಿಂದು ಪರಿಷತ್: </strong>ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನ. ಪುಟಾಣಿ ಕೃಷ್ಣರ ಮಿಲನ. ಅಧ್ಯಕ್ಷತೆ- ಇಸ್ಕಾನ್ ಸಾಂಸ್ಕೃತಿಕ ವಿಭಾಗದ ನಿರ್ದೇಶಕ ತಿರುದಾಸ. ಅತಿಥಿ- ವಿಹಿಂಪ ಕೇಂದ್ರೀಯ ಸಲಹಾ ಮಂಡಳಿ ಸದಸ್ಯ ವೈ.ಕೆ. ರಾಘವೇಂದ್ರರಾವ್. ಬಳಿಕ ಸಾಮೂಹಿಕ ಕೃಷ್ಣಾಷ್ಟಕ ಗಾಯನ. ಬೆಳಿಗ್ಗೆ 10.<br /> <br /> <strong>ಹಂಸಧ್ವನಿ:</strong> ನಂ.17, ಕ್ರಿಯೇಟಿವ್ ಚಿತ್ರಕೂಟ ಅಪಾರ್ಟ್ಮೆಂಟ್ಸ್, ತಲಕಾವೇರಿ ನಗರ, ಅಮೃತಹಳ್ಳಿ ಮುಖ್ಯರಸ್ತೆ. ಕಲಾಮಂಟಪ ತಿಂಗಳ ಸರಣಿ ಕಾರ್ಯಕ್ರಮದಲ್ಲಿ ಶಿಖಾ ಉಪಾಧ್ಯಾಯ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ. ಅತಿಥಿ- ಎಸ್.ಎನ್. ನಾರಾಯಣಮೂರ್ತಿ. ವಯೊಲಿನ್- ಎಂ.ಪಿ. ಆದಿತ್ಯ, ಮೃದಂಗ- ಬಿ.ಎಸ್ ಪ್ರಶಾಂತ್. ಬೆಳಿಗ್ಗೆ 10. <br /> <br /> <strong>ನಿರ್ಮಲ ನೃತ್ಯ ನಿಕೇತನ:</strong> ಮಾರುತಿ ಮಂದಿರ ಸಭಾಂಗಣ, ವಿಜಯನಗರ. ಸಂಗೀತ ಮತ್ತು ಭರತನಾಟ್ಯ ಕಾರ್ಯಕ್ರಮ. ಭಕ್ತಿ ಸಂಗೀತ- ಮದನಿಕ ಮಂಜುನಾಥ್, ನಿರ್ಮಲ ನೃತ್ಯ ನಿಕೇತನದ ವಿದ್ಯಾರ್ಥಿಗಳಿಂದ ಭರತನಾಟ್ಯ. ನಿರ್ದೇಶನ- ನಿರ್ಮಲಾ ಮಂಜುನಾಥ್. ಅತಿಥಿ- ಮಾಜಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್, ಸುಶ್ರುತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಬಿ.ಆರ್. ರಾಮಕೃಷ್ಣ, ಎ.ಎಸ್.ಸಿ. ಮಹಾವಿದ್ಯಾಲಯ ಅಧ್ಯಕ್ಷ ಪ್ರೊ.ಎಚ್.ಎಸ್. ಅನಂತಮೂರ್ತಿ, ಟಿ.ಎಸ್. ಹೆಗ್ಡೆ. ಸಂಜೆ 6.<br /> <br /> <strong>ವಿಶ್ವ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಪರಿಷತ್: </strong>ಬಾಪೂಜಿ ವಿದ್ಯಾ ಸಂಸ್ಥೆ, ಮಾಗಡಿ ರಸ್ತೆ. `ಅಸ್ಪೃಶ್ಯತೆಯ ಉಳಿವು ರಾಷ್ಟ್ರ ಹಾಗೂ ಧರ್ಮಕ್ಕೆ ಕಪ್ಪು ಚುಕ್ಕೆ~ ಹಾಗೂ `ಒಳ ಮೀಸಲಾತಿ~ ವಿಷಯದ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ. ಉದ್ಘಾಟನೆ- ಪ್ರೊ.ಎಸ್.ಜಿ. ಸಿದ್ಧರಾಮಯ್ಯ. ಅಧ್ಯಕ್ಷತೆ- ಡಾ.ಎಲ್. ಹನುಮಂತಯ್ಯ. ಅಗಸನೂರು ತಿಮ್ಮಪ್ಪ ರಚಿತ `ಎದ್ದು ಬಾ ಗುರುವೆ~ ಮಂತ್ರಾಲಯದ ಗುರುರಾಘವೇಂದ್ರ ಸ್ವಾಮಿ ಭಕ್ತಿಗೀತೆ ಕ್ಯಾಸೆಟ್ ಬಿಡುಗಡೆ. ಬೆಳಿಗ್ಗೆ 11.30.<br /> <br /> <strong>ಗಾಂಧಿ ಸಾಹಿತ್ಯ ಸಂಘ</strong>: 8ನೇ ಕ್ರಾಸ್, ಮಲ್ಲೇಶ್ವರ. ಕ್ವಿಟ್ ಇಂಡಿಯಾ ದಿನದ ಸ್ಮರಣೆ, ಸ್ವಾತಂತ್ರ್ಯ ಹೋರಾಟಗಾರರ ಸ್ನೇಹಕೂಟ. ಸಂಜೆ 5.<br /> <br /> <strong>ಸಾಯಿ ಗೀತಾಂಜಲಿ</strong>: ಸತ್ಯಸಾಯಿ ಸೇವಾ ಕ್ಷೇತ್ರ, 21ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆ, ಜೆ. ಪಿ. ನಗರ 2ನೇ ಹಂತ. ಭಜನೆ. ಸಂಜೆ 6.15.<br /> <br /> <strong>ವಿಜಯನಗರ ಆದಾಯ ತೆರಿಗೆ ಬಡಾವಣೆ ಕ್ಷೇಮಾಭಿವೃದ್ಧಿ ಸಂಘ:</strong> ಭಾವನಾ ಸಭಾಂಗಣ, ನಂ.34, 2ನೇ ಮುಖ್ಯರಸ್ತೆ, ಇನ್ಕಂ ಟ್ಯಾಕ್ಸ್ ಲೇಔಟ್, ವಿಜಯನಗರ. ಶಂಕರ್ ಶಾನುಭೋಗ್ ಅವರಿಂದ ಕಾವ್ಯ ಸಂಗೀತ. ಸಂಜೆ 6.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>