<p><strong>ಉಡುಪಿ: </strong>ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ-2012 ಹಿನ್ನೆಲೆಯಲ್ಲಿ ಜರುಗಬಹುದಾದ ಅಬಕಾರಿ ಅಕ್ರಮ ತಡೆಗೆ ಜಿಲ್ಲಾ ಮಟ್ಟದಲ್ಲಿ ಒಂದು ತಂಡವನ್ನು ಮತ್ತು ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಒಂದರಂತೆ ನಾಲ್ಕು ವಿಶೇಷ ತಂಡ ರಚಿಸಲಾಗಿದೆ.<br /> <br /> ಜತೆಗೆ ಹೊರರಾಜ್ಯಗಳಿಂದ ಅಕ್ರಮವಾಗಿ ಯಾವುದೇ ಅಮಲು ಪದಾರ್ಥ ಬಾರದಂತೆ ತಡೆಗಟ್ಟಲು ಜಿಲ್ಲೆಯ ಗಡಿಪ್ರದೇಶಗಳಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿ ಅಬಕಾರಿ ಅಕ್ರಮ ಚಟುವಟಿಕೆ ನಿಯಂತ್ರಿಸಲು ಅಬಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ತಂಡ ರಚಿಸಲಾಗಿದೆ.<br /> <br /> ಜಿಲ್ಲೆಯಲ್ಲಿ ನಕಲಿ ಮದ್ಯ ತಯಾರಿಕೆ, ಅಕ್ರಮ ದಾಸ್ತಾನು, ಸಾಗಣೆ, ಮಾರಾಟ, ಹಂಚಿಕೆ ನಿಗ್ರಹಿಸುವ ಕೆಲಸವನ್ನು ಈ ತಂಡಗಳಿಗೆ ವಹಿಸಿದ್ದು, ಇಂತಹ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.<br /> <br /> ಜಿಲ್ಲಾ ತಂಡ ಡಿ.ಎನ್. ಮಾನ್ಯ ಮೊ: 94489 83616/119 - ಕುಂದಾಪುರ ಕ್ಷೇತ್ರ: ಧರ್ಮಪ್ಪ ಕೆ.ಟಿ. ಮೊ: 9449 597113/ 120- ಉಡುಪಿ ಕ್ಷೇತ್ರ ಶುಭದಾ ಸಿ. ನಾಯಕ್ ಮೊ:94495 97777/ 121-ಕಾಪು ಕ್ಷೇತ್ರ: ವಿನೋದ್ ಕುಮಾರ್ ಮೊ: 90080 31969/ 122-ಕಾರ್ಕಳ ಕ್ಷೇತ್ರ: ಎನ್.ಸೌಮ್ಯಲತಾ -ಮೊ: 94495 97778, <br /> <br /> <strong>ಶಿರೂರು ಚೆಕ್ಪೋಸ್ಟ್: </strong> ಎನ್. ಜ್ಯೋತಿ -ಮೊ:94489 21980, ಎಚ್.ಶಂಕರ -ಮೊ:94487 24964, ಸೋಮೇಶ್ವರ ಚೆಕ್ಪೋಸ್ಟ್: ಎ.ರವೀಂದ್ರ- ಮೊ:98453 17306, ಕೆ.ನಾರಾಯಣ, -ಮೊ:94490 31998, ಹೆಜಮಾಡಿ ಚೆಕ್ಪೋಸ್ಟ್: ಚಂದ್ರಹಾಸ-ಮೊ:91644 04776, ಎ. ಸೋಮನಾಥ- ಮೊ:97435 80621, ಬೆಳುವಾಯಿ ಚೆಕ್ಪೋಸ್ಟ್: ದಯಾನಂದ - ಮೊ: 9448545402, ಅಮರ್ನಾಥ್ ಎಸ್. ಭಂಡಾರಿ -ಮೊ:96634 00031, ಶೋಭಾ- ಮೊ:94495 97782, ದೇವರಾಜಪ್ಪ-ಮೊ:94495 97106; ನಾರಾವಿ ಚೆಕ್ಪೋಸ್ಟ್ : ಎಚ್. ಅಶೋಕ -ಮೊ: 94488 67015, ಕುಶಾಲಪ್ಪ ಗೌಡ- ಮೊ:98446 46007, ಎಸ್.ವಿಠಲ್ -ಮೊ: 94488 23929; ಹಾಲ್ಕಲ್ ಚೆಕ್ಪೋಸ್ಟ್ : ವೆಂಕಟೇಶ್ -ಮೊ:94495 97127, ಟಿ.ರವಿಶಂಕರ್-ಮೊ. :91642 44974, ಭಟ್ಕಳ ಚೆಕ್ಪೋಸ್ಟ್ : ಕೆ.ಎನ್. ರಾಜಶೇಖರ್-ಮೊ:94495 97123, ಜೆ.ಡಿ.ಆನಂದ, -ಮೊ:94802 83143, ವಿಠಲ್- ಮೊ:98453 80864; ಶಾಂತೇಶ್ ಕಮತರ -ಮೊ: 96111 30177. ಅಲ್ಲದೆ ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿಯನ್ನು ತೆರೆದಿದ್ದು ನಿಯಂತ್ರ ಕೊಠಡಿಯ ದೂರವಾಣಿ ಸಂಖ್ಯೆ: 0820-2533732 ಮೊ.94495 97104/ 94495 97114 ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಉಡುಪಿ ಜಿಲ್ಲಾ ಡೆಪ್ಯುಟಿ ಆಫ್ ಎಕ್ಸೈಸ್ನ ಎಚ್. ಪುಟ್ಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ಉಡುಪಿ-ಚಿಕ್ಕಮಗಳೂರು ಲೋಕಸಭಾ ಉಪ ಚುನಾವಣೆ-2012 ಹಿನ್ನೆಲೆಯಲ್ಲಿ ಜರುಗಬಹುದಾದ ಅಬಕಾರಿ ಅಕ್ರಮ ತಡೆಗೆ ಜಿಲ್ಲಾ ಮಟ್ಟದಲ್ಲಿ ಒಂದು ತಂಡವನ್ನು ಮತ್ತು ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಒಂದರಂತೆ ನಾಲ್ಕು ವಿಶೇಷ ತಂಡ ರಚಿಸಲಾಗಿದೆ.<br /> <br /> ಜತೆಗೆ ಹೊರರಾಜ್ಯಗಳಿಂದ ಅಕ್ರಮವಾಗಿ ಯಾವುದೇ ಅಮಲು ಪದಾರ್ಥ ಬಾರದಂತೆ ತಡೆಗಟ್ಟಲು ಜಿಲ್ಲೆಯ ಗಡಿಪ್ರದೇಶಗಳಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿ ಅಬಕಾರಿ ಅಕ್ರಮ ಚಟುವಟಿಕೆ ನಿಯಂತ್ರಿಸಲು ಅಬಕಾರಿ ಅಧಿಕಾರಿಗಳ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ತಂಡ ರಚಿಸಲಾಗಿದೆ.<br /> <br /> ಜಿಲ್ಲೆಯಲ್ಲಿ ನಕಲಿ ಮದ್ಯ ತಯಾರಿಕೆ, ಅಕ್ರಮ ದಾಸ್ತಾನು, ಸಾಗಣೆ, ಮಾರಾಟ, ಹಂಚಿಕೆ ನಿಗ್ರಹಿಸುವ ಕೆಲಸವನ್ನು ಈ ತಂಡಗಳಿಗೆ ವಹಿಸಿದ್ದು, ಇಂತಹ ಅಕ್ರಮ ಚಟುವಟಿಕೆಗಳು ಕಂಡುಬಂದಲ್ಲಿ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಅಬಕಾರಿ ಉಪ ಆಯುಕ್ತರು ತಿಳಿಸಿದ್ದಾರೆ.<br /> <br /> ಜಿಲ್ಲಾ ತಂಡ ಡಿ.ಎನ್. ಮಾನ್ಯ ಮೊ: 94489 83616/119 - ಕುಂದಾಪುರ ಕ್ಷೇತ್ರ: ಧರ್ಮಪ್ಪ ಕೆ.ಟಿ. ಮೊ: 9449 597113/ 120- ಉಡುಪಿ ಕ್ಷೇತ್ರ ಶುಭದಾ ಸಿ. ನಾಯಕ್ ಮೊ:94495 97777/ 121-ಕಾಪು ಕ್ಷೇತ್ರ: ವಿನೋದ್ ಕುಮಾರ್ ಮೊ: 90080 31969/ 122-ಕಾರ್ಕಳ ಕ್ಷೇತ್ರ: ಎನ್.ಸೌಮ್ಯಲತಾ -ಮೊ: 94495 97778, <br /> <br /> <strong>ಶಿರೂರು ಚೆಕ್ಪೋಸ್ಟ್: </strong> ಎನ್. ಜ್ಯೋತಿ -ಮೊ:94489 21980, ಎಚ್.ಶಂಕರ -ಮೊ:94487 24964, ಸೋಮೇಶ್ವರ ಚೆಕ್ಪೋಸ್ಟ್: ಎ.ರವೀಂದ್ರ- ಮೊ:98453 17306, ಕೆ.ನಾರಾಯಣ, -ಮೊ:94490 31998, ಹೆಜಮಾಡಿ ಚೆಕ್ಪೋಸ್ಟ್: ಚಂದ್ರಹಾಸ-ಮೊ:91644 04776, ಎ. ಸೋಮನಾಥ- ಮೊ:97435 80621, ಬೆಳುವಾಯಿ ಚೆಕ್ಪೋಸ್ಟ್: ದಯಾನಂದ - ಮೊ: 9448545402, ಅಮರ್ನಾಥ್ ಎಸ್. ಭಂಡಾರಿ -ಮೊ:96634 00031, ಶೋಭಾ- ಮೊ:94495 97782, ದೇವರಾಜಪ್ಪ-ಮೊ:94495 97106; ನಾರಾವಿ ಚೆಕ್ಪೋಸ್ಟ್ : ಎಚ್. ಅಶೋಕ -ಮೊ: 94488 67015, ಕುಶಾಲಪ್ಪ ಗೌಡ- ಮೊ:98446 46007, ಎಸ್.ವಿಠಲ್ -ಮೊ: 94488 23929; ಹಾಲ್ಕಲ್ ಚೆಕ್ಪೋಸ್ಟ್ : ವೆಂಕಟೇಶ್ -ಮೊ:94495 97127, ಟಿ.ರವಿಶಂಕರ್-ಮೊ. :91642 44974, ಭಟ್ಕಳ ಚೆಕ್ಪೋಸ್ಟ್ : ಕೆ.ಎನ್. ರಾಜಶೇಖರ್-ಮೊ:94495 97123, ಜೆ.ಡಿ.ಆನಂದ, -ಮೊ:94802 83143, ವಿಠಲ್- ಮೊ:98453 80864; ಶಾಂತೇಶ್ ಕಮತರ -ಮೊ: 96111 30177. ಅಲ್ಲದೆ ಜಿಲ್ಲೆಯಲ್ಲಿ ನಿಯಂತ್ರಣ ಕೊಠಡಿಯನ್ನು ತೆರೆದಿದ್ದು ನಿಯಂತ್ರ ಕೊಠಡಿಯ ದೂರವಾಣಿ ಸಂಖ್ಯೆ: 0820-2533732 ಮೊ.94495 97104/ 94495 97114 ಸಂಪರ್ಕಿಸಿ ಮಾಹಿತಿ ನೀಡಬಹುದು ಎಂದು ಉಡುಪಿ ಜಿಲ್ಲಾ ಡೆಪ್ಯುಟಿ ಆಫ್ ಎಕ್ಸೈಸ್ನ ಎಚ್. ಪುಟ್ಟಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>