<p>ಕರ್ನಾಟಕ ಜಾನಪದ ಅಕಾಡೆಮಿ, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ: ಶುಕ್ರವಾರ ಬೆಳಿಗ್ಗೆ 11ಕ್ಕೆ ರಾಜ್ಯಮಟ್ಟದ ಮೂಲ ಹಾಗೂ ಆಧುನಿಕ ಜನಪದ ಗಾಯಕರ ಪ್ರಥಮ ಸಮಾವೇಶ.<br /> <br /> ನಂತರ ಜನಪದ ಗಾಯನ-ಸಂವಾದ ಅಧ್ಯಕ್ಷತೆ: ಡಾ.ಪಿ.ಕೆ. ರಾಜಶೇಖರ್. ಸಂವಾದದಲ್ಲಿ ಡಾ.ಬಾನಂದೂರು ಕೆಂಪಯ್ಯ, ಕೆ.ಯುವರಾಜ್, ಡಾ.ವೇಮಗಲ್ ಡಿ.ನಾರಾಯಣಸ್ವಾಮಿ, ಡಾ.ವೀರೇಶ್ ಬಳ್ಳಾರಿ, ಅಪ್ಪಗೆರೆ ತಿಮ್ಮರಾಜು, ಜನ್ನಿ. <br /> ಮಧ್ಯಾಹ್ನ 2.30ಕ್ಕೆ ಮೂಲ ಜನಪದ ಗಾಯಕರಾದ ಕಂಸಾಳೆ ಕುಮಾರಸ್ವಾಮಿ, <br /> <br /> ದರೋಜಿ ಈರಮ್ಮ, ಮಳವಳ್ಳಿ ಮಹದೇವಸ್ವಾಮಿ, ಆಧುನಿಕ ಜನಪದ ಗಾಯಕರಾದ ಗೊಲ್ಲಹಳ್ಳಿ ಶಿವಪ್ರಸಾದ್, ಎಂ.ಕೆ.ಸಿದ್ಧರಾಜು, ಸಿ.ಎಂ.ನರಸಿಂಹಮೂರ್ತಿ, ವಿನುತಾ ಬೂದಿಹಾ, ದೊಡ್ಡಳ್ಳಿ ರಮೇಶ್, ಡಾ.ರಾಮು ಮೂಲಗಿ, ಜೋಗಿಲ ಸಿದ್ಧರಾಜು, ಹೆಮ್ಮಿಗೆ ಬಸವರಾಜು ಅವರಿಂದ ಜನಪದ ಗಾಯನ.<br /> <br /> ಉದ್ಘಾಟನೆ: ಗೋವಿಂದ ಎಂ.ಕಾರಜೋಳ. ಅತಿಥಿಗಳು: ಬಿ.ಬಸವರಾಜು, ಹಂಸಲೇಖ, ಎಲ್. ಬೈರಪ್ಪ. ಅಧ್ಯಕ್ಷತೆ: ಗೊ.ರು.ಚನ್ನಬಸಪ್ಪ.<br /> <br /> ಶನಿವಾರ ಬೆಳಿಗ್ಗೆ 11ಕ್ಕೆ ತಂಬೂರಿ ಜವರಯ್ಯ, ದೊಡ್ಡ ಗವಿಬಸಪ್ಪ, ಶಕುಂತಲಾ ದೇವಲಾ ನಾಯಕ (ಮೂಲ ಜನಪದ ಗಾಯಕರು), ಜನ್ನಘಟ್ಟ ಕೃಷ್ಣಮೂರ್ತಿ, ಮಲ್ಲಿಕಾರ್ಜುನ ನಾಗೇನಹಳ್ಳಿ, ಬೇವೂರು ರಾಮಯ್ಯ, ಶರಣಪ್ಪ ವಡಗೇರಿ, <br /> <br /> ಯಲ್ಲನಗೌಡ ಶಂಕರ ಬಂಡೆ, ಶಿವನಗೌಡ ಪಾಟೀಲ್, ವಿಜಯಕುಮಾರ ಜಿತೂರಿ, ವಂದನಾ ಎಸ್. ನಾರಾಯಣಸ್ವಾಮಿ, ಸುಧಾಕರ ಪಾಪಣ್ಣ, ಎಂ.ಗೌರಮ್ಮ, ಬಂಡ್ಲಹಳ್ಳಿ ವಿಜಯಕುಮಾರ್, ಎಚ್. ಎಸ್. ವಸಂತಲಕ್ಷ್ಮಿ, ಶಾಂತಾ ಕುಲಕರ್ಣಿ (ಆಧುನಿಕ ಜನಪದ ಗಾಯಕರು) ಅವರಿಂದ ಜನಪದ ಗಾಯನ.<br /> <br /> ಮಧ್ಯಾಹ್ನ 2.30ಕ್ಕೆ ರಾಧಾಬಾಯಿ ಮಾದರ, ಕೆಬ್ಬೆಪುರ ಸಿದ್ಧರಾಜು, ಬನ್ನೂರು ಕೆಂಪಮ್ಮ, ಗಂಗನರಸಮ್ಮ (ಮೂಲ ಜನಪದ ಗಾಯಕರು), ಬಸವಲಿಂಗಯ್ಯ ಹಿರೇಮಠ, ಹೊನ್ನಿಗಾನಹಳ್ಳಿ ಸಿದ್ಧರಾಜು, ಸಬ್ಬನಹಳ್ಳಿ ರಾಜು, ನಾಗರಾಜ್ ಎಸ್. ಜೋಗಿ, ಐ.ಎಂ. ವಲ್ಲಪ್ಪನವರ್, <br /> <br /> ಮೂರೂರು ಚಂದ್ರ, ಜಯಂತಿ ಶ್ರಿನಿವಾಸ್, ಷಬ್ಬೀರ್ ಅ. ಡಾಂಘೆ, ಕೀಲಾರ ಕೃಷ್ಣೇಗೌಡ, ಅಣವೀರಯ್ಯಸ್ವಾಮಿ, ರಾಜಾರಾಂ .ಟಿ, ಬಾಬುರಾವ ಕೋಬಾಳ, ಯಲ್ಲಪ್ಪ ಭಂಡಾರದಾರ, ಗಿರಿಜಾ ಎಂ. ಕರ್ಪೂರ (ಆಧುನಿಕ ಜನಪದ ಗಾಯಕರು) ಅವರಿಂದ ಜನಪದ ಗಾಯನ.<br /> <br /> ಸಂಜೆ 5ಕ್ಕೆ ಸಮರೋಪ ಭಾಷಣ: ಡಾ.ಬಸವರಾಜ ಮಲಶೆಟ್ಟಿ. ಅತಿಥಿಗಳು: ಮನು ಬಳಿಗಾರ್, ಡಾ.ಬಿ.ವಿ. ರಾಜಾರಾಂ. ಅಧ್ಯಕ್ಷತೆ: ಗೊ.ರು.ಚನ್ನಬಸಪ್ಪ.<br /> ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರ್ನಾಟಕ ಜಾನಪದ ಅಕಾಡೆಮಿ, ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟ: ಶುಕ್ರವಾರ ಬೆಳಿಗ್ಗೆ 11ಕ್ಕೆ ರಾಜ್ಯಮಟ್ಟದ ಮೂಲ ಹಾಗೂ ಆಧುನಿಕ ಜನಪದ ಗಾಯಕರ ಪ್ರಥಮ ಸಮಾವೇಶ.<br /> <br /> ನಂತರ ಜನಪದ ಗಾಯನ-ಸಂವಾದ ಅಧ್ಯಕ್ಷತೆ: ಡಾ.ಪಿ.ಕೆ. ರಾಜಶೇಖರ್. ಸಂವಾದದಲ್ಲಿ ಡಾ.ಬಾನಂದೂರು ಕೆಂಪಯ್ಯ, ಕೆ.ಯುವರಾಜ್, ಡಾ.ವೇಮಗಲ್ ಡಿ.ನಾರಾಯಣಸ್ವಾಮಿ, ಡಾ.ವೀರೇಶ್ ಬಳ್ಳಾರಿ, ಅಪ್ಪಗೆರೆ ತಿಮ್ಮರಾಜು, ಜನ್ನಿ. <br /> ಮಧ್ಯಾಹ್ನ 2.30ಕ್ಕೆ ಮೂಲ ಜನಪದ ಗಾಯಕರಾದ ಕಂಸಾಳೆ ಕುಮಾರಸ್ವಾಮಿ, <br /> <br /> ದರೋಜಿ ಈರಮ್ಮ, ಮಳವಳ್ಳಿ ಮಹದೇವಸ್ವಾಮಿ, ಆಧುನಿಕ ಜನಪದ ಗಾಯಕರಾದ ಗೊಲ್ಲಹಳ್ಳಿ ಶಿವಪ್ರಸಾದ್, ಎಂ.ಕೆ.ಸಿದ್ಧರಾಜು, ಸಿ.ಎಂ.ನರಸಿಂಹಮೂರ್ತಿ, ವಿನುತಾ ಬೂದಿಹಾ, ದೊಡ್ಡಳ್ಳಿ ರಮೇಶ್, ಡಾ.ರಾಮು ಮೂಲಗಿ, ಜೋಗಿಲ ಸಿದ್ಧರಾಜು, ಹೆಮ್ಮಿಗೆ ಬಸವರಾಜು ಅವರಿಂದ ಜನಪದ ಗಾಯನ.<br /> <br /> ಉದ್ಘಾಟನೆ: ಗೋವಿಂದ ಎಂ.ಕಾರಜೋಳ. ಅತಿಥಿಗಳು: ಬಿ.ಬಸವರಾಜು, ಹಂಸಲೇಖ, ಎಲ್. ಬೈರಪ್ಪ. ಅಧ್ಯಕ್ಷತೆ: ಗೊ.ರು.ಚನ್ನಬಸಪ್ಪ.<br /> <br /> ಶನಿವಾರ ಬೆಳಿಗ್ಗೆ 11ಕ್ಕೆ ತಂಬೂರಿ ಜವರಯ್ಯ, ದೊಡ್ಡ ಗವಿಬಸಪ್ಪ, ಶಕುಂತಲಾ ದೇವಲಾ ನಾಯಕ (ಮೂಲ ಜನಪದ ಗಾಯಕರು), ಜನ್ನಘಟ್ಟ ಕೃಷ್ಣಮೂರ್ತಿ, ಮಲ್ಲಿಕಾರ್ಜುನ ನಾಗೇನಹಳ್ಳಿ, ಬೇವೂರು ರಾಮಯ್ಯ, ಶರಣಪ್ಪ ವಡಗೇರಿ, <br /> <br /> ಯಲ್ಲನಗೌಡ ಶಂಕರ ಬಂಡೆ, ಶಿವನಗೌಡ ಪಾಟೀಲ್, ವಿಜಯಕುಮಾರ ಜಿತೂರಿ, ವಂದನಾ ಎಸ್. ನಾರಾಯಣಸ್ವಾಮಿ, ಸುಧಾಕರ ಪಾಪಣ್ಣ, ಎಂ.ಗೌರಮ್ಮ, ಬಂಡ್ಲಹಳ್ಳಿ ವಿಜಯಕುಮಾರ್, ಎಚ್. ಎಸ್. ವಸಂತಲಕ್ಷ್ಮಿ, ಶಾಂತಾ ಕುಲಕರ್ಣಿ (ಆಧುನಿಕ ಜನಪದ ಗಾಯಕರು) ಅವರಿಂದ ಜನಪದ ಗಾಯನ.<br /> <br /> ಮಧ್ಯಾಹ್ನ 2.30ಕ್ಕೆ ರಾಧಾಬಾಯಿ ಮಾದರ, ಕೆಬ್ಬೆಪುರ ಸಿದ್ಧರಾಜು, ಬನ್ನೂರು ಕೆಂಪಮ್ಮ, ಗಂಗನರಸಮ್ಮ (ಮೂಲ ಜನಪದ ಗಾಯಕರು), ಬಸವಲಿಂಗಯ್ಯ ಹಿರೇಮಠ, ಹೊನ್ನಿಗಾನಹಳ್ಳಿ ಸಿದ್ಧರಾಜು, ಸಬ್ಬನಹಳ್ಳಿ ರಾಜು, ನಾಗರಾಜ್ ಎಸ್. ಜೋಗಿ, ಐ.ಎಂ. ವಲ್ಲಪ್ಪನವರ್, <br /> <br /> ಮೂರೂರು ಚಂದ್ರ, ಜಯಂತಿ ಶ್ರಿನಿವಾಸ್, ಷಬ್ಬೀರ್ ಅ. ಡಾಂಘೆ, ಕೀಲಾರ ಕೃಷ್ಣೇಗೌಡ, ಅಣವೀರಯ್ಯಸ್ವಾಮಿ, ರಾಜಾರಾಂ .ಟಿ, ಬಾಬುರಾವ ಕೋಬಾಳ, ಯಲ್ಲಪ್ಪ ಭಂಡಾರದಾರ, ಗಿರಿಜಾ ಎಂ. ಕರ್ಪೂರ (ಆಧುನಿಕ ಜನಪದ ಗಾಯಕರು) ಅವರಿಂದ ಜನಪದ ಗಾಯನ.<br /> <br /> ಸಂಜೆ 5ಕ್ಕೆ ಸಮರೋಪ ಭಾಷಣ: ಡಾ.ಬಸವರಾಜ ಮಲಶೆಟ್ಟಿ. ಅತಿಥಿಗಳು: ಮನು ಬಳಿಗಾರ್, ಡಾ.ಬಿ.ವಿ. ರಾಜಾರಾಂ. ಅಧ್ಯಕ್ಷತೆ: ಗೊ.ರು.ಚನ್ನಬಸಪ್ಪ.<br /> ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>