<p><strong>ಮಡಿಕೇರಿ: </strong>ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವು ಜನ ಸಾಧಕರಿಗೆ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಅವರು ಇಲ್ಲಿನ ಕೋಟೆ ಆವರಣದಲ್ಲಿ ಗುರುವಾರ ನಡೆದ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ವಿತರಿಸಿದರು.<br /> <br /> <strong>ಪ್ರಶಸ್ತಿ ಪುರಸ್ಕೃತರ ವಿವರ:<br /> </strong>ಕಲೆ ಮತ್ತು ಸಂಸ್ಕೃತಿ ಕ್ಷೇತ್ರ-ಬಿ.ಎಸ್.ಲೋಕೇಶ್ ಸಾಗರ್, ಕುಶಾಲನಗರ (ಸುಗಮ ಸಂಗೀತ),ಬಿ.ಎನ್.ಮೋಹನ್ ಪಾಳೇಗಾರ್, ಸೋಮವಾರಪೇಟೆ (ಜಾನಪದ ಗೀತೆ), ವಿದೂಷಿ ರೂಪಾ ಶ್ರಿಕೃಷ್ಣ ಉಪಾಧ್ಯಾ,ಮಡಿಕೇರಿ (ಭರತ ನಾಟ್ಯ), ಅಡ್ಡಂಡ ಅನಿತಾ ಕಾರ್ಯಪ್ಪ, ಪೊನ್ನಂಪೇಟೆ (ನಾಟಕ ಮತ್ತು ಚಲನಚಿತ್ರ), ಬಿ.ಅರ್.ಸತೀಶ್, ವಿರಾಜಪೇಟೆ (ಚಿತ್ರಕಲೆ). <br /> ಪತ್ರಿಕೋದ್ಯಮ ಕ್ಷೇತ್ರ: ಸಿ.ಎನ್. ಬೋಪಯ್ಯ, ನಾಪೋಕ್ಲು, ಕಾಯಪಂಡ ಶಶಿಸೋಮಯ್ಯ, ವಿರಾಜಪೇಟೆ, ನಂದಗುಜರ್, ಮಡಿಕೇರಿ, ಉಮೇಶ್, ಮಡಿಕೇರಿ.<br /> ಕ್ರೀಡೆ ಮತ್ತು ಸಾಹಿತ್ಯ: ಪಿ.ಎಂ.ಅಪ್ಪಯ್ಯ, ಅಂತರರಾಷ್ಟ್ರೀಯ ಕ್ರೀಡಾಪಟು, ಪೊನ್ನಂಪೇಟೆ (ಕ್ರೀಡೆ), ಕೆ.ಐನೆ. ಅಸ್ಮಖಾನಂ, ಕುಶಾಲನಗರ (ಕ್ರೀಡೆ), ಡಾ. ಕೋರನ ಸರಸ್ವತಿ ಪ್ರಕಾಶ್ (ಸಾಹಿತ್ಯ), ಪರದಂಡ ಚಂಗಪ್ಪ (ಸಾಹಿತ್ಯ).<br /> ಶಿಕ್ಷಣ ಕ್ಷೇತ್ರ: ಜೀವನ್.ಟಿ.ಬಿ., ವಿರಾಜಪೇಟೆ, ಪಿ.ಮಹಾದೇವಸ್ವಾಮಿ, ಮೂರ್ನಾಡು.<br /> ಸಮಾಜ ಸೇವೆ: ಕೂಡಕಂಡಿ ಕಾವೇರಮ್ಮ ಸೋಮಣ್ಣ, ಮಡಿಕೇರಿ, ಮಣವಟ್ಟಿರ ಕಾವೇರಿಯಮ್ಮ ಪೂವಣ್ಣ, ಮಡಿಕೇರಿ, ಪ್ರಕಾಶ್.ಬಿ.ಎನ್., ಗೋಣಿಕೊಪ್ಪಲು, ಎನ್.ಎಸ್.ಕಂದಾದೇವಯ್ಯ, ಅರುವತ್ತೋಕ್ಲು, ಪಿ.ಎಂ.ರವಿ, ಮಡಿಕೇರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಡಿಕೇರಿ: </strong>ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವು ಜನ ಸಾಧಕರಿಗೆ ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್ ಅವರು ಇಲ್ಲಿನ ಕೋಟೆ ಆವರಣದಲ್ಲಿ ಗುರುವಾರ ನಡೆದ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ವಿತರಿಸಿದರು.<br /> <br /> <strong>ಪ್ರಶಸ್ತಿ ಪುರಸ್ಕೃತರ ವಿವರ:<br /> </strong>ಕಲೆ ಮತ್ತು ಸಂಸ್ಕೃತಿ ಕ್ಷೇತ್ರ-ಬಿ.ಎಸ್.ಲೋಕೇಶ್ ಸಾಗರ್, ಕುಶಾಲನಗರ (ಸುಗಮ ಸಂಗೀತ),ಬಿ.ಎನ್.ಮೋಹನ್ ಪಾಳೇಗಾರ್, ಸೋಮವಾರಪೇಟೆ (ಜಾನಪದ ಗೀತೆ), ವಿದೂಷಿ ರೂಪಾ ಶ್ರಿಕೃಷ್ಣ ಉಪಾಧ್ಯಾ,ಮಡಿಕೇರಿ (ಭರತ ನಾಟ್ಯ), ಅಡ್ಡಂಡ ಅನಿತಾ ಕಾರ್ಯಪ್ಪ, ಪೊನ್ನಂಪೇಟೆ (ನಾಟಕ ಮತ್ತು ಚಲನಚಿತ್ರ), ಬಿ.ಅರ್.ಸತೀಶ್, ವಿರಾಜಪೇಟೆ (ಚಿತ್ರಕಲೆ). <br /> ಪತ್ರಿಕೋದ್ಯಮ ಕ್ಷೇತ್ರ: ಸಿ.ಎನ್. ಬೋಪಯ್ಯ, ನಾಪೋಕ್ಲು, ಕಾಯಪಂಡ ಶಶಿಸೋಮಯ್ಯ, ವಿರಾಜಪೇಟೆ, ನಂದಗುಜರ್, ಮಡಿಕೇರಿ, ಉಮೇಶ್, ಮಡಿಕೇರಿ.<br /> ಕ್ರೀಡೆ ಮತ್ತು ಸಾಹಿತ್ಯ: ಪಿ.ಎಂ.ಅಪ್ಪಯ್ಯ, ಅಂತರರಾಷ್ಟ್ರೀಯ ಕ್ರೀಡಾಪಟು, ಪೊನ್ನಂಪೇಟೆ (ಕ್ರೀಡೆ), ಕೆ.ಐನೆ. ಅಸ್ಮಖಾನಂ, ಕುಶಾಲನಗರ (ಕ್ರೀಡೆ), ಡಾ. ಕೋರನ ಸರಸ್ವತಿ ಪ್ರಕಾಶ್ (ಸಾಹಿತ್ಯ), ಪರದಂಡ ಚಂಗಪ್ಪ (ಸಾಹಿತ್ಯ).<br /> ಶಿಕ್ಷಣ ಕ್ಷೇತ್ರ: ಜೀವನ್.ಟಿ.ಬಿ., ವಿರಾಜಪೇಟೆ, ಪಿ.ಮಹಾದೇವಸ್ವಾಮಿ, ಮೂರ್ನಾಡು.<br /> ಸಮಾಜ ಸೇವೆ: ಕೂಡಕಂಡಿ ಕಾವೇರಮ್ಮ ಸೋಮಣ್ಣ, ಮಡಿಕೇರಿ, ಮಣವಟ್ಟಿರ ಕಾವೇರಿಯಮ್ಮ ಪೂವಣ್ಣ, ಮಡಿಕೇರಿ, ಪ್ರಕಾಶ್.ಬಿ.ಎನ್., ಗೋಣಿಕೊಪ್ಪಲು, ಎನ್.ಎಸ್.ಕಂದಾದೇವಯ್ಯ, ಅರುವತ್ತೋಕ್ಲು, ಪಿ.ಎಂ.ರವಿ, ಮಡಿಕೇರಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>