ದರ್ಶನ ದರ್ಪಣ

ಸ್ಫೂರ್ತಿದಾಯಕ
ಅಣ್ಣೇಶ್ವರದ ಗ್ರಾಮೀಣ ನೈರ್ಮಲ್ಯ ಸುಧಾರಣೆಯ ಹಿಂದಿನ ಶ್ರಮ ನಿಜಕ್ಕೂ ಇನ್ನಿತರ ಗ್ರಾಮಗಳಿಗೆ ಸ್ಫೂರ್ತಿ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಸಾರ್ವಜನಿಕರ ಸಹಭಾಗಿತ್ವ ಗ್ರಾಮದ ಅಭಿವೃದ್ಧಿಯಲ್ಲಿ ಎಷ್ಟು ಮಹತ್ವದ ಪಾತ್ರ ವಹಿಸುತ್ತದೆ ಎಂಬುದೂ ಲೇಖನದಿಂದ ತಿಳಿಯುತ್ತದೆ. ಕರ್ನಾಟಕದ ಎಲ್ಲಾ ಗ್ರಾಮಗಳೂ ಈ ಮಾರ್ಗ ಅನುಸರಿಸಿದರೆ ನೈರ್ಮಲ್ಯ ಸುಧಾರಣೆ ಮಾಡಿಕೊಳ್ಳಬಹುದು.
-ಚಿದಂಬರ, ಬೆಂಗಳೂರು
ಶ್ಲಾಘನೀಯ
`ಹಸಿರು ತೋಟದ ನಡುವೆ ಪಾಠ~ ಲೇಖನದಲ್ಲಿ ತಿಳಿಸಿರುವಂತೆ ಆದಿ ಚುಂಚನಗಿರಿ ಎಂಜಿನಿಯರಿಂಗ್ ಕಾಲೇಜು ಪ್ರಾಚಾರ್ಯ ಡಾ. ಸಿ.ಕೆ. ಸುಬ್ಬರಾಯರ ಸಾಧನೆ ಶ್ಲಾಘನೀಯ.ಜತೆಗೆ ತಾಂತ್ರಿಕ ಪಾಠದ ಬೋಧನೆ ಇತರರಿಗೆ ಮಾದರಿ.
-ಎಚ್ ಎನ್. ವಿಶ್ವನಾಥ್, ಶಿವಮೊಗ್ಗ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.