<p><strong>ವರ್ಣ ಸಂಭ್ರಮ: </strong>ಕರ್ನಾಟಕ ಚಿತ್ರಕಲಾ ಪರಿಷತ್, ಆರ್ಟ್ ಕಾಂಪ್ಲೆಕ್ಸ್, ಕುಮಾರಕೃಪಾ ರಸ್ತೆ. ಸಮೂಹ ಚಿತ್ರಕಲಾ ಪ್ರದರ್ಶನ. `ವರ್ಣ ಸಂಭ್ರಮ- 2011~ ಸಮೂಹ ಚಿತ್ರಕಲಾ ಪ್ರದರ್ಶನ. ಉದ್ಘಾಟನೆ- ಸಚಿವ ಎಸ್.ಸುರೇಶ್ಕುಮಾರ್. ಅತಿಥಿಗಳು- ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಶಾಲಿ ಕಾಶಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ. ಸಂಜೆ 5.30.<br /> <br /> <strong>ಬೆಂಗಳೂರು ಮಹಾಧರ್ಮಕ್ಷೇತ್ರ: </strong>ಕೆ.ಚನ್ನಸಂದ್ರ, ಹೊರಮಾವು. ದ್ವಿತೀಯ ಜಾನ್ಪಾಲ್ ಅವರ ಕಂಚಿನ ಪುತ್ಥಳಿ ಅನಾವರಣ. ಅತಿಥಿಗಳು- ಪೋಪ್ ಜಗದ್ಗುರುಗಳ ಭಾರತದ ರಾಯಭಾರಿ ಸಾಲ್ವತೋರ್ ಪಿನ್ನಾಚಿ, ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ.ಬರ್ನಾಡ್ ಮೋರಸ್. ಮಧ್ಯಾಹ್ನ 3.30.</p>.<p><strong>ರಂಗದರ್ಶಿ<br /> ರಂಗಶಂಕರ:</strong> 2ನೇ ಹಂತ, ಜೆ.ಪಿ.ನಗರ. `ಸಂಜೆ ಹಾಡು~ ನಾಟಕ ಪ್ರದರ್ಶನ- ವ್ಯಾಸಪ್ ತಂಡದಿಂದ .ರಚನೆ/ನಿರ್ದೇಶನ ರಾಜೇಂದ್ರ ಕಾರಂತ್. ಸಂಜೆ 7.30.</p>.<p><strong>ಧಾರ್ಮಿಕ ಕಾರ್ಯಕ್ರಮ</strong><br /> ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. `ಭಗವದ್ಗೀತೆ~ ಕುರಿತು ಉಪನ್ಯಾಸ- ಗಣೇಶ ಭಟ್ಟ ಹೋಬಳಿ. ಸಂಜೆ 6.30.<br /> <br /> <strong>ಇಸ್ಕಾನ್:</strong> ಇಸ್ಕಾನ್, ರಾಧಾಕೃಷ್ಣ ಮಂದಿರ, ವೆಸ್ಟ್ ಆಫ್ ಕಾರ್ಡ್ ರಸ್ತೆ. ತುಪ್ಪದ ದೀಪ ಬೆಳಗುವ ಕಾರ್ಯಕ್ರಮ. ಸಂಜೆ 7. ಗಣ್ಯರಿಂದ ಉತ್ಸವ ಉದ್ಘಾಟನೆ. ಸಂಜೆ 7.45. ಶಯನ ಆರತಿ. ರಾತ್ರಿ 8. ಕೀರ್ತನೆ ಜತೆ ಪಲ್ಲಕ್ಕಿ ಉತ್ಸವ. ರಾತ್ರಿ 8.30. <br /> <br /> <strong>ವೇದಾಂತ ಸತ್ಸಂಗ ಕೇಂದ್ರ: </strong> ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. `ಅಧ್ಯಾಸ ಭಾಷ್ಯಂ~ ಉಪನ್ಯಾಸ- ಕೆ.ಜಿ. ಸುಬ್ರಾಯ ಶರ್ಮಾ. ಬೆಳಿಗ್ಗೆ 7.45ಕ್ಕೆ <br /> <br /> <strong>ಗುರುರಾಜ ಸೇವಾ ಸಮಿತಿ:</strong> ನಂ.59, ಎ ಅಡ್ಡರಸ್ತೆ, ಯಲಹಂಕ ಉಪನಗರ. ನರಕ ಚತುರ್ದಶಿ ಪ್ರಯುಕ್ತ ಲಕ್ಷ್ಮಿನರಸಿಂಹ ಸ್ವಾಮಿ ಮುಖ್ಯ ಪ್ರಾಣದೇವರು ಗುರುರಾಘವೇಂದ್ರರಿಗೆ ತೈಲಾಭ್ಯಂಜನ ಸಂಜೆ 6.30. ಕಾರ್ತಿಕ ದೀಪೋತ್ಸವ, ಧನಲಕ್ಷ್ಮಿ ಪೂಜೆ. ಸಂಜೆ 6.30.</p>.<p><strong>ನಗರದಲ್ಲಿ ನಾಳೆ ಅಕ್ಟೋಬರ್ 26, ಬುಧವಾರ<br /> ಬೆಂಗಳೂರು ವಿಜ್ಞಾನ ವೇದಿಕೆ:</strong> ಡಾ.ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣ, ಬಸವನಗುಡಿ. ` ಸೈಬರ್ ಅಪರಾಧ ಮತ್ತು ಅದರ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು~ ಕುರಿತು ಉಪನ್ಯಾಸ- ಟೆಕ್ನೊ ಲೀಗಲ್ ಇನ್ಫರ್ಮೆಷನ್ ಸಂಸ್ಥೆಯ ಸಲಹೆಗಾರ ನಾ.ವಿಜಯಶಂಕರ್. ಸಂಜೆ 6.</p>.<p><strong>ರಂಗದರ್ಶಿ<br /> ರಂಗಶಂಕರ:</strong> ಜೆ.ಪಿ.ನಗರ, 2ನೇ ಹಂತ. ವಾಸ್ಟ್ ತಂಡದಿಂದ `ಸಂಜೆ ಹಾಡು~ ನಾಟಕ ಪ್ರದರ್ಶನ. ರಚನೆ/ನಿರ್ದೇಶನ-ರಾಜೇಂದ್ರ ಕಾರಂತ್. ಸಂಜೆ 7.30.</p>.<p><strong>ಧಾರ್ಮಿಕ ಕಾರ್ಯಕ್ರಮ</strong><br /> ಶ್ರೀ ಕಾಳಿ ದುರ್ಗಾ ಪರಮೇಶ್ವರಿ (ದಕ್ಷಿಣೇಶ್ವರಿ) ಶಿವ ಪಾರ್ವತಿ ವಿದ್ಯಾ ಗಣಪತಿ, ನವಗ್ರಹ ಸಮೇತ ದೇವಸ್ಥಾನ: ಯಶವಂತಪುರ. ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ. ಸಂಜೆ 8.30.<br /> <br /> <strong>ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ:</strong> ಬಸವನಗುಡಿ ರಸ್ತೆ. ಗಣೇಶ ಭಟ್ಟ ಹೋಬಳಿ ಅವರಿಂದ `ಭಗವದ್ಗೀತೆ~ ಕುರಿತು ಉಪನ್ಯಾಸ. ಸಂಜೆ 6.30.<br /> <br /> <strong>ಇಸ್ಕಾನ್: </strong>ರಾಧಾಕೃಷ್ಣ ಮಂದಿರ, ಪಶ್ಚಿಮ ಕಾರ್ಡ್ ರಸ್ತೆ. ತುಪ್ಪದ ದೀಪ ಬೆಳಗುವ ಕಾರ್ಯಕ್ರಮ, ಕೀರ್ತನೆ, ಪಲ್ಲಕ್ಕಿ ಉತ್ಸವ. ಸಂಜೆ 7.<br /> <br /> <strong>ವೇದಾಂತ ಸತ್ಸಂಗ ಕೇಂದ್ರ: </strong>ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಕೆ.ಜಿ. ಸುಬ್ರಾಯ ಶರ್ಮ ಅವರಿಂದ `ಅಧ್ಯಾಸ ಭಾಷ್ಯಂ~ ಕುರಿತು ಉಪನ್ಯಾಸ. ಬೆಳಿಗ್ಗೆ 9. <br /> <br /> <strong>ಶ್ರೀ ಗುರುರಾಜ ಸೇವಾ ಸಮಿತಿ: </strong>ಯಲಹಂಕ ಉಪನಗರ. ಬಲಿಪಾಡ್ಯಮಿ ಪ್ರಯುಕ್ತ ನೂತನ ವಸ್ತ್ರಧಾರಣೆ. ಬೆಳಿಗ್ಗೆ 9.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವರ್ಣ ಸಂಭ್ರಮ: </strong>ಕರ್ನಾಟಕ ಚಿತ್ರಕಲಾ ಪರಿಷತ್, ಆರ್ಟ್ ಕಾಂಪ್ಲೆಕ್ಸ್, ಕುಮಾರಕೃಪಾ ರಸ್ತೆ. ಸಮೂಹ ಚಿತ್ರಕಲಾ ಪ್ರದರ್ಶನ. `ವರ್ಣ ಸಂಭ್ರಮ- 2011~ ಸಮೂಹ ಚಿತ್ರಕಲಾ ಪ್ರದರ್ಶನ. ಉದ್ಘಾಟನೆ- ಸಚಿವ ಎಸ್.ಸುರೇಶ್ಕುಮಾರ್. ಅತಿಥಿಗಳು- ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷೆ ವೈಶಾಲಿ ಕಾಶಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಸಿದ್ಧಲಿಂಗಯ್ಯ. ಸಂಜೆ 5.30.<br /> <br /> <strong>ಬೆಂಗಳೂರು ಮಹಾಧರ್ಮಕ್ಷೇತ್ರ: </strong>ಕೆ.ಚನ್ನಸಂದ್ರ, ಹೊರಮಾವು. ದ್ವಿತೀಯ ಜಾನ್ಪಾಲ್ ಅವರ ಕಂಚಿನ ಪುತ್ಥಳಿ ಅನಾವರಣ. ಅತಿಥಿಗಳು- ಪೋಪ್ ಜಗದ್ಗುರುಗಳ ಭಾರತದ ರಾಯಭಾರಿ ಸಾಲ್ವತೋರ್ ಪಿನ್ನಾಚಿ, ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ.ಬರ್ನಾಡ್ ಮೋರಸ್. ಮಧ್ಯಾಹ್ನ 3.30.</p>.<p><strong>ರಂಗದರ್ಶಿ<br /> ರಂಗಶಂಕರ:</strong> 2ನೇ ಹಂತ, ಜೆ.ಪಿ.ನಗರ. `ಸಂಜೆ ಹಾಡು~ ನಾಟಕ ಪ್ರದರ್ಶನ- ವ್ಯಾಸಪ್ ತಂಡದಿಂದ .ರಚನೆ/ನಿರ್ದೇಶನ ರಾಜೇಂದ್ರ ಕಾರಂತ್. ಸಂಜೆ 7.30.</p>.<p><strong>ಧಾರ್ಮಿಕ ಕಾರ್ಯಕ್ರಮ</strong><br /> ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. `ಭಗವದ್ಗೀತೆ~ ಕುರಿತು ಉಪನ್ಯಾಸ- ಗಣೇಶ ಭಟ್ಟ ಹೋಬಳಿ. ಸಂಜೆ 6.30.<br /> <br /> <strong>ಇಸ್ಕಾನ್:</strong> ಇಸ್ಕಾನ್, ರಾಧಾಕೃಷ್ಣ ಮಂದಿರ, ವೆಸ್ಟ್ ಆಫ್ ಕಾರ್ಡ್ ರಸ್ತೆ. ತುಪ್ಪದ ದೀಪ ಬೆಳಗುವ ಕಾರ್ಯಕ್ರಮ. ಸಂಜೆ 7. ಗಣ್ಯರಿಂದ ಉತ್ಸವ ಉದ್ಘಾಟನೆ. ಸಂಜೆ 7.45. ಶಯನ ಆರತಿ. ರಾತ್ರಿ 8. ಕೀರ್ತನೆ ಜತೆ ಪಲ್ಲಕ್ಕಿ ಉತ್ಸವ. ರಾತ್ರಿ 8.30. <br /> <br /> <strong>ವೇದಾಂತ ಸತ್ಸಂಗ ಕೇಂದ್ರ: </strong> ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ. `ಅಧ್ಯಾಸ ಭಾಷ್ಯಂ~ ಉಪನ್ಯಾಸ- ಕೆ.ಜಿ. ಸುಬ್ರಾಯ ಶರ್ಮಾ. ಬೆಳಿಗ್ಗೆ 7.45ಕ್ಕೆ <br /> <br /> <strong>ಗುರುರಾಜ ಸೇವಾ ಸಮಿತಿ:</strong> ನಂ.59, ಎ ಅಡ್ಡರಸ್ತೆ, ಯಲಹಂಕ ಉಪನಗರ. ನರಕ ಚತುರ್ದಶಿ ಪ್ರಯುಕ್ತ ಲಕ್ಷ್ಮಿನರಸಿಂಹ ಸ್ವಾಮಿ ಮುಖ್ಯ ಪ್ರಾಣದೇವರು ಗುರುರಾಘವೇಂದ್ರರಿಗೆ ತೈಲಾಭ್ಯಂಜನ ಸಂಜೆ 6.30. ಕಾರ್ತಿಕ ದೀಪೋತ್ಸವ, ಧನಲಕ್ಷ್ಮಿ ಪೂಜೆ. ಸಂಜೆ 6.30.</p>.<p><strong>ನಗರದಲ್ಲಿ ನಾಳೆ ಅಕ್ಟೋಬರ್ 26, ಬುಧವಾರ<br /> ಬೆಂಗಳೂರು ವಿಜ್ಞಾನ ವೇದಿಕೆ:</strong> ಡಾ.ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣ, ಬಸವನಗುಡಿ. ` ಸೈಬರ್ ಅಪರಾಧ ಮತ್ತು ಅದರ ಸುರಕ್ಷತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳು~ ಕುರಿತು ಉಪನ್ಯಾಸ- ಟೆಕ್ನೊ ಲೀಗಲ್ ಇನ್ಫರ್ಮೆಷನ್ ಸಂಸ್ಥೆಯ ಸಲಹೆಗಾರ ನಾ.ವಿಜಯಶಂಕರ್. ಸಂಜೆ 6.</p>.<p><strong>ರಂಗದರ್ಶಿ<br /> ರಂಗಶಂಕರ:</strong> ಜೆ.ಪಿ.ನಗರ, 2ನೇ ಹಂತ. ವಾಸ್ಟ್ ತಂಡದಿಂದ `ಸಂಜೆ ಹಾಡು~ ನಾಟಕ ಪ್ರದರ್ಶನ. ರಚನೆ/ನಿರ್ದೇಶನ-ರಾಜೇಂದ್ರ ಕಾರಂತ್. ಸಂಜೆ 7.30.</p>.<p><strong>ಧಾರ್ಮಿಕ ಕಾರ್ಯಕ್ರಮ</strong><br /> ಶ್ರೀ ಕಾಳಿ ದುರ್ಗಾ ಪರಮೇಶ್ವರಿ (ದಕ್ಷಿಣೇಶ್ವರಿ) ಶಿವ ಪಾರ್ವತಿ ವಿದ್ಯಾ ಗಣಪತಿ, ನವಗ್ರಹ ಸಮೇತ ದೇವಸ್ಥಾನ: ಯಶವಂತಪುರ. ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ. ಸಂಜೆ 8.30.<br /> <br /> <strong>ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ:</strong> ಬಸವನಗುಡಿ ರಸ್ತೆ. ಗಣೇಶ ಭಟ್ಟ ಹೋಬಳಿ ಅವರಿಂದ `ಭಗವದ್ಗೀತೆ~ ಕುರಿತು ಉಪನ್ಯಾಸ. ಸಂಜೆ 6.30.<br /> <br /> <strong>ಇಸ್ಕಾನ್: </strong>ರಾಧಾಕೃಷ್ಣ ಮಂದಿರ, ಪಶ್ಚಿಮ ಕಾರ್ಡ್ ರಸ್ತೆ. ತುಪ್ಪದ ದೀಪ ಬೆಳಗುವ ಕಾರ್ಯಕ್ರಮ, ಕೀರ್ತನೆ, ಪಲ್ಲಕ್ಕಿ ಉತ್ಸವ. ಸಂಜೆ 7.<br /> <br /> <strong>ವೇದಾಂತ ಸತ್ಸಂಗ ಕೇಂದ್ರ: </strong>ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರ. ಕೆ.ಜಿ. ಸುಬ್ರಾಯ ಶರ್ಮ ಅವರಿಂದ `ಅಧ್ಯಾಸ ಭಾಷ್ಯಂ~ ಕುರಿತು ಉಪನ್ಯಾಸ. ಬೆಳಿಗ್ಗೆ 9. <br /> <br /> <strong>ಶ್ರೀ ಗುರುರಾಜ ಸೇವಾ ಸಮಿತಿ: </strong>ಯಲಹಂಕ ಉಪನಗರ. ಬಲಿಪಾಡ್ಯಮಿ ಪ್ರಯುಕ್ತ ನೂತನ ವಸ್ತ್ರಧಾರಣೆ. ಬೆಳಿಗ್ಗೆ 9.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>