<p><strong>ಮಾರ್ಚ್ 23, ಶುಕ್ರವಾರ</strong><br /> <strong>ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು:</strong> ಜೆ.ಎಸ್.ಎಸ್. ಕಾಲೇಜು ಸಭಾಂಗಣ, 38ನೇ ಕ್ರಾಸ್, 1ನೇ ಮುಖ್ಯರಸ್ತೆ, 8ನೇ ವಿಭಾಗ, ಜಯನಗರ, `ಅಲ್ಲಮಪ್ರಭು ಜಯಂತಿ ಕಾರ್ಯಕ್ರಮ~ ಅಧ್ಯಕ್ಷತೆ-ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ದಿಬ್ಬೂರು ಸಿದ್ಧಲಿಂಗಪ್ಪ, `ಅಲ್ಲಮಪ್ರಭು ವಿಚಾರಧಾರೆ~ ಕುರಿತು ಜ್ಯೋತಿಪ್ರಕಾಶ್ ಸರಗೂರು ಅವರಿಂದ ಉಪನ್ಯಾಸ, ವಚನ ಸಂಗೀತ-ಎನ್.ಎಂ.ರಾಜಶೇಖರ್. ಸಂಜೆ 6.<br /> <br /> <strong>ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್: </strong>ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ನಂ 49, ಮಾಣಿಕ್ಯವೇಲು ಮ್ಯಾನ್ಶನ್, ಅರಮನೆ ರಸ್ತೆ. `ಎಕಲಾಜಿಕಲ್ ಕ್ರೈಸಿಸ್, ಡಿಜಿಟಲ್ ಹ್ಯುಮಾನಿಟೀಸ್ ಮತ್ತು ನ್ಯೂ ಪೊಲಿಟಿಕಲ್ ಅಸೆಂಬ್ಲೀಸ್~ ಕುರಿತು ಉಪನ್ಯಾಸ ಮಾಲಿಕೆ. ಸಂಜೆ 6.<br /> <br /> <strong>ಅಜೀಂ ಪ್ರೇಮ್ಜೀ ವಿಶ್ವವಿದ್ಯಾಲಯ: </strong>ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ನಂ.49 ಮಾಣಿಕ್ಯ ವೇಲು ಮ್ಯಾನ್ಷನ್, ಅರಮನೆ ರಸ್ತೆ. ಪ್ಯಾರಿಸ್ನ ಬ್ರೂನೊ ಲಾ ತೂರ್ ಅವರಿಂದ `ಎಕಲಾಜಿಕಲ್ ಕ್ರೈಸಿಸ್ ಡಿಜಿಟಲ್ ಹ್ಯೂಮಾನಿಟೀಸ್ ಅಂಡ್ ನ್ಯೂ ಪೊಲಿಟಿಕಲ್ ಅಸೆಂಬ್ಲಿ~ ಕುರಿತು ಉಪನ್ಯಾಸ. ಸಂಜೆ 6.<br /> <br /> <strong>ಶ್ರೀರಾಮ ಮಂಡಳಿ: </strong>ಪೂರ್ವಾಂತ್ಯ `ಎ~ ಮುಖ್ಯರಸ್ತೆ, 9ನೇ ಬಡಾವಣೆ, ಜಯನಗರ, `44ನೇ ರಾಮೋತ್ಸವ ಆಚರಣೆ~ ಬೆಳಿಗ್ಗೆ 10.30ಕ್ಕೆ ಗಣಪತಿ ಹೋಮ, ಸಂಜೆ 4.30ಕ್ಕೆ ಪಂಚಾಂಗ ಶ್ರವಣ-ಮಂಜುನಾಥ್ ಭಟ್, ಸಂಜೆ 5.30ಕ್ಕೆ ಶಿವರುದ್ರ ಮಹಾಸ್ವಾಮೀಜಿ ಅವರಿಂದ ಉತ್ಸವ ಉದ್ಘಾಟನೆ.<br /> <br /> <strong>ಶ್ರೀ ರಾಮ ಮಂದಿರ:</strong> ಈಸ್ಟ್ ಪಾರ್ಕ್ ರಸ್ತೆ, 9ನೇ ಅಡ್ಡರಸ್ತೆ, ಮಲ್ಲೇಶ್ವರ, ಯುಗಾದಿ ಪ್ರಯುಕ್ತ ಬೆಳಿಗ್ಗೆ ಅಭಿಷೇಕ, ಸೂರ್ಯನಮಸ್ಕಾರ, ಶ್ರೀರಾಮಾಯಣ ಪಾರಾಯಣ, ನವಗ್ರಹ ಜಪ, ಮಂಗಳಾರತಿ, ಸಂಜೆ 5ಕ್ಕೆ ಪಂಚಾಂಗ ಶ್ರವಣ, 6.30ಕ್ಕೆ ಶಂಕರ್ ರಾಜನ್ ಮತ್ತು ವಿಶ್ವನಾಥನ್ ಅವರಿಂದ ದ್ವಂದ್ವ ಪಿಟೀಲು ವಾದನ.<br /> <br /> <strong>ಶ್ರೀರಾಮ ಸೇವಾ ಸಮಿತಿ: </strong>ಕಾರಂಜಿ ಅಂಜನೇಯಸ್ವಾಮಿ ದೇವಸ್ಥಾನ ಬಸವನಗುಡಿ, `58ನೇ ಶ್ರೀರಾಮನವಮಿ ಸಂಗೀತ ಮಹೋತ್ಸವ~. ಬೆಳಿಗ್ಗೆ 8ರಿಂದ ಶ್ರೀರಾಮದೇವರಿಗೆ ಪಂಚಾಮೃತಾಭಿಷೇಕ ಮತ್ತು ಸಹಸ್ರ ನಾಮಾರ್ಚನೆ, ಶ್ರೀಮದ್ರಾಮಾಯಣ ಪಾರಾಯಣ- ಎಚ್.ಆರ್. ಶ್ರೀಧರ್.<br /> <br /> <strong>ಶ್ರೀರಾಮ ಭಕ್ತ ಸಭಾ:</strong> ಶ್ರೀಕಂಠೇಶ್ವರ ಭವನ, ಐಸಿಐಸಿಐ ಬ್ಯಾಂಕ್ ಹತ್ತಿರ, ನಂ.74, 5ನೇ ಅಡ್ಡರಸ್ತೆ, ಮಲ್ಲೇಶ್ವರ, `106ನೇ ಶ್ರೀರಾಮೋತ್ಸವ ಉತ್ಸವ~ ಪ್ರಯುಕ್ತ ಸೀತಾ ನಾರಾಯಣ ಅವರಿಂದ ಗಾಯನ, ಎಂ.ಎಸ್. ಗೋವಿಂದಸ್ವಾಮಿ (ಪಿಟೀಲು) ಎಂ.ಎ.ಕೃಷ್ಣಮೂರ್ತಿ (ಮೃದಂಗ) ಸಂಜೆ 6.30.<br /> <br /> <strong>ಸರ್ಪಭೂಷಣ ಶಿವಯೋಗಿಗಳ ಮಠದ ಟ್ರಸ್ಟ್: </strong>ಕೆಂಪೇಗೌಡ ವೃತ್ತ, `ನಂದನಾಮ ಸಂವತ್ಸರ ಯುಗಾದಿ ಮಹೋತ್ಸವ ಹಾಗೂ ವೈರಾಗ್ಯ ನಿಧಿ ಅಲ್ಲಮಪ್ರಭು ಜಯಂತಿ~ ಉದ್ಘಾಟನೆ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು.ಪಿ.ಬಳಿಗಾರ್, ಅಧ್ಯಕ್ಷತೆ-ಎಸ್.ಎಸ್.ಬಿ. ಮಠದ ಟ್ರಸ್ಟ್ ಉಪಾಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ. ಸಂಜೆ 5.<br /> <br /> <strong>ತೊಗಟವೀರ ಕ್ಷತ್ರಿಯ ಸಂಘ: </strong>ಚೌಡೇಶ್ವರಿದೇವಿ ಅಮ್ಮನವರ ದೇವಸ್ಥಾನ, ಯಲಹಂಕ, ಬೆಳಿಗ್ಗೆ 8ರಿಂದ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 7ಕ್ಕೆ ಉದ್ಘಾಟನೆ-ಮಾಜಿ ಪುರಸಭಾ ಅಧ್ಯಕ್ಷ ಎಂ.ರಾಮಚಂದ್ರಪ್ಪ, ಮಾಜಿ ನಗರಸಭಾ ಸದಸ್ಯ ಮಲ್ಲಿಕಾರ್ಜುನಪ್ಪ.<br /> <br /> <strong>ಶ್ರೀರಾಮ ಸೇವಾ ಸಂಘ:</strong> ನಂ.36, ಶ್ರೀರಾಮ ಮಂದಿರಂ ರಸ್ತೆ, ಬಸವನಗುಡಿ, ಆರ್.ವಿ. ಟೀಚರ್ಸ್ ಕಾಲೇಜ್ ವೃತ್ತ ಮತ್ತು ಟ್ರಿನಿಟಿ ಹಾಸ್ಪಿಟಲ್ ಹತ್ತಿರ, ಶ್ರೀರಾಮನವಮಿ ಮಹೋತ್ಸವ ಪ್ರಯುಕ್ತ ಬೆಳಿಗ್ಗೆ ವಿಶೇಷ ಪೂಜೆ, ಹೋಮಾದಿಗಳು ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು.<br /> <br /> <strong>ವಚನ ಜ್ಯೋತಿ ಬಳಗ: </strong>`ಜ್ಞಾನ ಯೋಗಮಂದಿರ~ ನಂ.230, 14ನೇ ತಿರುವು, ಎಂ.ಸಿ. ಬಡಾವಣೆ, (ಸಿಂಡಿಕೇಟ್ ಬ್ಯಾಂಕ್ ಸಮೀಪ) ವಿಜಯನಗರ, `ಅಲ್ಲಮಪ್ರಭುದೇವರ ಜಯಂತ್ಯುತ್ಸವ~ ಉದ್ಘಾಟನೆ- ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, `ವಚನಜ್ಯೋತಿ~ ಅಲ್ಲಮಪ್ರಭು ವಿಶೇಷಾಂಕ ಬಿಡುಗಡೆ-ಸಾಹಿತಿ ಬಿ.ಎಸ್.ಸ್ವಾಮಿ. ಸಂಜೆ 5.<br /> <br /> <strong>ನಾಟ್ಯಾಂತರಂಗ:</strong> ಸರ್.ಎಂ.ವಿಶ್ವೇಶ್ವರಯ್ಯ ಆಲದಮರದ ಉದ್ಯಾನವನ, ಬಸವೇಶ್ವರನಗರ, ಯುಗಾದಿ ಉತ್ಸವ ಪ್ರಯುಕ್ತ `ವಚನ ಹಾಗೂ ಸಮಕಾಲೀನ ನೃತ್ಯ ವೈಭವ~-ಶುಭ ಧನಂಜಯ ಮತ್ತು ಶಿಷ್ಯವೃಂದದವರಿಂದ, ಜಾನಪದ ಸಂಗೀತ-ಶಶಿಧರ್ ಕೋಟೆ ಮತ್ತು ತಂಡದವರಿಂದ, ನಗೆಹಬ್ಬ-ಸುಧಾ ಬರಗೂರು ತಂಡದವರಿಂದ. ಅಧ್ಯಕ್ಷತೆ-ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್. ಸಂಜೆ 5.<br /> <br /> <strong>ಶ್ರೀರಾಮ ಕೃಪಾ ಪೋಷಿತ ನಾಟಕ ಮಂಡಳಿ: </strong>ಅಂದ್ರಹಳ್ಳಿ ಗ್ರಾಮ, ಮಾಗಡಿ ರಸ್ತೆ, ಹೇರೋಹಳ್ಳಿ ಹತ್ತಿರ. `ಸುಂದರಕಾಂಡ ರಾಮಾಯಣ~ ಯಕ್ಷಗಾನ ನಾಟಕ. ಉದ್ಘಾಟನೆ-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಿ.ವೆಂಕಟೇಶಯ್ಯ, ಅಧ್ಯಕ್ಷತೆ-ಹಿರಿಯ ಯಕ್ಷಗಾನ ಕಲಾವಿದ ಆರ್. ಅಶ್ವಥ ನಾರಾಯಣ ರೆಡ್ಡಿ. ರಾತ್ರಿ 8.30.<br /> <strong><br /> ವಿಜಯವಿಠಲ ಸಂಗೀತ ಕಲಾ ವೇದಿಕೆ:</strong> ಫಲಿಮಾರು ಮಠ, ಸಂಪಿಗೆ ರಸ್ತೆ, ಫುಡ್ವರ್ಲ್ಡ್ ಎದುರು, ಮಲ್ಲೇಶ್ವರ. ಪುತ್ತೂರು ನರಸಿಂಹನಾಯಕ ಅವರಿಂದ `ದಾಸರ ಪದಗಳ ಗಾಯನ~ ಸಂಜೆ 6.30.<br /> <strong><br /> ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠ:</strong> ನಂ.177/1, ಪ್ಲಾಟ್ಫಾರಂ ರಸ್ತೆ, ರಾಜೀವ್ ಗಾಂಧಿ ಸರ್ಕಲ್ ಹತ್ತಿರ, ಶೇಷಾದ್ರಿಪುರಂ. ಯುಗಾದಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 6ಕ್ಕೆ ಅಭ್ಯಂಜನ, ಪಂಚಾಮೃತ, ಅಭಿಷೇಕ, ಸಹಸ್ರ ಕಳಶಾಭಿಷೇಕ, ಸಂಜೆ 6.30ಕ್ಕೆ ಲಕ್ಷ್ಮಿನಾರಾಯಣಾಚಾರ್ಯ ಅವರಿಂದ ಶ್ರೀ ನಂದನ ಸಂವತ್ಸರದ ಪಂಚಾಂಗ ಶ್ರವಣ. <br /> <br /> <strong>ಶ್ರೀ ವ್ಯಾಸಮಧ್ವ ಸಂಶೋಧನಾ ಪ್ರತಿಷ್ಠಾನ: </strong>`ಪಾಜಕ~ 89/24, 3ನೇ ಮುಖ್ಯರಸ್ತೆ, ಮೌಂಟ್ಜಾಯ್ ಎಕ್ಸ್ಟೆನ್ಷನ್, ಹನುಮಂತನಗರ. ಯುಗಾದಿ ಹಬ್ಬದ ಪ್ರಯುಕ್ತ ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ `ಪಂಚಾಂಗ ಶ್ರವಣ~. ಸಂಜೆ 6.45.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾರ್ಚ್ 23, ಶುಕ್ರವಾರ</strong><br /> <strong>ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು:</strong> ಜೆ.ಎಸ್.ಎಸ್. ಕಾಲೇಜು ಸಭಾಂಗಣ, 38ನೇ ಕ್ರಾಸ್, 1ನೇ ಮುಖ್ಯರಸ್ತೆ, 8ನೇ ವಿಭಾಗ, ಜಯನಗರ, `ಅಲ್ಲಮಪ್ರಭು ಜಯಂತಿ ಕಾರ್ಯಕ್ರಮ~ ಅಧ್ಯಕ್ಷತೆ-ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ದಿಬ್ಬೂರು ಸಿದ್ಧಲಿಂಗಪ್ಪ, `ಅಲ್ಲಮಪ್ರಭು ವಿಚಾರಧಾರೆ~ ಕುರಿತು ಜ್ಯೋತಿಪ್ರಕಾಶ್ ಸರಗೂರು ಅವರಿಂದ ಉಪನ್ಯಾಸ, ವಚನ ಸಂಗೀತ-ಎನ್.ಎಂ.ರಾಜಶೇಖರ್. ಸಂಜೆ 6.<br /> <br /> <strong>ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್: </strong>ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ನಂ 49, ಮಾಣಿಕ್ಯವೇಲು ಮ್ಯಾನ್ಶನ್, ಅರಮನೆ ರಸ್ತೆ. `ಎಕಲಾಜಿಕಲ್ ಕ್ರೈಸಿಸ್, ಡಿಜಿಟಲ್ ಹ್ಯುಮಾನಿಟೀಸ್ ಮತ್ತು ನ್ಯೂ ಪೊಲಿಟಿಕಲ್ ಅಸೆಂಬ್ಲೀಸ್~ ಕುರಿತು ಉಪನ್ಯಾಸ ಮಾಲಿಕೆ. ಸಂಜೆ 6.<br /> <br /> <strong>ಅಜೀಂ ಪ್ರೇಮ್ಜೀ ವಿಶ್ವವಿದ್ಯಾಲಯ: </strong>ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ನಂ.49 ಮಾಣಿಕ್ಯ ವೇಲು ಮ್ಯಾನ್ಷನ್, ಅರಮನೆ ರಸ್ತೆ. ಪ್ಯಾರಿಸ್ನ ಬ್ರೂನೊ ಲಾ ತೂರ್ ಅವರಿಂದ `ಎಕಲಾಜಿಕಲ್ ಕ್ರೈಸಿಸ್ ಡಿಜಿಟಲ್ ಹ್ಯೂಮಾನಿಟೀಸ್ ಅಂಡ್ ನ್ಯೂ ಪೊಲಿಟಿಕಲ್ ಅಸೆಂಬ್ಲಿ~ ಕುರಿತು ಉಪನ್ಯಾಸ. ಸಂಜೆ 6.<br /> <br /> <strong>ಶ್ರೀರಾಮ ಮಂಡಳಿ: </strong>ಪೂರ್ವಾಂತ್ಯ `ಎ~ ಮುಖ್ಯರಸ್ತೆ, 9ನೇ ಬಡಾವಣೆ, ಜಯನಗರ, `44ನೇ ರಾಮೋತ್ಸವ ಆಚರಣೆ~ ಬೆಳಿಗ್ಗೆ 10.30ಕ್ಕೆ ಗಣಪತಿ ಹೋಮ, ಸಂಜೆ 4.30ಕ್ಕೆ ಪಂಚಾಂಗ ಶ್ರವಣ-ಮಂಜುನಾಥ್ ಭಟ್, ಸಂಜೆ 5.30ಕ್ಕೆ ಶಿವರುದ್ರ ಮಹಾಸ್ವಾಮೀಜಿ ಅವರಿಂದ ಉತ್ಸವ ಉದ್ಘಾಟನೆ.<br /> <br /> <strong>ಶ್ರೀ ರಾಮ ಮಂದಿರ:</strong> ಈಸ್ಟ್ ಪಾರ್ಕ್ ರಸ್ತೆ, 9ನೇ ಅಡ್ಡರಸ್ತೆ, ಮಲ್ಲೇಶ್ವರ, ಯುಗಾದಿ ಪ್ರಯುಕ್ತ ಬೆಳಿಗ್ಗೆ ಅಭಿಷೇಕ, ಸೂರ್ಯನಮಸ್ಕಾರ, ಶ್ರೀರಾಮಾಯಣ ಪಾರಾಯಣ, ನವಗ್ರಹ ಜಪ, ಮಂಗಳಾರತಿ, ಸಂಜೆ 5ಕ್ಕೆ ಪಂಚಾಂಗ ಶ್ರವಣ, 6.30ಕ್ಕೆ ಶಂಕರ್ ರಾಜನ್ ಮತ್ತು ವಿಶ್ವನಾಥನ್ ಅವರಿಂದ ದ್ವಂದ್ವ ಪಿಟೀಲು ವಾದನ.<br /> <br /> <strong>ಶ್ರೀರಾಮ ಸೇವಾ ಸಮಿತಿ: </strong>ಕಾರಂಜಿ ಅಂಜನೇಯಸ್ವಾಮಿ ದೇವಸ್ಥಾನ ಬಸವನಗುಡಿ, `58ನೇ ಶ್ರೀರಾಮನವಮಿ ಸಂಗೀತ ಮಹೋತ್ಸವ~. ಬೆಳಿಗ್ಗೆ 8ರಿಂದ ಶ್ರೀರಾಮದೇವರಿಗೆ ಪಂಚಾಮೃತಾಭಿಷೇಕ ಮತ್ತು ಸಹಸ್ರ ನಾಮಾರ್ಚನೆ, ಶ್ರೀಮದ್ರಾಮಾಯಣ ಪಾರಾಯಣ- ಎಚ್.ಆರ್. ಶ್ರೀಧರ್.<br /> <br /> <strong>ಶ್ರೀರಾಮ ಭಕ್ತ ಸಭಾ:</strong> ಶ್ರೀಕಂಠೇಶ್ವರ ಭವನ, ಐಸಿಐಸಿಐ ಬ್ಯಾಂಕ್ ಹತ್ತಿರ, ನಂ.74, 5ನೇ ಅಡ್ಡರಸ್ತೆ, ಮಲ್ಲೇಶ್ವರ, `106ನೇ ಶ್ರೀರಾಮೋತ್ಸವ ಉತ್ಸವ~ ಪ್ರಯುಕ್ತ ಸೀತಾ ನಾರಾಯಣ ಅವರಿಂದ ಗಾಯನ, ಎಂ.ಎಸ್. ಗೋವಿಂದಸ್ವಾಮಿ (ಪಿಟೀಲು) ಎಂ.ಎ.ಕೃಷ್ಣಮೂರ್ತಿ (ಮೃದಂಗ) ಸಂಜೆ 6.30.<br /> <br /> <strong>ಸರ್ಪಭೂಷಣ ಶಿವಯೋಗಿಗಳ ಮಠದ ಟ್ರಸ್ಟ್: </strong>ಕೆಂಪೇಗೌಡ ವೃತ್ತ, `ನಂದನಾಮ ಸಂವತ್ಸರ ಯುಗಾದಿ ಮಹೋತ್ಸವ ಹಾಗೂ ವೈರಾಗ್ಯ ನಿಧಿ ಅಲ್ಲಮಪ್ರಭು ಜಯಂತಿ~ ಉದ್ಘಾಟನೆ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತ ಮನು.ಪಿ.ಬಳಿಗಾರ್, ಅಧ್ಯಕ್ಷತೆ-ಎಸ್.ಎಸ್.ಬಿ. ಮಠದ ಟ್ರಸ್ಟ್ ಉಪಾಧ್ಯಕ್ಷ ಎನ್.ಆರ್.ಪಂಡಿತಾರಾಧ್ಯ. ಸಂಜೆ 5.<br /> <br /> <strong>ತೊಗಟವೀರ ಕ್ಷತ್ರಿಯ ಸಂಘ: </strong>ಚೌಡೇಶ್ವರಿದೇವಿ ಅಮ್ಮನವರ ದೇವಸ್ಥಾನ, ಯಲಹಂಕ, ಬೆಳಿಗ್ಗೆ 8ರಿಂದ ಧಾರ್ಮಿಕ ಕಾರ್ಯಕ್ರಮಗಳು, ಸಂಜೆ 7ಕ್ಕೆ ಉದ್ಘಾಟನೆ-ಮಾಜಿ ಪುರಸಭಾ ಅಧ್ಯಕ್ಷ ಎಂ.ರಾಮಚಂದ್ರಪ್ಪ, ಮಾಜಿ ನಗರಸಭಾ ಸದಸ್ಯ ಮಲ್ಲಿಕಾರ್ಜುನಪ್ಪ.<br /> <br /> <strong>ಶ್ರೀರಾಮ ಸೇವಾ ಸಂಘ:</strong> ನಂ.36, ಶ್ರೀರಾಮ ಮಂದಿರಂ ರಸ್ತೆ, ಬಸವನಗುಡಿ, ಆರ್.ವಿ. ಟೀಚರ್ಸ್ ಕಾಲೇಜ್ ವೃತ್ತ ಮತ್ತು ಟ್ರಿನಿಟಿ ಹಾಸ್ಪಿಟಲ್ ಹತ್ತಿರ, ಶ್ರೀರಾಮನವಮಿ ಮಹೋತ್ಸವ ಪ್ರಯುಕ್ತ ಬೆಳಿಗ್ಗೆ ವಿಶೇಷ ಪೂಜೆ, ಹೋಮಾದಿಗಳು ಹಾಗೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು.<br /> <br /> <strong>ವಚನ ಜ್ಯೋತಿ ಬಳಗ: </strong>`ಜ್ಞಾನ ಯೋಗಮಂದಿರ~ ನಂ.230, 14ನೇ ತಿರುವು, ಎಂ.ಸಿ. ಬಡಾವಣೆ, (ಸಿಂಡಿಕೇಟ್ ಬ್ಯಾಂಕ್ ಸಮೀಪ) ವಿಜಯನಗರ, `ಅಲ್ಲಮಪ್ರಭುದೇವರ ಜಯಂತ್ಯುತ್ಸವ~ ಉದ್ಘಾಟನೆ- ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕೋಶಾಧ್ಯಕ್ಷ ಪುಂಡಲೀಕ ಹಾಲಂಬಿ, `ವಚನಜ್ಯೋತಿ~ ಅಲ್ಲಮಪ್ರಭು ವಿಶೇಷಾಂಕ ಬಿಡುಗಡೆ-ಸಾಹಿತಿ ಬಿ.ಎಸ್.ಸ್ವಾಮಿ. ಸಂಜೆ 5.<br /> <br /> <strong>ನಾಟ್ಯಾಂತರಂಗ:</strong> ಸರ್.ಎಂ.ವಿಶ್ವೇಶ್ವರಯ್ಯ ಆಲದಮರದ ಉದ್ಯಾನವನ, ಬಸವೇಶ್ವರನಗರ, ಯುಗಾದಿ ಉತ್ಸವ ಪ್ರಯುಕ್ತ `ವಚನ ಹಾಗೂ ಸಮಕಾಲೀನ ನೃತ್ಯ ವೈಭವ~-ಶುಭ ಧನಂಜಯ ಮತ್ತು ಶಿಷ್ಯವೃಂದದವರಿಂದ, ಜಾನಪದ ಸಂಗೀತ-ಶಶಿಧರ್ ಕೋಟೆ ಮತ್ತು ತಂಡದವರಿಂದ, ನಗೆಹಬ್ಬ-ಸುಧಾ ಬರಗೂರು ತಂಡದವರಿಂದ. ಅಧ್ಯಕ್ಷತೆ-ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ್ ಕುಮಾರ್. ಸಂಜೆ 5.<br /> <br /> <strong>ಶ್ರೀರಾಮ ಕೃಪಾ ಪೋಷಿತ ನಾಟಕ ಮಂಡಳಿ: </strong>ಅಂದ್ರಹಳ್ಳಿ ಗ್ರಾಮ, ಮಾಗಡಿ ರಸ್ತೆ, ಹೇರೋಹಳ್ಳಿ ಹತ್ತಿರ. `ಸುಂದರಕಾಂಡ ರಾಮಾಯಣ~ ಯಕ್ಷಗಾನ ನಾಟಕ. ಉದ್ಘಾಟನೆ-ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಸಿ.ವೆಂಕಟೇಶಯ್ಯ, ಅಧ್ಯಕ್ಷತೆ-ಹಿರಿಯ ಯಕ್ಷಗಾನ ಕಲಾವಿದ ಆರ್. ಅಶ್ವಥ ನಾರಾಯಣ ರೆಡ್ಡಿ. ರಾತ್ರಿ 8.30.<br /> <strong><br /> ವಿಜಯವಿಠಲ ಸಂಗೀತ ಕಲಾ ವೇದಿಕೆ:</strong> ಫಲಿಮಾರು ಮಠ, ಸಂಪಿಗೆ ರಸ್ತೆ, ಫುಡ್ವರ್ಲ್ಡ್ ಎದುರು, ಮಲ್ಲೇಶ್ವರ. ಪುತ್ತೂರು ನರಸಿಂಹನಾಯಕ ಅವರಿಂದ `ದಾಸರ ಪದಗಳ ಗಾಯನ~ ಸಂಜೆ 6.30.<br /> <strong><br /> ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠ:</strong> ನಂ.177/1, ಪ್ಲಾಟ್ಫಾರಂ ರಸ್ತೆ, ರಾಜೀವ್ ಗಾಂಧಿ ಸರ್ಕಲ್ ಹತ್ತಿರ, ಶೇಷಾದ್ರಿಪುರಂ. ಯುಗಾದಿ ಹಬ್ಬದ ಪ್ರಯುಕ್ತ ಬೆಳಿಗ್ಗೆ 6ಕ್ಕೆ ಅಭ್ಯಂಜನ, ಪಂಚಾಮೃತ, ಅಭಿಷೇಕ, ಸಹಸ್ರ ಕಳಶಾಭಿಷೇಕ, ಸಂಜೆ 6.30ಕ್ಕೆ ಲಕ್ಷ್ಮಿನಾರಾಯಣಾಚಾರ್ಯ ಅವರಿಂದ ಶ್ರೀ ನಂದನ ಸಂವತ್ಸರದ ಪಂಚಾಂಗ ಶ್ರವಣ. <br /> <br /> <strong>ಶ್ರೀ ವ್ಯಾಸಮಧ್ವ ಸಂಶೋಧನಾ ಪ್ರತಿಷ್ಠಾನ: </strong>`ಪಾಜಕ~ 89/24, 3ನೇ ಮುಖ್ಯರಸ್ತೆ, ಮೌಂಟ್ಜಾಯ್ ಎಕ್ಸ್ಟೆನ್ಷನ್, ಹನುಮಂತನಗರ. ಯುಗಾದಿ ಹಬ್ಬದ ಪ್ರಯುಕ್ತ ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರಿಂದ `ಪಂಚಾಂಗ ಶ್ರವಣ~. ಸಂಜೆ 6.45.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>