<p><strong>ಬಾಗೇಪಲ್ಲಿ:</strong> ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮ ದಲ್ಲಿ ಶುಕ್ರವಾರ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮ ದೇವತೆ ಚೌಡೇಶ್ವರಿ ದೇವಿ ಪರಿಷೆ ಅದ್ದೂರಿ ಯಿಂದ ನಡೆಯಿತು. ಇಲ್ಲಿ ಗಮನ ಸೆಳೆದದ್ದು ಅಲಂಕಾರ, ದೀಪದ ಮೆರವಣಿಗೆ ಹಾಗೂ ಜಾರುಟ್ಲು ಪರಿಷೆ.<br /> <br /> ತಾಲ್ಲೂಕಿನ ಪೋತೇಪಲ್ಲಿ ಗ್ರಾಮದಲ್ಲಿ ಶುಕ್ರವಾರ ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ಚೌಡೇಶ್ವರಿ ದೇವಿ ಮೂರ್ತಿ ಹೊತ್ತ ಪಲಕ್ಕಿ ನಲ್ಲಪರೆಡ್ಡಿಪಲ್ಲಿ ಗ್ರಾಮದ ಚೌಡೇಶ್ವರಿ ದೇಗುಲದ ತೋಪಿನವರಿಗೆ ಮೆರವಣಿಗೆ ನಡೆಯಿತು.<br /> <br /> ನಲ್ಲಪರೆಡ್ಡಿಪಲ್ಲಿ ಗ್ರಾಮದ ಮಹಿಳೆಯರಿಂದ ದೀಪದ ಮೆರವಣಿಗೆ ನಡೆಯಿತು. ನಂತರ ನಡೆದ `ಜಾರುಟ್ಲು~ ಪರಿಷೆಯಲ್ಲಿ ಭಾವಹಿಸುವ ಯುವ ಕರು ಉದ್ದನೆಯ ಕೋಲು ಹಿಡಿದು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪರಿಷೆಯಲ್ಲಿ ಉದ್ದನೆ ಹಗ್ಗಕ್ಕೆ ಕಟ್ಟಿರುವ ತೆಂಗಿನ ಕಾಯಿಗೆ ಕೋಲಿನಿಂದ ಹೊಡೆಯಲಾಯಿತು.<br /> <br /> ಕೆಮ್ಮಣ್ಣಿನಿಂದ ನಿರ್ಮಿಸಿಲಾದ ಕಂಬವನ್ನು ಏರಿದ ಯುವಕರು ನೋಡಿ ನೆರದಿರುವ ಜನರು ನಕ್ಕು ನಲಿದರು.<br /> ತಾಲ್ಲೂಕಿನ ಪೋತೇಪಲ್ಲಿ, ರಾಯದುರ್ಗಂಪಲ್ಲಿ, ನಲ್ಲಪರೆಡ್ಡಿಪಲ್ಲಿ, ಪಾತಬಾಗೇಪಲ್ಲಿ ಗ್ರಾಮಗಳ ಸಾವಿರಾರು ಜನರು ಸಾಕ್ಷಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಗೇಪಲ್ಲಿ:</strong> ತಾಲ್ಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮ ದಲ್ಲಿ ಶುಕ್ರವಾರ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮ ದೇವತೆ ಚೌಡೇಶ್ವರಿ ದೇವಿ ಪರಿಷೆ ಅದ್ದೂರಿ ಯಿಂದ ನಡೆಯಿತು. ಇಲ್ಲಿ ಗಮನ ಸೆಳೆದದ್ದು ಅಲಂಕಾರ, ದೀಪದ ಮೆರವಣಿಗೆ ಹಾಗೂ ಜಾರುಟ್ಲು ಪರಿಷೆ.<br /> <br /> ತಾಲ್ಲೂಕಿನ ಪೋತೇಪಲ್ಲಿ ಗ್ರಾಮದಲ್ಲಿ ಶುಕ್ರವಾರ ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ಚೌಡೇಶ್ವರಿ ದೇವಿ ಮೂರ್ತಿ ಹೊತ್ತ ಪಲಕ್ಕಿ ನಲ್ಲಪರೆಡ್ಡಿಪಲ್ಲಿ ಗ್ರಾಮದ ಚೌಡೇಶ್ವರಿ ದೇಗುಲದ ತೋಪಿನವರಿಗೆ ಮೆರವಣಿಗೆ ನಡೆಯಿತು.<br /> <br /> ನಲ್ಲಪರೆಡ್ಡಿಪಲ್ಲಿ ಗ್ರಾಮದ ಮಹಿಳೆಯರಿಂದ ದೀಪದ ಮೆರವಣಿಗೆ ನಡೆಯಿತು. ನಂತರ ನಡೆದ `ಜಾರುಟ್ಲು~ ಪರಿಷೆಯಲ್ಲಿ ಭಾವಹಿಸುವ ಯುವ ಕರು ಉದ್ದನೆಯ ಕೋಲು ಹಿಡಿದು, ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪರಿಷೆಯಲ್ಲಿ ಉದ್ದನೆ ಹಗ್ಗಕ್ಕೆ ಕಟ್ಟಿರುವ ತೆಂಗಿನ ಕಾಯಿಗೆ ಕೋಲಿನಿಂದ ಹೊಡೆಯಲಾಯಿತು.<br /> <br /> ಕೆಮ್ಮಣ್ಣಿನಿಂದ ನಿರ್ಮಿಸಿಲಾದ ಕಂಬವನ್ನು ಏರಿದ ಯುವಕರು ನೋಡಿ ನೆರದಿರುವ ಜನರು ನಕ್ಕು ನಲಿದರು.<br /> ತಾಲ್ಲೂಕಿನ ಪೋತೇಪಲ್ಲಿ, ರಾಯದುರ್ಗಂಪಲ್ಲಿ, ನಲ್ಲಪರೆಡ್ಡಿಪಲ್ಲಿ, ಪಾತಬಾಗೇಪಲ್ಲಿ ಗ್ರಾಮಗಳ ಸಾವಿರಾರು ಜನರು ಸಾಕ್ಷಿಯಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>