<p>ಎಸ್.ಜಿ.ಬಿ.ಎಸ್ ಉನ್ನತಿ ಫೌಂಡೇಷನ್ 39ನೇ ವರ್ಷದ ಗೋಕುಲಾಷ್ಟಮಿ ಸರಣಿಯ ‘ಉತ್ಸವ’ 2016 ಕಾರ್ಯಕ್ರಮ ಆಯೋಜಿಸಿದೆ.<br /> <br /> ಶನಿವಾರದಿಂದ (ಆ.6) ಆರಂಭವಾಗುವ ‘ಉತ್ಸವ’ ಆ.28ರವರೆಗೂ ನಡೆಯಲಿದೆ. ಪ್ರತಿದಿನ ನೃತ್ಯ, ಸಂಗೀತದ ರಸದೌತಣ.<br /> <br /> ಶನಿವಾರ (ಆ.6) ಸಂಜೆ 6.30ಕ್ಕೆ ಟಿ.ಎಂ.ಕೃಷ್ಣ (ಮ್ಯಾಗ್ಸೆಸೆ ಪುರಸ್ಕೃತ) ಮತ್ತು ತಂಡದ ಗಾಯನದೊಂದಿಗೆ ಉತ್ಸವ ಆರಂಭವಾಗಲಿದೆ.<br /> <br /> ಕಾರ್ಯಕ್ರಮದ ಕೊನೆಯ ದಿನವಾದ ಆ.28ರಂದು ರಾತ್ರಿ 8.30ಕ್ಕೆ ಎವಿಕೆ ರಾಜಸಿಂಹನ್ ಅವರಿಂದ ರಾಧಾಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ. 9.30ಕ್ಕೆ ಜೆ.ಎಸ್. ಈಶ್ವರ ಪ್ರಸಾದ್ ನೇತೃತ್ವದಲ್ಲಿ ‘ನಮ್ಮ ಸಂಪ್ರದಾಯ’ ವೇದಪಾಠಶಾಲೆ ವಿದ್ಯಾರ್ಥಿಗಳಿಂದ ವೇದಕೋಶಂ ಪ್ರಸ್ತುತಿ ಇದೆ.<br /> ಕಾರ್ಯಕ್ರಮದ ವಿವರ ಇಂತಿದೆ...<br /> <br /> <strong>ಆ.7:</strong> ಷಣ್ಮುಗಪ್ರಿಯಾ, ಹರಿಪ್ರಿಯಾ (ಪ್ರಿಯಾ ಸಹೋದರಿಯರು) ಅವರಿಂದ ಗಾಯನ. ಸಂಜೆ 5.30.<br /> <br /> <strong>ಆ.8:</strong> ಟಿ.ಎಸ್. ಪಟ್ಟಾಭಿರಾಮ ಪಂಡಿತ್ ತಂಡದಿಂದ ಗಾಯನ. ಸಂಜೆ 6.<br /> <br /> <strong>ಆ.9: </strong>ಜಿಜೆಆರ್ ಕೃಷ್ಣನ್, ವಿಜಯಲಕ್ಷ್ಮಿ ಅವರಿಂದ ದ್ವಂದ್ವ ಪಿಟೀಲು ವಾದನ. ಸಂಜೆ 6.<br /> <br /> <strong>ಆ.10:</strong> ಸಾಕೇತರಾಮನ್ ತಂಡದಿಂದ ಗಾಯನ. ಸಂಜೆ 6.<br /> <br /> <strong>ಆ.11: </strong>ಸಿಕ್ಕಿಲ್ ಮಾಲಾ ಚಂದ್ರಶೇಖರ್ ಅವರಿಂದ ಕೊಳಲು ವಾದನ. ಸಂಜೆ 6.<br /> <br /> <strong>ಆ.12:</strong> ಶ್ರೀಕೃಷ್ಣಮೋಹನ್, ರಾಮಕುಮಾರ್ ಮೋಹನ್ (ತ್ರಿಚೂರು ಸಹೋದರರು) ಅವರಿಂದ ಗಾಯನ. ಸಂಜೆ 6.<br /> <br /> <strong>ಆ.13</strong>: ವಿಶಾಖಾ ಹರಿ ತಂಡದಿಂದ ಗಾಯನ. ಸಂಜೆ 6.<br /> <br /> <strong>ಆ.14: </strong>ನಿತ್ಯಶ್ರೀ ತಂಡದಿಂದ ಗಾಯನ. ಸಂಜೆ 5.30.<br /> <br /> <strong>ಆ.15:</strong> ಸಂಜೆ 4.45ಕ್ಕೆ ಆದೇಶ್ ಸುಂದರೇಶನ್ ತಂಡದಿಂದ ಗಾಯನ. ಸಂಜೆ 6ಕ್ಕೆ ಸಿಕ್ಕಿಲ್ ಗುರುಚರಣ್ ತಂಡದಿಂದ ಗಾಯನ.<br /> <br /> <strong>ಆ.16:</strong> ಎನ್. ರವಿಕಿರಣ್ ಅವರಿಂದ ಗಾಯನ. ಸಂಜೆ 6.<br /> <br /> <strong>ಆ.17:</strong> ರಾಮಕೃಷ್ಣನ್ ಮೂರ್ತಿ ತಂಡದಿಂದ ಗಾಯನ. ಸಂಜೆ 6.<br /> <br /> <strong>ಆ.18: </strong>ಸಂದೀಪ್ ನಾರಾಯಣ್ ತಂಡದಿಂದ ಗಾಯನ. ಸಂಜೆ 6.<br /> <br /> <strong>ಆ.19:</strong> ಎಂ. ವೆಂಕಟೇಶಕುಮಾರ್ ತಂಡ. ಸಂಜೆ 6.<br /> <br /> <strong>ಆ.20: </strong>ಸುಧಾ ರಘುನಾಥನ್ ತಂಡ. ಸಂಜೆ 6.</p>.<p><strong>ಆ.21:</strong> ಒ.ಎಸ್. ಅರುಣ್ ತಂಡ. ಸಂಜೆ 5.30.<br /> <br /> <strong>ಆ.22:</strong> ಪಿ. ಉನ್ನಿಕೃಷ್ಣನ್ ತಂಡ. ಸಂಜೆ 6.<br /> <br /> <strong>ಆ.23:</strong> ಸಂಜೆ 7ಕ್ಕೆ ಸೊಲಿನ್ ಸೆಲ್ವಿ ಸಲೀಮ್ ರುಕ್ಮಿಣಿ ಅವರಿಂದ ಪ್ರವಚನ.<br /> <br /> <strong>ಆ.23: </strong>ರಿಂದ 26: ಶ್ಯಾಮ್ ಕೃಷ್ಣ ಸತೀಶ್, ಉಷಾ ಸಾವಿತ್ರಿ, ಆರ್. ಸಿಂಧು, ಶ್ವೇತಾ ಮಲ್ಲಿಕಾರ್ಜುನ ಅವರಿಂದ ಭಕ್ತಿ ಗೀತೆಗಳ ಗಾಯನ. ಸಂಜೆ 5.55.<br /> <br /> <strong>ಆ.25: </strong>ರಾತ್ರಿ 8ಕ್ಕೆ ರಾಧಾ ಮಾಮಿ ಅವರಿಂದ ಸಂಪೂರ್ಣ ನಾರಾಯಣೀಯಂ. ರಾತ್ರಿ 9ಕ್ಕೆ ಮಂಜಪ್ರ ಮೋಹನ್ ಅವರಿಂದ ಭಜನೆ.<br /> <br /> <strong>ಆ.27:</strong> ಮಧ್ಯಾಹ್ನ 3.30ಕ್ಕೆ ಚೆನ್ನೈನ ಎವಿಕೆ ರಾಜಸಿಂಹನ್ ತಂಡದಿಂದ ಪಂಚಪದಿ. ಸಂಜೆ 6.30ಕ್ಕೆ ಹೈದರಾಬಾದ್ನ ಜೆ.ಎಸ್.ಈಶ್ವರ ಪ್ರಸಾದ್, ಜೆ.ಎಸ್.ಶ್ರೀರಾಮ್ ತಂಡದಿಂದ ‘ದಾಸ ವಿಧ ರೂಪ ನಮೋ, ನಮೋ’ ನೃತ್ಯ ಸಂಕೀರ್ತನಂ.<br /> <br /> <strong>ಸ್ಥಳ:</strong> ಉನ್ನತಿ ಸೆಂಟರ್, ನಂ1, ಗಣೇಶ ದೇವಸ್ಥಾನದ ರಸ್ತೆ, ಎನ್ಜಿಇಎಫ್ ಲೇಔಟ್ (ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣ ಹಿಂಭಾಗ), ಸದಾನಂದನಗರ.<br /> <strong>ಮಾಹಿತಿಗೆ: </strong>080–25384642<br /> <strong>ವೆಬ್ಸೈಟ್:</strong> www.unnatiblr.org<br /> <strong>ಎಲ್ಲಾ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಸ್.ಜಿ.ಬಿ.ಎಸ್ ಉನ್ನತಿ ಫೌಂಡೇಷನ್ 39ನೇ ವರ್ಷದ ಗೋಕುಲಾಷ್ಟಮಿ ಸರಣಿಯ ‘ಉತ್ಸವ’ 2016 ಕಾರ್ಯಕ್ರಮ ಆಯೋಜಿಸಿದೆ.<br /> <br /> ಶನಿವಾರದಿಂದ (ಆ.6) ಆರಂಭವಾಗುವ ‘ಉತ್ಸವ’ ಆ.28ರವರೆಗೂ ನಡೆಯಲಿದೆ. ಪ್ರತಿದಿನ ನೃತ್ಯ, ಸಂಗೀತದ ರಸದೌತಣ.<br /> <br /> ಶನಿವಾರ (ಆ.6) ಸಂಜೆ 6.30ಕ್ಕೆ ಟಿ.ಎಂ.ಕೃಷ್ಣ (ಮ್ಯಾಗ್ಸೆಸೆ ಪುರಸ್ಕೃತ) ಮತ್ತು ತಂಡದ ಗಾಯನದೊಂದಿಗೆ ಉತ್ಸವ ಆರಂಭವಾಗಲಿದೆ.<br /> <br /> ಕಾರ್ಯಕ್ರಮದ ಕೊನೆಯ ದಿನವಾದ ಆ.28ರಂದು ರಾತ್ರಿ 8.30ಕ್ಕೆ ಎವಿಕೆ ರಾಜಸಿಂಹನ್ ಅವರಿಂದ ರಾಧಾಕಲ್ಯಾಣ ಮಹೋತ್ಸವ ಆಯೋಜಿಸಲಾಗಿದೆ. 9.30ಕ್ಕೆ ಜೆ.ಎಸ್. ಈಶ್ವರ ಪ್ರಸಾದ್ ನೇತೃತ್ವದಲ್ಲಿ ‘ನಮ್ಮ ಸಂಪ್ರದಾಯ’ ವೇದಪಾಠಶಾಲೆ ವಿದ್ಯಾರ್ಥಿಗಳಿಂದ ವೇದಕೋಶಂ ಪ್ರಸ್ತುತಿ ಇದೆ.<br /> ಕಾರ್ಯಕ್ರಮದ ವಿವರ ಇಂತಿದೆ...<br /> <br /> <strong>ಆ.7:</strong> ಷಣ್ಮುಗಪ್ರಿಯಾ, ಹರಿಪ್ರಿಯಾ (ಪ್ರಿಯಾ ಸಹೋದರಿಯರು) ಅವರಿಂದ ಗಾಯನ. ಸಂಜೆ 5.30.<br /> <br /> <strong>ಆ.8:</strong> ಟಿ.ಎಸ್. ಪಟ್ಟಾಭಿರಾಮ ಪಂಡಿತ್ ತಂಡದಿಂದ ಗಾಯನ. ಸಂಜೆ 6.<br /> <br /> <strong>ಆ.9: </strong>ಜಿಜೆಆರ್ ಕೃಷ್ಣನ್, ವಿಜಯಲಕ್ಷ್ಮಿ ಅವರಿಂದ ದ್ವಂದ್ವ ಪಿಟೀಲು ವಾದನ. ಸಂಜೆ 6.<br /> <br /> <strong>ಆ.10:</strong> ಸಾಕೇತರಾಮನ್ ತಂಡದಿಂದ ಗಾಯನ. ಸಂಜೆ 6.<br /> <br /> <strong>ಆ.11: </strong>ಸಿಕ್ಕಿಲ್ ಮಾಲಾ ಚಂದ್ರಶೇಖರ್ ಅವರಿಂದ ಕೊಳಲು ವಾದನ. ಸಂಜೆ 6.<br /> <br /> <strong>ಆ.12:</strong> ಶ್ರೀಕೃಷ್ಣಮೋಹನ್, ರಾಮಕುಮಾರ್ ಮೋಹನ್ (ತ್ರಿಚೂರು ಸಹೋದರರು) ಅವರಿಂದ ಗಾಯನ. ಸಂಜೆ 6.<br /> <br /> <strong>ಆ.13</strong>: ವಿಶಾಖಾ ಹರಿ ತಂಡದಿಂದ ಗಾಯನ. ಸಂಜೆ 6.<br /> <br /> <strong>ಆ.14: </strong>ನಿತ್ಯಶ್ರೀ ತಂಡದಿಂದ ಗಾಯನ. ಸಂಜೆ 5.30.<br /> <br /> <strong>ಆ.15:</strong> ಸಂಜೆ 4.45ಕ್ಕೆ ಆದೇಶ್ ಸುಂದರೇಶನ್ ತಂಡದಿಂದ ಗಾಯನ. ಸಂಜೆ 6ಕ್ಕೆ ಸಿಕ್ಕಿಲ್ ಗುರುಚರಣ್ ತಂಡದಿಂದ ಗಾಯನ.<br /> <br /> <strong>ಆ.16:</strong> ಎನ್. ರವಿಕಿರಣ್ ಅವರಿಂದ ಗಾಯನ. ಸಂಜೆ 6.<br /> <br /> <strong>ಆ.17:</strong> ರಾಮಕೃಷ್ಣನ್ ಮೂರ್ತಿ ತಂಡದಿಂದ ಗಾಯನ. ಸಂಜೆ 6.<br /> <br /> <strong>ಆ.18: </strong>ಸಂದೀಪ್ ನಾರಾಯಣ್ ತಂಡದಿಂದ ಗಾಯನ. ಸಂಜೆ 6.<br /> <br /> <strong>ಆ.19:</strong> ಎಂ. ವೆಂಕಟೇಶಕುಮಾರ್ ತಂಡ. ಸಂಜೆ 6.<br /> <br /> <strong>ಆ.20: </strong>ಸುಧಾ ರಘುನಾಥನ್ ತಂಡ. ಸಂಜೆ 6.</p>.<p><strong>ಆ.21:</strong> ಒ.ಎಸ್. ಅರುಣ್ ತಂಡ. ಸಂಜೆ 5.30.<br /> <br /> <strong>ಆ.22:</strong> ಪಿ. ಉನ್ನಿಕೃಷ್ಣನ್ ತಂಡ. ಸಂಜೆ 6.<br /> <br /> <strong>ಆ.23:</strong> ಸಂಜೆ 7ಕ್ಕೆ ಸೊಲಿನ್ ಸೆಲ್ವಿ ಸಲೀಮ್ ರುಕ್ಮಿಣಿ ಅವರಿಂದ ಪ್ರವಚನ.<br /> <br /> <strong>ಆ.23: </strong>ರಿಂದ 26: ಶ್ಯಾಮ್ ಕೃಷ್ಣ ಸತೀಶ್, ಉಷಾ ಸಾವಿತ್ರಿ, ಆರ್. ಸಿಂಧು, ಶ್ವೇತಾ ಮಲ್ಲಿಕಾರ್ಜುನ ಅವರಿಂದ ಭಕ್ತಿ ಗೀತೆಗಳ ಗಾಯನ. ಸಂಜೆ 5.55.<br /> <br /> <strong>ಆ.25: </strong>ರಾತ್ರಿ 8ಕ್ಕೆ ರಾಧಾ ಮಾಮಿ ಅವರಿಂದ ಸಂಪೂರ್ಣ ನಾರಾಯಣೀಯಂ. ರಾತ್ರಿ 9ಕ್ಕೆ ಮಂಜಪ್ರ ಮೋಹನ್ ಅವರಿಂದ ಭಜನೆ.<br /> <br /> <strong>ಆ.27:</strong> ಮಧ್ಯಾಹ್ನ 3.30ಕ್ಕೆ ಚೆನ್ನೈನ ಎವಿಕೆ ರಾಜಸಿಂಹನ್ ತಂಡದಿಂದ ಪಂಚಪದಿ. ಸಂಜೆ 6.30ಕ್ಕೆ ಹೈದರಾಬಾದ್ನ ಜೆ.ಎಸ್.ಈಶ್ವರ ಪ್ರಸಾದ್, ಜೆ.ಎಸ್.ಶ್ರೀರಾಮ್ ತಂಡದಿಂದ ‘ದಾಸ ವಿಧ ರೂಪ ನಮೋ, ನಮೋ’ ನೃತ್ಯ ಸಂಕೀರ್ತನಂ.<br /> <br /> <strong>ಸ್ಥಳ:</strong> ಉನ್ನತಿ ಸೆಂಟರ್, ನಂ1, ಗಣೇಶ ದೇವಸ್ಥಾನದ ರಸ್ತೆ, ಎನ್ಜಿಇಎಫ್ ಲೇಔಟ್ (ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣ ಹಿಂಭಾಗ), ಸದಾನಂದನಗರ.<br /> <strong>ಮಾಹಿತಿಗೆ: </strong>080–25384642<br /> <strong>ವೆಬ್ಸೈಟ್:</strong> www.unnatiblr.org<br /> <strong>ಎಲ್ಲಾ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶ.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>