<p>ಅಂತರಂಗ ಹವ್ಯಾಸಿ ನಾಟಕ ತಂಡವು ಬೀಚಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ `ಉತ್ತರಭೂಪ ಬೀchi' ಎಂಬ ಹಾಸ್ಯನಾಟಕವನ್ನು ಭಾನುವಾರ ಪ್ರದರ್ಶಿಸಲಿದೆ.</p>.<p>`ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ `ನೀವು ಕೇಳಿದಿರಿ' ಪ್ರಶ್ನೋತ್ತರದ ಸಂಗ್ರಹ `ಉತ್ತರಭೂಪ ಬೀchi' ಪುಸ್ತಕ ಆಧರಿತ ಹಾಸ್ಯನಾಟಕವಿದು. ಇದಕ್ಕೆ ಗೀತಸಾಹಿತ್ಯ ಮತ್ತು ರಂಗರೂಪ ನೀಡಿದವರು ಎನ್. ಸಿ. ಮಹೇಶ್. ನಿರ್ದೇಶನ: ಅರ್ಚನಾ ಶ್ಯಾಂ. ಸ್ಥಳ: ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಸಂಜೆ 7. ಪ್ರವೇಶಪತ್ರಕ್ಕೆ ಸಂಪರ್ಕಿಸಿ: 98809 14509.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಂತರಂಗ ಹವ್ಯಾಸಿ ನಾಟಕ ತಂಡವು ಬೀಚಿಯವರ ಜನ್ಮ ಶತಮಾನೋತ್ಸವದ ಅಂಗವಾಗಿ `ಉತ್ತರಭೂಪ ಬೀchi' ಎಂಬ ಹಾಸ್ಯನಾಟಕವನ್ನು ಭಾನುವಾರ ಪ್ರದರ್ಶಿಸಲಿದೆ.</p>.<p>`ಸುಧಾ' ವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ `ನೀವು ಕೇಳಿದಿರಿ' ಪ್ರಶ್ನೋತ್ತರದ ಸಂಗ್ರಹ `ಉತ್ತರಭೂಪ ಬೀchi' ಪುಸ್ತಕ ಆಧರಿತ ಹಾಸ್ಯನಾಟಕವಿದು. ಇದಕ್ಕೆ ಗೀತಸಾಹಿತ್ಯ ಮತ್ತು ರಂಗರೂಪ ನೀಡಿದವರು ಎನ್. ಸಿ. ಮಹೇಶ್. ನಿರ್ದೇಶನ: ಅರ್ಚನಾ ಶ್ಯಾಂ. ಸ್ಥಳ: ಸೇವಾ ಸದನ, 14ನೇ ಅಡ್ಡರಸ್ತೆ, ಮಲ್ಲೇಶ್ವರ. ಸಂಜೆ 7. ಪ್ರವೇಶಪತ್ರಕ್ಕೆ ಸಂಪರ್ಕಿಸಿ: 98809 14509.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>