<p><strong>ಮರೆತ ಪತ್ರ ಸಂಸ್ಕೃತಿ ‘ಎಲ್ಲಿ ಹೋದವೊ ಓಲೆಗಳು’</strong><br /> (ಭೂಮಿಕಾ, 1–3–2014) ಮನುಷ್ಯರ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ತನ್ನದೇ ಪಾತ್ರ ಹೊಂದಿರುವ ಪತ್ರ ಸಂಸ್ಕೃತಿ ಇದೀಗ ತಂತ್ರಜ್ಞಾನದ ಹಾವಳಿಯಿಂದಾಗಿ ಕಣ್ಮರೆಯಾಗುತ್ತಿದೆ. ಆ ಕಾಲದ ಪತ್ರ ವ್ಯವಹಾರದ ಸೂಕ್ಷ್ಮತೆಯನ್ನು ಅರ್ಥಪೂರ್ಣವಾಗಿ ಬಿಡಿಸಿ ಇಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.<br /> <strong>–ಕುಬೇರಪ್ಪ ಎಂ.ವಿಭೂತಿ, ಹರಿಹರ</strong><br /> <br /> <strong>ಅಹಂಕಾರ ಮೀರಿ..</strong><br /> ಅಹಂಕಾರ ಮನಸ್ಸಿನ ಮೇಲೆ ಹಿಡಿತ ಸಾಧಿಸಿದಾಗ ನಾವು ಸಣ್ಣ ಜಗತ್ತಿನಲ್ಲಿ ಜೀವಿಸುತ್ತೇವೆ ಎನ್ನುವ ಸತ್ಯವನ್ನು ಸಾರಿದ ಶಾಲಿನಿ ಸವೂರ ಅಂಕಣ ಅರ್ಥಪೂರ್ಣವಾಗಿತ್ತು.<br /> <strong>–ಎಚ್.ಆನಂದ್ ಕುಮಾರ್, ಚಿತ್ರದುರ್ಗ</strong><br /> <br /> <strong>ಉಪಯುಕ್ತ ಮಾಹಿತಿ</strong><br /> ವಾರದ ವೈದ್ಯ ಆಹಾರ ಔಷಧವಾಗಲಿ ಸಂದರ್ಶನ ನಿಜಕ್ಕೂ ಉಪಯುಕ್ತವಾಗಿತ್ತು. ಔಷಧಗಳೇ ಆಹಾರವಾಗುತ್ತಿರುವ ಈ ದಿನಗಳಲ್ಲಿ ಆಹಾರದ ಮಹತ್ವ ಮತ್ತು ಯಾವ ರೋಗಕ್ಕೆ ಯಾವುದು ಔಷಧಿ ಎಂದು ತಿಳಿಸಿದ್ದು ಮಾಹಿತಿ ಪೂರ್ಣವಾಗಿತ್ತು.<br /> <strong>–ಅ.ಮೃತ್ಯುಂಜಯ, ಶಾಂತಿನಗರ, ಪಾಂಡವಪುರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮರೆತ ಪತ್ರ ಸಂಸ್ಕೃತಿ ‘ಎಲ್ಲಿ ಹೋದವೊ ಓಲೆಗಳು’</strong><br /> (ಭೂಮಿಕಾ, 1–3–2014) ಮನುಷ್ಯರ ಸಂಬಂಧಗಳನ್ನು ಬೆಸೆಯುವ ನಿಟ್ಟಿನಲ್ಲಿ ತನ್ನದೇ ಪಾತ್ರ ಹೊಂದಿರುವ ಪತ್ರ ಸಂಸ್ಕೃತಿ ಇದೀಗ ತಂತ್ರಜ್ಞಾನದ ಹಾವಳಿಯಿಂದಾಗಿ ಕಣ್ಮರೆಯಾಗುತ್ತಿದೆ. ಆ ಕಾಲದ ಪತ್ರ ವ್ಯವಹಾರದ ಸೂಕ್ಷ್ಮತೆಯನ್ನು ಅರ್ಥಪೂರ್ಣವಾಗಿ ಬಿಡಿಸಿ ಇಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.<br /> <strong>–ಕುಬೇರಪ್ಪ ಎಂ.ವಿಭೂತಿ, ಹರಿಹರ</strong><br /> <br /> <strong>ಅಹಂಕಾರ ಮೀರಿ..</strong><br /> ಅಹಂಕಾರ ಮನಸ್ಸಿನ ಮೇಲೆ ಹಿಡಿತ ಸಾಧಿಸಿದಾಗ ನಾವು ಸಣ್ಣ ಜಗತ್ತಿನಲ್ಲಿ ಜೀವಿಸುತ್ತೇವೆ ಎನ್ನುವ ಸತ್ಯವನ್ನು ಸಾರಿದ ಶಾಲಿನಿ ಸವೂರ ಅಂಕಣ ಅರ್ಥಪೂರ್ಣವಾಗಿತ್ತು.<br /> <strong>–ಎಚ್.ಆನಂದ್ ಕುಮಾರ್, ಚಿತ್ರದುರ್ಗ</strong><br /> <br /> <strong>ಉಪಯುಕ್ತ ಮಾಹಿತಿ</strong><br /> ವಾರದ ವೈದ್ಯ ಆಹಾರ ಔಷಧವಾಗಲಿ ಸಂದರ್ಶನ ನಿಜಕ್ಕೂ ಉಪಯುಕ್ತವಾಗಿತ್ತು. ಔಷಧಗಳೇ ಆಹಾರವಾಗುತ್ತಿರುವ ಈ ದಿನಗಳಲ್ಲಿ ಆಹಾರದ ಮಹತ್ವ ಮತ್ತು ಯಾವ ರೋಗಕ್ಕೆ ಯಾವುದು ಔಷಧಿ ಎಂದು ತಿಳಿಸಿದ್ದು ಮಾಹಿತಿ ಪೂರ್ಣವಾಗಿತ್ತು.<br /> <strong>–ಅ.ಮೃತ್ಯುಂಜಯ, ಶಾಂತಿನಗರ, ಪಾಂಡವಪುರ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>