<p><strong>ಬಾಷ್ ಲಲಿತಕಲಾ ಸಂಘ:</strong> ಐದು ದಿನಗಳ ‘ಕಲಾಸಂಗಮ- 2011’. ಶುಕ್ರವಾರ ಉದ್ಘಾಟನೆ, ಚಿತ್ರ ನಿರ್ದೇಶಕ ಸಿ.ವಿ. ಶಿವಶಂಕರ್ ಮತ್ತು ಎಸ್. ಬಾಲಿ ಅವರಿಗೆ ಸನ್ಮಾನ. ವಿದ್ವಾನ್ ಆನೂರ್ ಅನಂತಕೃಷ್ಣ ಶರ್ಮ ನೇತೃತ್ವದಲ್ಲಿ ಸ್ವರ ಲಯ ಸಮ್ಮಿಲನ. ವಿದ್ವಾನ್ ಎಚ್.ಕೆ. ವೆಂಕಟರಾಂ (ಪಿಟೀಲು), ಪ್ರವೀಣ್ ಗೋಡ್ಖಿಂಡಿ (ಕೊಳಲು) ಜುಗಲ್ಬಂದಿ ಮತ್ತು ಜಾನಪದ ತಾಳವಾದ್ಯ ವೈಭವ. ಅತಿಥಿ: ಬಾಷ್ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ವಿಶ್ವನಾಥನ್.<br /> <br /> ಸದಾ ಯಂತ್ರಗಳ ಜತೆ ಕೆಲಸ ಮಾಡುವ ಕಾರ್ಮಿಕರು ಸಾಂಸ್ಕೃತಿಕ ಬೇರುಗಳನ್ನು ಮರೆಯದೇ ಕಲೆಯನ್ನು ಜನಪ್ರಿಯಗೊಳಿಸಲು ಎಂತಹ ಕೊಡುಗೆ ಕೊಡಬಹುದು ಎಂಬುದಕ್ಕೆ ಬಾಷ್ ಲಲಿತಾ ಕಲಾ ಸಂಘ ಅತ್ಯುತ್ತಮ ನಿದರ್ಶನ.<br /> <br /> 1965ರಲ್ಲಿ ಕಾರ್ಮಿಕರ ಮನರಂಜನೆಗಾಗಿ ಆರಂಭವಾದ ಸಂಘ ಈಗ ಬೆಂಗಳೂರಿನ ಕಲಾ ಲೋಕದಲ್ಲಿ ತನ್ನದೇ ಆದ ಸ್ಥಾನ ಗಳಿಸಿಕೊಂಡಿದೆ. ಬಾಷ್ ನೌಕರರು, ನೌಕರರ ಕುಟುಂಬ ವರ್ಗದವರು ಅಲ್ಲದೇ ಹಲವು ಕಲಾವಿದರಿಗೆ ವೇದಿಕೆ ಒದಗಿಸುತ್ತಿದೆ. ಈಗ ಮಾರ್ಚ್ 4 ರಿಂದ 8ರ ವರೆಗೆ ರಂಗಭೂಮಿ, ಸಂಗೀತ ಮತ್ತು ನೃತ್ಯ ಉತ್ಸವ ನಡೆಸುತ್ತಿದೆ.<strong>ಸ್ಥಳ:</strong> ಬಾಷ್ ಕ್ರೀಡಾಂಗಣ, ಆಡುಗೋಡಿ. ಸಂಜೆ 6.15.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಾಷ್ ಲಲಿತಕಲಾ ಸಂಘ:</strong> ಐದು ದಿನಗಳ ‘ಕಲಾಸಂಗಮ- 2011’. ಶುಕ್ರವಾರ ಉದ್ಘಾಟನೆ, ಚಿತ್ರ ನಿರ್ದೇಶಕ ಸಿ.ವಿ. ಶಿವಶಂಕರ್ ಮತ್ತು ಎಸ್. ಬಾಲಿ ಅವರಿಗೆ ಸನ್ಮಾನ. ವಿದ್ವಾನ್ ಆನೂರ್ ಅನಂತಕೃಷ್ಣ ಶರ್ಮ ನೇತೃತ್ವದಲ್ಲಿ ಸ್ವರ ಲಯ ಸಮ್ಮಿಲನ. ವಿದ್ವಾನ್ ಎಚ್.ಕೆ. ವೆಂಕಟರಾಂ (ಪಿಟೀಲು), ಪ್ರವೀಣ್ ಗೋಡ್ಖಿಂಡಿ (ಕೊಳಲು) ಜುಗಲ್ಬಂದಿ ಮತ್ತು ಜಾನಪದ ತಾಳವಾದ್ಯ ವೈಭವ. ಅತಿಥಿ: ಬಾಷ್ ವ್ಯವಸ್ಥಾಪಕ ನಿರ್ದೇಶಕ ವಿ.ಕೆ. ವಿಶ್ವನಾಥನ್.<br /> <br /> ಸದಾ ಯಂತ್ರಗಳ ಜತೆ ಕೆಲಸ ಮಾಡುವ ಕಾರ್ಮಿಕರು ಸಾಂಸ್ಕೃತಿಕ ಬೇರುಗಳನ್ನು ಮರೆಯದೇ ಕಲೆಯನ್ನು ಜನಪ್ರಿಯಗೊಳಿಸಲು ಎಂತಹ ಕೊಡುಗೆ ಕೊಡಬಹುದು ಎಂಬುದಕ್ಕೆ ಬಾಷ್ ಲಲಿತಾ ಕಲಾ ಸಂಘ ಅತ್ಯುತ್ತಮ ನಿದರ್ಶನ.<br /> <br /> 1965ರಲ್ಲಿ ಕಾರ್ಮಿಕರ ಮನರಂಜನೆಗಾಗಿ ಆರಂಭವಾದ ಸಂಘ ಈಗ ಬೆಂಗಳೂರಿನ ಕಲಾ ಲೋಕದಲ್ಲಿ ತನ್ನದೇ ಆದ ಸ್ಥಾನ ಗಳಿಸಿಕೊಂಡಿದೆ. ಬಾಷ್ ನೌಕರರು, ನೌಕರರ ಕುಟುಂಬ ವರ್ಗದವರು ಅಲ್ಲದೇ ಹಲವು ಕಲಾವಿದರಿಗೆ ವೇದಿಕೆ ಒದಗಿಸುತ್ತಿದೆ. ಈಗ ಮಾರ್ಚ್ 4 ರಿಂದ 8ರ ವರೆಗೆ ರಂಗಭೂಮಿ, ಸಂಗೀತ ಮತ್ತು ನೃತ್ಯ ಉತ್ಸವ ನಡೆಸುತ್ತಿದೆ.<strong>ಸ್ಥಳ:</strong> ಬಾಷ್ ಕ್ರೀಡಾಂಗಣ, ಆಡುಗೋಡಿ. ಸಂಜೆ 6.15.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>