<p><strong>ಬೆಳಗಾವಿ:</strong> ಕಾವಿಧಾರಿಯೊಬ್ಬ ಬೆಳಗಿನ ಸಮಯದಲ್ಲಿಯೇ ಬಾರ್ಗೆ ಹೋಗಿ ಮದ್ಯ ಸೇವಿಸಿ, ಎಗ್ಬಿರಿಯಾನಿ ಸವಿದ ಘಟನೆ ಗುರುವಾರ ನಗರದಲ್ಲಿ ಚರ್ಚೆಗೆ ಗ್ರಾಸವಾಯಿತು. <br /> <br /> ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುನಾಳದ ಸ್ವಾಮೀಜಿ ಎಂದು ಹೇಳಿಕೊಂಡ ಮೃತ್ಯುಂಜಯ ಹಿರೇಮಠ ಎಂಬುವರು ಕಾವಿ ಧರಿಸಿ ಮದ್ಯ ಸೇವಿಸಿದವರು. ಬಾರ್ನಿಂದ ಕಾವಿ ಧಾರಿಯು ಹೊರಗೆ ಬರುತ್ತಿರು ವುದನ್ನು ರಸ್ತೆಯ ಲಿ ಹೊರಟಿದ್ದ ಜನರು ಬೆರಗಾಗಿ ನೋಡಿದರು. <br /> <br /> `ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳ ಕಚೇರಿಯಲ್ಲಿ ಕೆಲಸ ಇತ್ತು. ಅದಕ್ಕಾಗಿ ಬೆಳಿಗ್ಗೆ ಬಂದಿದ್ದೆ. ಕೆಲಸ ಮುಗಿತು, ಬಿಯರ್ ಕುಡಿದು, ಎಗ್ ಬಿರಿಯಾನಿ ಊಟ ಮಾಡಿದೆ. ಇದರಲ್ಲಿ ತಪ್ಪೇನಿದೆ. ನಾವೇನು ಬಾರ್ಗೆ ಬರಬಾರದೆ, ಕೆಲ ವರು ಕದ್ದು-ಮುಚ್ಚಿ ಕುಡಿಯುತ್ತಾರೆ~ ಎಂದು ಹಿರೇಮಠ ಸಮರ್ಥಿಸಿ ಕೊಂಡರು. <br /> <br /> ಮುಂಗಾರು ಮಳೆಯಾಗಿಲ್ಲ. ಕಳೆದ ವರ್ಷದಿಂದ ಸರಿಯಾದ ಮಳೆ- ಬೆಳೆ ಇಲ್ಲ. ಇದಕ್ಕಾಗಿ ಪ್ರಾರ್ಥಿಸಿ ಕುಡಿದಿರು ವುದಾಗಿ ಹೇಳಿ, ಒಂದು ಬಿಯರ್ ಹಾಗೂ ಎಗ್ಬಿರಿಯಾನಿ ಸೇವಿಸಿ ಮರಳಿ ತಮ್ಮೂರಿಗೆ ತೆರಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ಕಾವಿಧಾರಿಯೊಬ್ಬ ಬೆಳಗಿನ ಸಮಯದಲ್ಲಿಯೇ ಬಾರ್ಗೆ ಹೋಗಿ ಮದ್ಯ ಸೇವಿಸಿ, ಎಗ್ಬಿರಿಯಾನಿ ಸವಿದ ಘಟನೆ ಗುರುವಾರ ನಗರದಲ್ಲಿ ಚರ್ಚೆಗೆ ಗ್ರಾಸವಾಯಿತು. <br /> <br /> ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುನಾಳದ ಸ್ವಾಮೀಜಿ ಎಂದು ಹೇಳಿಕೊಂಡ ಮೃತ್ಯುಂಜಯ ಹಿರೇಮಠ ಎಂಬುವರು ಕಾವಿ ಧರಿಸಿ ಮದ್ಯ ಸೇವಿಸಿದವರು. ಬಾರ್ನಿಂದ ಕಾವಿ ಧಾರಿಯು ಹೊರಗೆ ಬರುತ್ತಿರು ವುದನ್ನು ರಸ್ತೆಯ ಲಿ ಹೊರಟಿದ್ದ ಜನರು ಬೆರಗಾಗಿ ನೋಡಿದರು. <br /> <br /> `ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಳ ಕಚೇರಿಯಲ್ಲಿ ಕೆಲಸ ಇತ್ತು. ಅದಕ್ಕಾಗಿ ಬೆಳಿಗ್ಗೆ ಬಂದಿದ್ದೆ. ಕೆಲಸ ಮುಗಿತು, ಬಿಯರ್ ಕುಡಿದು, ಎಗ್ ಬಿರಿಯಾನಿ ಊಟ ಮಾಡಿದೆ. ಇದರಲ್ಲಿ ತಪ್ಪೇನಿದೆ. ನಾವೇನು ಬಾರ್ಗೆ ಬರಬಾರದೆ, ಕೆಲ ವರು ಕದ್ದು-ಮುಚ್ಚಿ ಕುಡಿಯುತ್ತಾರೆ~ ಎಂದು ಹಿರೇಮಠ ಸಮರ್ಥಿಸಿ ಕೊಂಡರು. <br /> <br /> ಮುಂಗಾರು ಮಳೆಯಾಗಿಲ್ಲ. ಕಳೆದ ವರ್ಷದಿಂದ ಸರಿಯಾದ ಮಳೆ- ಬೆಳೆ ಇಲ್ಲ. ಇದಕ್ಕಾಗಿ ಪ್ರಾರ್ಥಿಸಿ ಕುಡಿದಿರು ವುದಾಗಿ ಹೇಳಿ, ಒಂದು ಬಿಯರ್ ಹಾಗೂ ಎಗ್ಬಿರಿಯಾನಿ ಸೇವಿಸಿ ಮರಳಿ ತಮ್ಮೂರಿಗೆ ತೆರಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>