<p>ಉಪಾಸನಾ ಸಂಸ್ಥೆಯ ತಿಂಗಳ ಕಾರ್ಯಕ್ರಮವಾದ `ಅಂಗಳದಲ್ಲಿ ಹೂ ಹಸೆ~ ರಮೇಶ ಅವರ ಮನೆಯಂಗಳದಲ್ಲಿ ನಡೆಯಿತು. ಉಪಾಸನಾ ಮೋಹನ್ ಸಂಗೀತ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶ. <br /> <br /> ಮೊದಲ ಸರಣಿಯಲ್ಲಿ ಬಿ.ಎನ್. ಶಿಲ್ಪಕಲಾ, ವರ್ಷಾ ಸುರೇಶ್, ವಿಶ್ವಾಸ್ ವಸಿಷ್ಠ, ಸ್ವಾತಿ ರಾವ್, ಅಮೂಲ್ಯ ಶಾಸ್ತ್ರಿ, ಶ್ಲಾಘ್ಯ ವಸಿಷ್ಠ, ವೈಷ್ಣವಿ ಶ್ರೀವತ್ಸ ಹಾಗೂ ದೀಪ್ತಿ ರಮೇಶ ಭಾವಗೀತೆಗಳನ್ನು ಹಾಡಿ ರಂಜಿಸಿದರು. <br /> <br /> ಉಪಾಸನಾ ಮೋಹನ್ ಅವರ ಸಂಗೀತ ನಿರ್ದೇಶನದಲ್ಲಿ `ನಿನ್ನೊಳಗೆ ನೀನಿರು ಮನವೆ~, `ಬಯಲಿನೊಳಗೆ ಯಾರೋ ಮರೆತ~, ಹದಿನಾರರ ವಯಸೇ~, `ಒಂದು ಹೊಳೆ ನೂರು ತೆರೆ~ ಮುಂತಾದ ಹಲವು ಸಾಹಿತಿಗಳ ಗೀತರಚನೆಗಳನ್ನು ಹಾಡಿದರು.<br /> <br /> ಗಾಯಕರಾದ ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ ಭಾವಗೀತೆಗಳನ್ನು ಹಾಡಿದರು. ಕಾರ್ಯಕ್ರಮವನ್ನು ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಉದ್ಘಾಟಿಸಿದರು. ಕವಯಿತ್ರಿ ರಂಜನಿ ಪ್ರಭು, ನಟ ಶ್ರಿನಿವಾಸಪ್ರಭು ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಉಪಾಸನಾ ಸಂಸ್ಥೆಯ ತಿಂಗಳ ಕಾರ್ಯಕ್ರಮವಾದ `ಅಂಗಳದಲ್ಲಿ ಹೂ ಹಸೆ~ ರಮೇಶ ಅವರ ಮನೆಯಂಗಳದಲ್ಲಿ ನಡೆಯಿತು. ಉಪಾಸನಾ ಮೋಹನ್ ಸಂಗೀತ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶ. <br /> <br /> ಮೊದಲ ಸರಣಿಯಲ್ಲಿ ಬಿ.ಎನ್. ಶಿಲ್ಪಕಲಾ, ವರ್ಷಾ ಸುರೇಶ್, ವಿಶ್ವಾಸ್ ವಸಿಷ್ಠ, ಸ್ವಾತಿ ರಾವ್, ಅಮೂಲ್ಯ ಶಾಸ್ತ್ರಿ, ಶ್ಲಾಘ್ಯ ವಸಿಷ್ಠ, ವೈಷ್ಣವಿ ಶ್ರೀವತ್ಸ ಹಾಗೂ ದೀಪ್ತಿ ರಮೇಶ ಭಾವಗೀತೆಗಳನ್ನು ಹಾಡಿ ರಂಜಿಸಿದರು. <br /> <br /> ಉಪಾಸನಾ ಮೋಹನ್ ಅವರ ಸಂಗೀತ ನಿರ್ದೇಶನದಲ್ಲಿ `ನಿನ್ನೊಳಗೆ ನೀನಿರು ಮನವೆ~, `ಬಯಲಿನೊಳಗೆ ಯಾರೋ ಮರೆತ~, ಹದಿನಾರರ ವಯಸೇ~, `ಒಂದು ಹೊಳೆ ನೂರು ತೆರೆ~ ಮುಂತಾದ ಹಲವು ಸಾಹಿತಿಗಳ ಗೀತರಚನೆಗಳನ್ನು ಹಾಡಿದರು.<br /> <br /> ಗಾಯಕರಾದ ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ ಭಾವಗೀತೆಗಳನ್ನು ಹಾಡಿದರು. ಕಾರ್ಯಕ್ರಮವನ್ನು ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಉದ್ಘಾಟಿಸಿದರು. ಕವಯಿತ್ರಿ ರಂಜನಿ ಪ್ರಭು, ನಟ ಶ್ರಿನಿವಾಸಪ್ರಭು ಮತ್ತಿತರರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>