<p><strong>ವಿಜಯಪುರ:</strong> ಇಲ್ಲಿನ ಗುರಪ್ಪನಮಠದ ನೀಲಗಿರೀಶ್ವರಸ್ವಾಮಿ ಕಲ್ಯಾಣಮಂಟಪದಲ್ಲಿ ವರಮಹಾಲಕ್ಷ್ಮಿ ಶಕ್ತಿ ಪೀಠದ ವತಿಯಿಂದ ಲೋಕಲ್ಯಾಣಾರ್ಥವಾಗಿ ವರಮಹಾಲಕ್ಷ್ಮಿ ದೇವಿಯವರಿಗೆ ಸಾರ್ವತ್ರಿಕ ಲಕ್ಷಕುಂಕುಮಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.<br /> <br /> ಪೂಜಾಕಾರ್ಯಗಳ ಅಂಗವಾಗಿ ಮಹಾಗಣಪತಿ ಪ್ರಾರ್ಥನೆ, ಪುಣ್ಯಾಹವಾಚನ, ಕಳಶ ಸ್ಥಾಪನೆ, ಪಂಚಗವ್ಯಮೇಳ, ಹೋಮಾದಿಕಾರ್ಯಗಳು ನಡೆಸಲಾಯಿತು. ಲಕ್ಷಕುಂಕುಮಾರ್ಚನೆ, ತೀರ್ಥಪ್ರಸಾದ ವಿನಿಯೋಗ, ಮಡಿಲುತುಂಬುವ ಪೂಜೆ ನಡೆಯಿತು. ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಎಂ.ನಾರಾಯಣಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಯಪುರ:</strong> ಇಲ್ಲಿನ ಗುರಪ್ಪನಮಠದ ನೀಲಗಿರೀಶ್ವರಸ್ವಾಮಿ ಕಲ್ಯಾಣಮಂಟಪದಲ್ಲಿ ವರಮಹಾಲಕ್ಷ್ಮಿ ಶಕ್ತಿ ಪೀಠದ ವತಿಯಿಂದ ಲೋಕಲ್ಯಾಣಾರ್ಥವಾಗಿ ವರಮಹಾಲಕ್ಷ್ಮಿ ದೇವಿಯವರಿಗೆ ಸಾರ್ವತ್ರಿಕ ಲಕ್ಷಕುಂಕುಮಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.<br /> <br /> ಪೂಜಾಕಾರ್ಯಗಳ ಅಂಗವಾಗಿ ಮಹಾಗಣಪತಿ ಪ್ರಾರ್ಥನೆ, ಪುಣ್ಯಾಹವಾಚನ, ಕಳಶ ಸ್ಥಾಪನೆ, ಪಂಚಗವ್ಯಮೇಳ, ಹೋಮಾದಿಕಾರ್ಯಗಳು ನಡೆಸಲಾಯಿತು. ಲಕ್ಷಕುಂಕುಮಾರ್ಚನೆ, ತೀರ್ಥಪ್ರಸಾದ ವಿನಿಯೋಗ, ಮಡಿಲುತುಂಬುವ ಪೂಜೆ ನಡೆಯಿತು. ರಾಜ್ಯ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಎಂ.ನಾರಾಯಣಗೌಡ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>