<p><strong>ಬೆಂಗಳೂರು:</strong> ರಾಯ್ಸನ್ ಮತ್ತು ವರಿಷ್ಠಾ , ಒಂಬತ್ತನೇ ದಕ್ಷಿಣ ವಲಯ ರಾಷ್ಟ್ರೀಯ ವಾಲಿಬಾಲ್ ಚಾಂಪಿ ಯನ್ಷಿಪ್ನಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಮುನ್ನ ಡೆಸಲಿದ್ದಾರೆ. ಒಟ್ಟು ಐದು ದಿನಗಳವರೆಗೆ (25–29) ನಡೆಯಲಿರುವ ಈ ಟೂರ್ನಿಯು ಇಲ್ಲಿನ ರಾಜಾಜಿನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ.<br /> <br /> <strong>ತಂಡಗಳು ಇಂತಿವೆ:</strong><br /> <strong>ಬಾಲಕರು:</strong> ರಾಯ್ಸನ್ (ನಾಯಕ), ಪ್ರತೀಕ್ ಶೆಟ್ಟಿ (ಉಪ ನಾಯಕ), ಅಲೋಸಿಸ್, ಮುಂಜಿರ್, ಅಭಿಷೇಕ್, ವರ್ಷಿತ್, ಚಂದನ್ ಶೆಟ್ಟಿ, ಸಂಪತ್, ಅಜ್ಮತ್, ಗೋವಿಂದ ಸ್ವಾಮಿ, ಸುನಿಲ್, ಕಿಶೋರ್. <strong>ಕೋಚ್ : </strong>ಕೆ.ಆರ್. ಲಕ್ಷ್ಮೀ ನಾರಾಯಣ.<br /> <br /> <strong>ಬಾಲಕಿಯರು: </strong>ಎಂ.ಎಸ್.ವರಿಷ್ಠಾ (ನಾಯಕಿ), ವಿ. ಕಾವ್ಯ ಶ್ರೀ (ಉಪ ನಾಯಕಿ), ವಿ.ಎಮ್.ಜ್ಯೋತಿ, ಎಮ್.ಬಿ.ಭಾರತಿ, ಎಸ್.ಯು.ಪ್ರೀತಿ, ಸಯ್ಯದ್ ಅರ್ಬೈನಾ , ಆಶಾ ಉಮೇಶ್, ವಿದ್ಯಾ ಶ್ರೀ, ರೋಜಾ, ಎನ್.ಪೂಜಾ, ಮೋನಿಕಾ, ಪುಷ್ಪಾ. ಕೋಚ್: ಎಲ್.ಆರ್. ಯತೀಶ್, ಸಹ ಕೋಚ್: ನಾರಾಯಣ ಸ್ವಾಮಿ ರೆಡ್ಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ರಾಯ್ಸನ್ ಮತ್ತು ವರಿಷ್ಠಾ , ಒಂಬತ್ತನೇ ದಕ್ಷಿಣ ವಲಯ ರಾಷ್ಟ್ರೀಯ ವಾಲಿಬಾಲ್ ಚಾಂಪಿ ಯನ್ಷಿಪ್ನಲ್ಲಿ ಕ್ರಮವಾಗಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವನ್ನು ಮುನ್ನ ಡೆಸಲಿದ್ದಾರೆ. ಒಟ್ಟು ಐದು ದಿನಗಳವರೆಗೆ (25–29) ನಡೆಯಲಿರುವ ಈ ಟೂರ್ನಿಯು ಇಲ್ಲಿನ ರಾಜಾಜಿನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದೆ.<br /> <br /> <strong>ತಂಡಗಳು ಇಂತಿವೆ:</strong><br /> <strong>ಬಾಲಕರು:</strong> ರಾಯ್ಸನ್ (ನಾಯಕ), ಪ್ರತೀಕ್ ಶೆಟ್ಟಿ (ಉಪ ನಾಯಕ), ಅಲೋಸಿಸ್, ಮುಂಜಿರ್, ಅಭಿಷೇಕ್, ವರ್ಷಿತ್, ಚಂದನ್ ಶೆಟ್ಟಿ, ಸಂಪತ್, ಅಜ್ಮತ್, ಗೋವಿಂದ ಸ್ವಾಮಿ, ಸುನಿಲ್, ಕಿಶೋರ್. <strong>ಕೋಚ್ : </strong>ಕೆ.ಆರ್. ಲಕ್ಷ್ಮೀ ನಾರಾಯಣ.<br /> <br /> <strong>ಬಾಲಕಿಯರು: </strong>ಎಂ.ಎಸ್.ವರಿಷ್ಠಾ (ನಾಯಕಿ), ವಿ. ಕಾವ್ಯ ಶ್ರೀ (ಉಪ ನಾಯಕಿ), ವಿ.ಎಮ್.ಜ್ಯೋತಿ, ಎಮ್.ಬಿ.ಭಾರತಿ, ಎಸ್.ಯು.ಪ್ರೀತಿ, ಸಯ್ಯದ್ ಅರ್ಬೈನಾ , ಆಶಾ ಉಮೇಶ್, ವಿದ್ಯಾ ಶ್ರೀ, ರೋಜಾ, ಎನ್.ಪೂಜಾ, ಮೋನಿಕಾ, ಪುಷ್ಪಾ. ಕೋಚ್: ಎಲ್.ಆರ್. ಯತೀಶ್, ಸಹ ಕೋಚ್: ನಾರಾಯಣ ಸ್ವಾಮಿ ರೆಡ್ಡಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>