<p>ರಾಜರಾಜೇಶ್ವರಿ ವೈದ್ಯ ಕಾಲೇಜು ಮತ್ತು ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಜತೆಗೂಡಿ ಶುಕ್ರವಾರ ರಾಜ್ಯ ಮಟ್ಟದ ಕನ್ನಡ ವೈದ್ಯ ಲೇಖಕರ ಸಮಾವೇಶ ಆಯೋಜಿಸಿವೆ. <br /> <br /> ಈ ಬಾರಿಯ ವಿಷಯ `ಕನ್ನಡ ವೈದ್ಯ ವಿಜ್ಞಾನ ಸಾಹಿತ್ಯದಲ್ಲಿ ಸೃಷ್ಟಿ ಮತ್ತು ದೃಷ್ಟಿ~.<br /> ಇಲ್ಲಿ ಕನ್ನಡ ವೈದ್ಯ ವಿಜ್ಞಾನದ ಪ್ರಮುಖ ವಿದ್ವಾಂಸರ ಉಪನ್ಯಾಸ, ಉದಯೋನ್ಮುಖ ವೈದ್ಯ ಬರಹಗಾರರಿಗೆ ಲೇಖನ ಕಮ್ಮಟ, ವೈದ್ಯರಿಂದ ಹಾಸ್ಯೋಕ್ತಿ, ನಕ್ಕುನಲಿ, ಹಾಡುಪಾಡುಗಳು, ಆರೋಗ್ಯ ಸಂಸತ್ತಿನಲ್ಲಿ ತಜ್ಞ ವೈದ್ಯರಿಂದ ಪ್ರಶ್ನೋತ್ತರ ಇತ್ಯಾದಿಗಳು ಸಮಾವೇಶದ ವಿಶೇಷ. <br /> <strong><br /> ಬೆಳಿಗ್ಗೆ 9.30ಕ್ಕೆ ಉದ್ಘಾಟನೆ</strong>: ಡಾ. ಸಿದ್ದಲಿಂಗಯ್ಯ. ಅಧ್ಯಕ್ಷತೆ: ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸಿ.ಷಣ್ಮುಗಂ. ಅತಿಥಿ: ಡಾ. ಡಿ.ಎಲ್. ರಾಮಚಂದ್ರ. ಕನ್ನಡ <br /> <br /> <strong>ವೈದ್ಯಕೀಯ ಕೃತಿಗಳ ಲೋಕಾರ್ಪಣೆ</strong>: ಡಾ. ಎಚ್.ರಂಗಪ್ಪ, ಡಾ. ಉಷಾ ರಾಮಚಂದ್ರ. <br /> ಬೆಳಿಗ್ಗೆ 11ಕ್ಕೆ ಡಾ. ಸಿ.ಆರ್.ಚಂದ್ರಶೇಖರ್ (ಕನ್ನಡ ವೈದ್ಯ ಸಾಹಿತ್ಯ: ಅಂದು-ಇಂದು-ಮುಂದು, ಅವಲೋಕನ), ಡಾ. ಬಿ.ಸತ್ಯಮೂರ್ತಿ (ಕನ್ನಡ ವೈದ್ಯ ಲೇಖಕರು ಎದುರಿಸುತ್ತಿರುವ ಸಮಸ್ಯೆ) ಅವರಿಂದ ಉಪನ್ಯಾಸ. <br /> <br /> ಮಧ್ಯಾಹ್ನ 12ಕ್ಕೆ ಉದಯೋನ್ಮುಖ ವೈದ್ಯ ಬರಹಗಾರರಿಗೆ ಮಾರ್ಗದರ್ಶಿ ಕಮ್ಮಟ. ನಿರ್ವಹಣೆ: ಡಾ. ಆರ್.ಕೆ.ಸರೋಜ. ಕಮ್ಮಟ ಸಮೀಕ್ಷೆ: ಅಂಕಣಕಾರ ನಾಗೇಶ್ ಹೆಗಡೆ.<br /> ನಂತರ ಹಿರಿಯ ನಾಗರಿಕರಿಗಾಗಿ ಆರೋಗ್ಯ ಸಂಪತ್ತು ಕಾರ್ಯಕ್ರಮ. ಅಧ್ಯಕ್ಷತೆ: ಡಾ. ಕೆ.ಎಂ.ಗೋವಿಂದರಾಜು. <br /> <br /> ಇದರಲ್ಲಿ ಸಂಸ್ಥೆಯ 12 ತಜ್ಞ ವೈದ್ಯರು ಹಾಗೂ ಪ್ರಾಧ್ಯಾಪಕರಿಂದ ಜನ ಸಾಮಾನ್ಯರ ಆರೋಗ್ಯ ಸಂದೇಹಗಳಿಗೆ ಉತ್ತರ. ಇದರಲ್ಲಿ ಹಿರಿಯ ನಾಗರಿಕರು ಕೂಡ ಪಾಲ್ಗೊಂಡು ವೈದ್ಯರ ಸಲಹೆ ಪಡೆಯಬಹುದು.<br /> <br /> ಮಧ್ಯಾಹ್ನ 3ಕ್ಕೆ ವೈದ್ಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಂದ ಹಾಸ್ಯ ಲಾಸ್ಯ, ಹಾಡು ಪಾಡು, ಏಕಪಾತ್ರಾಭಿನಯ ಮತ್ತಿತರ ಮನರಂಜನೆ. ಸಂಜೆ 4ಕ್ಕೆ <strong><br /> <br /> ಸಮಾರೋಪ. ಉಪಸ್ಥಿತಿ:</strong> ಡಾ.ಡಿ.ಎಲ್.ರಾಮಚಂದ್ರ, ಡಾ. ಎಚ್.ರಂಗಪ್ಪ, ಡಾ. ಕೆ.ಎಂ.ಗೋವಿಂದ ರಾಜ್. <br /> <br /> ಸ್ಥಳ: ರಾಜರಾಜೇಶ್ವರಿ ವೈದ್ಯ ಕಾಲೇಜು, ಕಂಬೀಪುರ, ಮೈಸೂರು ರಸ್ತೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜರಾಜೇಶ್ವರಿ ವೈದ್ಯ ಕಾಲೇಜು ಮತ್ತು ಕನ್ನಡ ವೈದ್ಯ ಸಾಹಿತ್ಯ ಪರಿಷತ್ ಜತೆಗೂಡಿ ಶುಕ್ರವಾರ ರಾಜ್ಯ ಮಟ್ಟದ ಕನ್ನಡ ವೈದ್ಯ ಲೇಖಕರ ಸಮಾವೇಶ ಆಯೋಜಿಸಿವೆ. <br /> <br /> ಈ ಬಾರಿಯ ವಿಷಯ `ಕನ್ನಡ ವೈದ್ಯ ವಿಜ್ಞಾನ ಸಾಹಿತ್ಯದಲ್ಲಿ ಸೃಷ್ಟಿ ಮತ್ತು ದೃಷ್ಟಿ~.<br /> ಇಲ್ಲಿ ಕನ್ನಡ ವೈದ್ಯ ವಿಜ್ಞಾನದ ಪ್ರಮುಖ ವಿದ್ವಾಂಸರ ಉಪನ್ಯಾಸ, ಉದಯೋನ್ಮುಖ ವೈದ್ಯ ಬರಹಗಾರರಿಗೆ ಲೇಖನ ಕಮ್ಮಟ, ವೈದ್ಯರಿಂದ ಹಾಸ್ಯೋಕ್ತಿ, ನಕ್ಕುನಲಿ, ಹಾಡುಪಾಡುಗಳು, ಆರೋಗ್ಯ ಸಂಸತ್ತಿನಲ್ಲಿ ತಜ್ಞ ವೈದ್ಯರಿಂದ ಪ್ರಶ್ನೋತ್ತರ ಇತ್ಯಾದಿಗಳು ಸಮಾವೇಶದ ವಿಶೇಷ. <br /> <strong><br /> ಬೆಳಿಗ್ಗೆ 9.30ಕ್ಕೆ ಉದ್ಘಾಟನೆ</strong>: ಡಾ. ಸಿದ್ದಲಿಂಗಯ್ಯ. ಅಧ್ಯಕ್ಷತೆ: ರಾಜರಾಜೇಶ್ವರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸಿ.ಷಣ್ಮುಗಂ. ಅತಿಥಿ: ಡಾ. ಡಿ.ಎಲ್. ರಾಮಚಂದ್ರ. ಕನ್ನಡ <br /> <br /> <strong>ವೈದ್ಯಕೀಯ ಕೃತಿಗಳ ಲೋಕಾರ್ಪಣೆ</strong>: ಡಾ. ಎಚ್.ರಂಗಪ್ಪ, ಡಾ. ಉಷಾ ರಾಮಚಂದ್ರ. <br /> ಬೆಳಿಗ್ಗೆ 11ಕ್ಕೆ ಡಾ. ಸಿ.ಆರ್.ಚಂದ್ರಶೇಖರ್ (ಕನ್ನಡ ವೈದ್ಯ ಸಾಹಿತ್ಯ: ಅಂದು-ಇಂದು-ಮುಂದು, ಅವಲೋಕನ), ಡಾ. ಬಿ.ಸತ್ಯಮೂರ್ತಿ (ಕನ್ನಡ ವೈದ್ಯ ಲೇಖಕರು ಎದುರಿಸುತ್ತಿರುವ ಸಮಸ್ಯೆ) ಅವರಿಂದ ಉಪನ್ಯಾಸ. <br /> <br /> ಮಧ್ಯಾಹ್ನ 12ಕ್ಕೆ ಉದಯೋನ್ಮುಖ ವೈದ್ಯ ಬರಹಗಾರರಿಗೆ ಮಾರ್ಗದರ್ಶಿ ಕಮ್ಮಟ. ನಿರ್ವಹಣೆ: ಡಾ. ಆರ್.ಕೆ.ಸರೋಜ. ಕಮ್ಮಟ ಸಮೀಕ್ಷೆ: ಅಂಕಣಕಾರ ನಾಗೇಶ್ ಹೆಗಡೆ.<br /> ನಂತರ ಹಿರಿಯ ನಾಗರಿಕರಿಗಾಗಿ ಆರೋಗ್ಯ ಸಂಪತ್ತು ಕಾರ್ಯಕ್ರಮ. ಅಧ್ಯಕ್ಷತೆ: ಡಾ. ಕೆ.ಎಂ.ಗೋವಿಂದರಾಜು. <br /> <br /> ಇದರಲ್ಲಿ ಸಂಸ್ಥೆಯ 12 ತಜ್ಞ ವೈದ್ಯರು ಹಾಗೂ ಪ್ರಾಧ್ಯಾಪಕರಿಂದ ಜನ ಸಾಮಾನ್ಯರ ಆರೋಗ್ಯ ಸಂದೇಹಗಳಿಗೆ ಉತ್ತರ. ಇದರಲ್ಲಿ ಹಿರಿಯ ನಾಗರಿಕರು ಕೂಡ ಪಾಲ್ಗೊಂಡು ವೈದ್ಯರ ಸಲಹೆ ಪಡೆಯಬಹುದು.<br /> <br /> ಮಧ್ಯಾಹ್ನ 3ಕ್ಕೆ ವೈದ್ಯ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರಿಂದ ಹಾಸ್ಯ ಲಾಸ್ಯ, ಹಾಡು ಪಾಡು, ಏಕಪಾತ್ರಾಭಿನಯ ಮತ್ತಿತರ ಮನರಂಜನೆ. ಸಂಜೆ 4ಕ್ಕೆ <strong><br /> <br /> ಸಮಾರೋಪ. ಉಪಸ್ಥಿತಿ:</strong> ಡಾ.ಡಿ.ಎಲ್.ರಾಮಚಂದ್ರ, ಡಾ. ಎಚ್.ರಂಗಪ್ಪ, ಡಾ. ಕೆ.ಎಂ.ಗೋವಿಂದ ರಾಜ್. <br /> <br /> ಸ್ಥಳ: ರಾಜರಾಜೇಶ್ವರಿ ವೈದ್ಯ ಕಾಲೇಜು, ಕಂಬೀಪುರ, ಮೈಸೂರು ರಸ್ತೆ. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>