<p><strong>`ಕಿಡ್ಜೀ~ಯಲ್ಲಿ ಬೇಸಿಗೆ ಶಿಬಿರ</strong><br /> ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಕಲೆಯ ರುಚಿ ಹೆಚ್ಚಿಸಲು ಆರ್.ಟಿ ನಗರದಲ್ಲಿರುವ `ಕಿಡ್ಜೀ~ ಸ್ಕೂಲ್ ಏ.16ರಿಂದ ಮೇ.3ರವರೆಗೆ ಬೇಸಿಗೆ ಶಿಬಿರ ಆಯೋಜಿಸಿದೆ. <br /> <br /> ಚಿಣ್ಣರಿಗಾಗಿ ಫ್ಲವರ್ ಮೇಕಿಂಗ್, ಪಾಟ್ ಡೆಕೋರೆಟಿಂಗ್, ಗ್ಲಾಸ್, ಕ್ಲಾತ್ಪೇಂಟಿಂಗ್, ಪರ್ಸ್, ಕಾರ್ಪೆಟ್ಹಾಗೂ ಕೀಚೈನ್ಸ್ ಮಾಡುವುದನ್ನು ಹೇಳಿಕೊಡುತ್ತಾರೆ.<br /> ಹೆಚ್ಚಿನ ಮಾಹಿತಿಗೆ: 93431 03235<br /> <br /> <strong>ಬೇಸಿಗೆ ಶಿಬಿರ</strong><br /> ಅಖಿಲ ಕರ್ನಾಟಕ ಮಕ್ಕಳ ಕೂಟವು 46ನೇ ಮಕ್ಕಳ ಬೇಸಿಗೆ ರಜೆಯ ಶಿಕ್ಷಣ ಶಿಬಿರವನ್ನು ಏರ್ಪಡಿಸಿದೆ. ಏಪ್ರಿಲ್ 14ರಿಂದ ಮೇ 15ರವರೆಗೆ ನಡೆಯುವ ಶಿಬಿರಕ್ಕೆ ಅರ್ಜಿ ಸಲ್ಲಿಸುವವರು ಸಂಜೆ 5ರಿಂದ 7 ಗಂಟೆ ಒಳಗೆ ಕಚೇರಿಯಲ್ಲಿ ಸಂಪರ್ಕಿಸಬಹುದು.<br /> ಸ್ಥಳ: ಅಖಿಲ ಕರ್ನಾಟಕ ಮಕ್ಕಳ ಕೂಟ, ಶ್ರೀಮತಿ ಆರ್.ಕಲ್ಯಾಣಮ್ಮ ಮಕ್ಕಳ ಆಟದ ಮೈದಾನ, ಕೋಟೆ. ದೂ: 2670 6109.<br /> <br /> <strong>ಆಪ್ತಸಲಹಾ ಕಾರ್ಯಕ್ರಮ</strong><br /> ಆರೋಗ್ಯ ಭಾರತಿ ಟ್ರಸ್ಟ್ ಹಾಗೂ ಕರ್ನಾಟಕ ಅರ್ಥ್ರೈಟಿಸ್ ಫೌಂಡೇಶನ್ ವ್ಯಾಯಾಮ ಚಿಕಿತ್ಸೆ ಶಿಬಿರದ ಅಂಗವಾಗಿ ಅರ್ಥ್ರೈಟಿಸ್ ರೋಗಿಗಳಿಗೆ ಉಚಿತ ಆಪ್ತ ಸಲಹಾ ಕಾರ್ಯಕ್ರಮವನ್ನು ಆಯೋಜಿಸಿದೆ. ಏಪ್ರಿಲ್ 8ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ನಾಯಂಡನಹಳ್ಳಿಯ ಸ್ಪಂದನ ಆಸ್ಪತ್ರೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆಪ್ತಸಲಹೆಗಾರರಾದ ಎನ್.ವಿಶ್ವರೂಪಚಾರ್ ನಡೆಸಿಕೊಡಲಿದ್ದಾರೆ. ಮಾಹಿತಿಗೆ ಡಾ. ಜಿ. ಮೋಹನ್ಕುಮಾರ್ 99454 62604<br /> <br /> <strong>ಸುಗಮ ಸಂಗೀತ ಸ್ಪರ್ಧೆ</strong><br /> ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಸೇವಾ ಟ್ರಸ್ಟ್ ಕಿರಿಯರ ಮತ್ತು ಹಿರಿಯರ ವಿಭಾಗಕ್ಕೆ ಸುಗಮ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿದೆ.ಭಾಗವಹಿಸಲಿಚ್ಛಿಸುವವರು ಏಪ್ರಿಲ್5ರೊಳಗೆ ಟ್ರಸ್ಟ್ನ ಕಾರ್ಯದರ್ಶಿ ಸಿ.ಹೇಮಾವತಿ ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ: ಡಾ. ಅಶೋಕ್ಕುಮಾರ್ 94488 56322/ 94804 51586</p>.<p><strong>ಅಂಗವಿಕಲರ ವಸತಿ ನಿಲಯ</strong><br /> ಸೇವಾ ಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯು ಅಂಗವಿಕಲರ ವಸತಿ ನಿಲಯವನ್ನು ಆರಂಭಿಸುತ್ತಿದ್ದು, ರಿಯಾಯಿತಿ ದರದಲ್ಲಿ ವಸತಿ ಹಾಗೂ ಉಪಹಾರ, ಭೋಜನ ವ್ಯವಸ್ಥೆಯನ್ನು ಒಳಗೊಂಡಿದೆ. ಆಸಕ್ತಿಯುಳ್ಳ ಅಂಗವಿಕಲರು ಅರ್ಜಿ ಸಲ್ಲಿಸಬಹುದು. ಸ್ಥಳ: ನಂ.154/29, 3ನೇ ಮುಖ್ಯರಸ್ತೆ, ವೈಯಾಲಿಕಾವಲ್. ಮಾಹಿತಿಗೆ: 98865 30641/ 23340024.<br /> <br /> <strong>ತರಬೇತಿ</strong><br /> ಯುನಿಕಾರ್ನ್ ತಂತ್ರಜ್ಞಾನ ಸಂಸ್ಥೆಯು ಬೇಸಿಗೆಯ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ, ಸ್ವ-ಉದ್ಯೋಗಿಗಳಿಗೆ ಹಾಗೂ ನೌಕರಿ ಆಕಾಂಕ್ಷಿಗಳಿಗೆ ಮೂರು ವಾರಗಳ ಕಾಲ ಮೊಬೈಲ್ ಅಥವಾ ಹಾರ್ಡ್ವೇರ್ ತರಬೇತಿಯನ್ನು ನೀಡಲಿದೆ.ಮಾಹಿತಿಗೆ: ಯುನಿಕಾರ್ನ್ ತಂತ್ರಜ್ಞಾನ ಸಂಸ್ಥೆ, ನಂ.11/3, 5 ಮತ್ತು 6ನೇ ಅಡ್ಡರಸ್ತೆ, ಬನ್ನಪ್ಪ ಪಾರ್ಕ್ ರಸ್ತೆ, ಕಬ್ಬನ್ ಪೇಟೆ, ದೂ: 98866 51433<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>`ಕಿಡ್ಜೀ~ಯಲ್ಲಿ ಬೇಸಿಗೆ ಶಿಬಿರ</strong><br /> ಶಿಕ್ಷಣದ ಜೊತೆಗೆ ಮಕ್ಕಳಲ್ಲಿ ಕಲೆಯ ರುಚಿ ಹೆಚ್ಚಿಸಲು ಆರ್.ಟಿ ನಗರದಲ್ಲಿರುವ `ಕಿಡ್ಜೀ~ ಸ್ಕೂಲ್ ಏ.16ರಿಂದ ಮೇ.3ರವರೆಗೆ ಬೇಸಿಗೆ ಶಿಬಿರ ಆಯೋಜಿಸಿದೆ. <br /> <br /> ಚಿಣ್ಣರಿಗಾಗಿ ಫ್ಲವರ್ ಮೇಕಿಂಗ್, ಪಾಟ್ ಡೆಕೋರೆಟಿಂಗ್, ಗ್ಲಾಸ್, ಕ್ಲಾತ್ಪೇಂಟಿಂಗ್, ಪರ್ಸ್, ಕಾರ್ಪೆಟ್ಹಾಗೂ ಕೀಚೈನ್ಸ್ ಮಾಡುವುದನ್ನು ಹೇಳಿಕೊಡುತ್ತಾರೆ.<br /> ಹೆಚ್ಚಿನ ಮಾಹಿತಿಗೆ: 93431 03235<br /> <br /> <strong>ಬೇಸಿಗೆ ಶಿಬಿರ</strong><br /> ಅಖಿಲ ಕರ್ನಾಟಕ ಮಕ್ಕಳ ಕೂಟವು 46ನೇ ಮಕ್ಕಳ ಬೇಸಿಗೆ ರಜೆಯ ಶಿಕ್ಷಣ ಶಿಬಿರವನ್ನು ಏರ್ಪಡಿಸಿದೆ. ಏಪ್ರಿಲ್ 14ರಿಂದ ಮೇ 15ರವರೆಗೆ ನಡೆಯುವ ಶಿಬಿರಕ್ಕೆ ಅರ್ಜಿ ಸಲ್ಲಿಸುವವರು ಸಂಜೆ 5ರಿಂದ 7 ಗಂಟೆ ಒಳಗೆ ಕಚೇರಿಯಲ್ಲಿ ಸಂಪರ್ಕಿಸಬಹುದು.<br /> ಸ್ಥಳ: ಅಖಿಲ ಕರ್ನಾಟಕ ಮಕ್ಕಳ ಕೂಟ, ಶ್ರೀಮತಿ ಆರ್.ಕಲ್ಯಾಣಮ್ಮ ಮಕ್ಕಳ ಆಟದ ಮೈದಾನ, ಕೋಟೆ. ದೂ: 2670 6109.<br /> <br /> <strong>ಆಪ್ತಸಲಹಾ ಕಾರ್ಯಕ್ರಮ</strong><br /> ಆರೋಗ್ಯ ಭಾರತಿ ಟ್ರಸ್ಟ್ ಹಾಗೂ ಕರ್ನಾಟಕ ಅರ್ಥ್ರೈಟಿಸ್ ಫೌಂಡೇಶನ್ ವ್ಯಾಯಾಮ ಚಿಕಿತ್ಸೆ ಶಿಬಿರದ ಅಂಗವಾಗಿ ಅರ್ಥ್ರೈಟಿಸ್ ರೋಗಿಗಳಿಗೆ ಉಚಿತ ಆಪ್ತ ಸಲಹಾ ಕಾರ್ಯಕ್ರಮವನ್ನು ಆಯೋಜಿಸಿದೆ. ಏಪ್ರಿಲ್ 8ರ ಭಾನುವಾರ ಮಧ್ಯಾಹ್ನ 2 ಗಂಟೆಗೆ ನಾಯಂಡನಹಳ್ಳಿಯ ಸ್ಪಂದನ ಆಸ್ಪತ್ರೆಯ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಆಪ್ತಸಲಹೆಗಾರರಾದ ಎನ್.ವಿಶ್ವರೂಪಚಾರ್ ನಡೆಸಿಕೊಡಲಿದ್ದಾರೆ. ಮಾಹಿತಿಗೆ ಡಾ. ಜಿ. ಮೋಹನ್ಕುಮಾರ್ 99454 62604<br /> <br /> <strong>ಸುಗಮ ಸಂಗೀತ ಸ್ಪರ್ಧೆ</strong><br /> ಬುದ್ಧ, ಬಸವ, ಗಾಂಧಿ ಸಾಂಸ್ಕೃತಿಕ ಸೇವಾ ಟ್ರಸ್ಟ್ ಕಿರಿಯರ ಮತ್ತು ಹಿರಿಯರ ವಿಭಾಗಕ್ಕೆ ಸುಗಮ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿದೆ.ಭಾಗವಹಿಸಲಿಚ್ಛಿಸುವವರು ಏಪ್ರಿಲ್5ರೊಳಗೆ ಟ್ರಸ್ಟ್ನ ಕಾರ್ಯದರ್ಶಿ ಸಿ.ಹೇಮಾವತಿ ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ: ಡಾ. ಅಶೋಕ್ಕುಮಾರ್ 94488 56322/ 94804 51586</p>.<p><strong>ಅಂಗವಿಕಲರ ವಸತಿ ನಿಲಯ</strong><br /> ಸೇವಾ ಜ್ಯೋತಿ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಸ್ಥೆಯು ಅಂಗವಿಕಲರ ವಸತಿ ನಿಲಯವನ್ನು ಆರಂಭಿಸುತ್ತಿದ್ದು, ರಿಯಾಯಿತಿ ದರದಲ್ಲಿ ವಸತಿ ಹಾಗೂ ಉಪಹಾರ, ಭೋಜನ ವ್ಯವಸ್ಥೆಯನ್ನು ಒಳಗೊಂಡಿದೆ. ಆಸಕ್ತಿಯುಳ್ಳ ಅಂಗವಿಕಲರು ಅರ್ಜಿ ಸಲ್ಲಿಸಬಹುದು. ಸ್ಥಳ: ನಂ.154/29, 3ನೇ ಮುಖ್ಯರಸ್ತೆ, ವೈಯಾಲಿಕಾವಲ್. ಮಾಹಿತಿಗೆ: 98865 30641/ 23340024.<br /> <br /> <strong>ತರಬೇತಿ</strong><br /> ಯುನಿಕಾರ್ನ್ ತಂತ್ರಜ್ಞಾನ ಸಂಸ್ಥೆಯು ಬೇಸಿಗೆಯ ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ, ಸ್ವ-ಉದ್ಯೋಗಿಗಳಿಗೆ ಹಾಗೂ ನೌಕರಿ ಆಕಾಂಕ್ಷಿಗಳಿಗೆ ಮೂರು ವಾರಗಳ ಕಾಲ ಮೊಬೈಲ್ ಅಥವಾ ಹಾರ್ಡ್ವೇರ್ ತರಬೇತಿಯನ್ನು ನೀಡಲಿದೆ.ಮಾಹಿತಿಗೆ: ಯುನಿಕಾರ್ನ್ ತಂತ್ರಜ್ಞಾನ ಸಂಸ್ಥೆ, ನಂ.11/3, 5 ಮತ್ತು 6ನೇ ಅಡ್ಡರಸ್ತೆ, ಬನ್ನಪ್ಪ ಪಾರ್ಕ್ ರಸ್ತೆ, ಕಬ್ಬನ್ ಪೇಟೆ, ದೂ: 98866 51433<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>