<p><strong>ಜೈಪುರ (ಐಎಎನ್ಎಸ್): </strong>ಸಾಹಿತ್ಯ ಕ್ಷೇತ್ರದ ಸಾಧನೆಗೆ ನೀಡುವ ಪ್ರತಿಷ್ಠಿತ ಡಿಎಸ್ಸಿ ದಕ್ಷಿಣ ಏಷ್ಯಾ ಪ್ರಶಸ್ತಿಯನ್ನು ಶ್ರೀಲಂಕಾದ ಯುವ ಕಾದಂಬರಿ ಕಾರ ಶೆಹಾನ್ ಕರುಣತಿಲಕ ಅವರಿಗೆ ನೀಡಲಾಗಿದೆ.<br /> <br /> ಶೆಹಾನ್ ಅವರ ಮೊದಲ ಕಾದಂಬರಿ `ಚೀನಾಮನ್: ದಿ ಲೆಜೆಂಡ್ ಆಫ್ ಪ್ರದೀಪ್ ಮ್ಯಾಥ್ಯೂ~ ಕೃತಿಗೆ ಈ ಬಹುಮಾನ ನೀಡಲಾಗಿದ್ದು, 27 ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿ ಯನ್ನು ಭೂತಾನ್ ರಾಣಿ ಅಶಿ ದೋರ್ಜಿ ವಾಂಗ್ಮೊ ವಾನ್ಚುಕ್ ಅವರು ಪ್ರದಾನ ಮಾಡಿದರು. ಈ ಸಲದ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಕನ್ನಡದ ಖ್ಯಾತ ಸಾಹಿತಿ ಯು.ಆರ್. ಅನಂತಮೂರ್ತಿಯವರ `ಭಾರತೀಪುರ~ ಕೂಡಾ ಸೇರಿತ್ತು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೈಪುರ (ಐಎಎನ್ಎಸ್): </strong>ಸಾಹಿತ್ಯ ಕ್ಷೇತ್ರದ ಸಾಧನೆಗೆ ನೀಡುವ ಪ್ರತಿಷ್ಠಿತ ಡಿಎಸ್ಸಿ ದಕ್ಷಿಣ ಏಷ್ಯಾ ಪ್ರಶಸ್ತಿಯನ್ನು ಶ್ರೀಲಂಕಾದ ಯುವ ಕಾದಂಬರಿ ಕಾರ ಶೆಹಾನ್ ಕರುಣತಿಲಕ ಅವರಿಗೆ ನೀಡಲಾಗಿದೆ.<br /> <br /> ಶೆಹಾನ್ ಅವರ ಮೊದಲ ಕಾದಂಬರಿ `ಚೀನಾಮನ್: ದಿ ಲೆಜೆಂಡ್ ಆಫ್ ಪ್ರದೀಪ್ ಮ್ಯಾಥ್ಯೂ~ ಕೃತಿಗೆ ಈ ಬಹುಮಾನ ನೀಡಲಾಗಿದ್ದು, 27 ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿ ಯನ್ನು ಭೂತಾನ್ ರಾಣಿ ಅಶಿ ದೋರ್ಜಿ ವಾಂಗ್ಮೊ ವಾನ್ಚುಕ್ ಅವರು ಪ್ರದಾನ ಮಾಡಿದರು. ಈ ಸಲದ ಪ್ರಶಸ್ತಿಯ ಅಂತಿಮ ಪಟ್ಟಿಯಲ್ಲಿ ಕನ್ನಡದ ಖ್ಯಾತ ಸಾಹಿತಿ ಯು.ಆರ್. ಅನಂತಮೂರ್ತಿಯವರ `ಭಾರತೀಪುರ~ ಕೂಡಾ ಸೇರಿತ್ತು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>