<p>ಕರ್ನಾಟಕ ಗಾನ ಕಲಾ ಪರಿಷತ್ತು: ವಿದ್ವಾಂಸರ ಮತ್ತು ಯುವ ಪ್ರತಿಭೆಗಳ 42ನೇ ಸಂಗೀತ ಸಮ್ಮೇಳನದಲ್ಲಿ ಗುರುವಾರ ಬೆಳಿಗ್ಗೆ 10.30ಕ್ಕೆ ಗುರುಗುಹ ಸಂಗೀತ ಮಹಾ ವಿದ್ಯಾಲಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ. ಕುಲಪತಿ ಡಾ.ಎಸ್.ಸಿ. ಶರ್ಮಾ ಅವರಿಂದ ವಿದ್ವತ್ ಗೋಷ್ಠಿ ಮತ್ತು ವೆಬ್ ಸೈಟ್ ಲೋಕಾರ್ಪಣೆ. <br /> <br /> ಗೋಷ್ಠಿಯಲ್ಲಿ ಪಟ್ನಂ ಸುಬ್ರಹ್ಮಣ್ಯ ಅಯ್ಯರ್ ಬಗ್ಗೆ ಡಾ.ಸಿ.ಎ. ಶ್ರೀಧರ್ ಉಪನ್ಯಾಸ. 11.40ಕ್ಕೆ ರಂಜಿನಿ ಅವರಿಂದ ತಿಲ್ಲಾನಗಳು. 12.20ಕ್ಕೆ ಡಾ.ಕೆ. ವರದರಂಗನ್ (ಕರ್ನಾಟಕ ಸಂಗಿತದಲ್ಲಿ ಮೇಳ ಪದ್ಧತಿ). ಸಂಜೆ 5ಕ್ಕೆ ಮಧು ಕಶ್ಯಪ್ ಅವರಿಂದ ಗಾಯನ. <br /> <br /> <strong>ಪಕ್ಕವಾದ್ಯದಲ್ಲಿ:</strong> ಡಾ.ಬಿ.ಕೆ.ರಘು (ವಯಲಿನ್), ಡಾ.ಬಿ.ಎಸ್.ಆನಂದ್ (ಮೃದಂಗ), ವ್ಯಾಸ ವಿಠಲ (ಖಂಜಿರಾ). 7.15ಕ್ಕೆ ಎಂ.ಎಸ್.ಶೀಲಾ ಅವರಿಂದ ಗಾಯನ. <br /> </p>.<p>ಪಕ್ಕವಾದ್ಯದಲ್ಲಿ: ಚಾರುಲತಾ ರಾಮಾನುಜಂ (ವಯಲಿನ್), ವಿ.ಕೃಷ್ಣ (ಮೃದಂಗ), ಬಿ.ಎನ್. ಚಂದ್ರಮೌಳಿ (ಖಂಜಿರಾ). <br /> <br /> ಶುಕ್ರವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರು ವಿವಿ ಪ್ರದರ್ಶಕ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಪ್ರಾರ್ಥನೆ. 11ಕ್ಕೆ `ಸಂತ ತ್ಯಾಗರಾಜರ ಕೃತಿಗಳಲ್ಲಿ ರಾಮಾಯಾಣದ ಪಾತ್ರಗಳು~ ಕುರಿತು ನಾಗೇಂದ್ರ ಶಾಸ್ತ್ರಿ ಉಪನ್ಯಾಸ.<br /> <br /> `ವಿಶಿಷ್ಟ ತಾಳವಾದ್ಯ ಖಂಜಿರಾ~ ಕುರಿತು ಬಿ.ಎನ್.ಚಂದ್ರಮೌಳಿ, ವ್ಯಾಸವಿಠಲ, ಎ.ಎಸ್.ಎನ್.ಸ್ವಾಮಿ ಗೋಷ್ಠಿ. ಸಂಜೆ 7ಕ್ಕೆ ಎಂ.ಎಸ್.<br /> <br /> ವಿದ್ಯಾ ಅವರಿಂದ ಗಾಯನ. ಕೆ.ಸತ್ಯಪ್ರಕಾಶ್ (ವಯಲಿನ್), ಬಿ.ಧ್ರುವರಾಜ್ (ಮೃದಂಗ), ಟಿ.ಎನ್.ರಮೇಶ್ (ಘಟ). ನಂತರ ಡಾ.ಸಿ.ಎ.ಶ್ರೀಧರ್ ಅವರಿಂದ ಕೊಳಲು ವಾದನ. ನಳಿನಾ ಮೋಹನ್ (ವಯಲಿನ್), ಶಿವಶಂಕರ್ ಸ್ವಾಮಿ ಎಚ್.ಎಲ್ (ಮೃದಂಗ), ರಾಮಾನುಜನ್ ಟಿ.ಎ. (ಮೋರ್ಚಿಂಗ್). <br /> <br /> <strong>ಸ್ಥಳ: ಗಾಯನ ಸಮಾಜ, ಕೆ.ಆರ್.ರಸ್ತೆ. </strong></p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರ್ನಾಟಕ ಗಾನ ಕಲಾ ಪರಿಷತ್ತು: ವಿದ್ವಾಂಸರ ಮತ್ತು ಯುವ ಪ್ರತಿಭೆಗಳ 42ನೇ ಸಂಗೀತ ಸಮ್ಮೇಳನದಲ್ಲಿ ಗುರುವಾರ ಬೆಳಿಗ್ಗೆ 10.30ಕ್ಕೆ ಗುರುಗುಹ ಸಂಗೀತ ಮಹಾ ವಿದ್ಯಾಲಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ. ಕುಲಪತಿ ಡಾ.ಎಸ್.ಸಿ. ಶರ್ಮಾ ಅವರಿಂದ ವಿದ್ವತ್ ಗೋಷ್ಠಿ ಮತ್ತು ವೆಬ್ ಸೈಟ್ ಲೋಕಾರ್ಪಣೆ. <br /> <br /> ಗೋಷ್ಠಿಯಲ್ಲಿ ಪಟ್ನಂ ಸುಬ್ರಹ್ಮಣ್ಯ ಅಯ್ಯರ್ ಬಗ್ಗೆ ಡಾ.ಸಿ.ಎ. ಶ್ರೀಧರ್ ಉಪನ್ಯಾಸ. 11.40ಕ್ಕೆ ರಂಜಿನಿ ಅವರಿಂದ ತಿಲ್ಲಾನಗಳು. 12.20ಕ್ಕೆ ಡಾ.ಕೆ. ವರದರಂಗನ್ (ಕರ್ನಾಟಕ ಸಂಗಿತದಲ್ಲಿ ಮೇಳ ಪದ್ಧತಿ). ಸಂಜೆ 5ಕ್ಕೆ ಮಧು ಕಶ್ಯಪ್ ಅವರಿಂದ ಗಾಯನ. <br /> <br /> <strong>ಪಕ್ಕವಾದ್ಯದಲ್ಲಿ:</strong> ಡಾ.ಬಿ.ಕೆ.ರಘು (ವಯಲಿನ್), ಡಾ.ಬಿ.ಎಸ್.ಆನಂದ್ (ಮೃದಂಗ), ವ್ಯಾಸ ವಿಠಲ (ಖಂಜಿರಾ). 7.15ಕ್ಕೆ ಎಂ.ಎಸ್.ಶೀಲಾ ಅವರಿಂದ ಗಾಯನ. <br /> </p>.<p>ಪಕ್ಕವಾದ್ಯದಲ್ಲಿ: ಚಾರುಲತಾ ರಾಮಾನುಜಂ (ವಯಲಿನ್), ವಿ.ಕೃಷ್ಣ (ಮೃದಂಗ), ಬಿ.ಎನ್. ಚಂದ್ರಮೌಳಿ (ಖಂಜಿರಾ). <br /> <br /> ಶುಕ್ರವಾರ ಬೆಳಿಗ್ಗೆ 10.30ಕ್ಕೆ ಬೆಂಗಳೂರು ವಿವಿ ಪ್ರದರ್ಶಕ ಕಲಾ ವಿಭಾಗದ ವಿದ್ಯಾರ್ಥಿಗಳಿಂದ ಪ್ರಾರ್ಥನೆ. 11ಕ್ಕೆ `ಸಂತ ತ್ಯಾಗರಾಜರ ಕೃತಿಗಳಲ್ಲಿ ರಾಮಾಯಾಣದ ಪಾತ್ರಗಳು~ ಕುರಿತು ನಾಗೇಂದ್ರ ಶಾಸ್ತ್ರಿ ಉಪನ್ಯಾಸ.<br /> <br /> `ವಿಶಿಷ್ಟ ತಾಳವಾದ್ಯ ಖಂಜಿರಾ~ ಕುರಿತು ಬಿ.ಎನ್.ಚಂದ್ರಮೌಳಿ, ವ್ಯಾಸವಿಠಲ, ಎ.ಎಸ್.ಎನ್.ಸ್ವಾಮಿ ಗೋಷ್ಠಿ. ಸಂಜೆ 7ಕ್ಕೆ ಎಂ.ಎಸ್.<br /> <br /> ವಿದ್ಯಾ ಅವರಿಂದ ಗಾಯನ. ಕೆ.ಸತ್ಯಪ್ರಕಾಶ್ (ವಯಲಿನ್), ಬಿ.ಧ್ರುವರಾಜ್ (ಮೃದಂಗ), ಟಿ.ಎನ್.ರಮೇಶ್ (ಘಟ). ನಂತರ ಡಾ.ಸಿ.ಎ.ಶ್ರೀಧರ್ ಅವರಿಂದ ಕೊಳಲು ವಾದನ. ನಳಿನಾ ಮೋಹನ್ (ವಯಲಿನ್), ಶಿವಶಂಕರ್ ಸ್ವಾಮಿ ಎಚ್.ಎಲ್ (ಮೃದಂಗ), ರಾಮಾನುಜನ್ ಟಿ.ಎ. (ಮೋರ್ಚಿಂಗ್). <br /> <br /> <strong>ಸ್ಥಳ: ಗಾಯನ ಸಮಾಜ, ಕೆ.ಆರ್.ರಸ್ತೆ. </strong></p>.<p><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>