<p><strong>ಕೊಳಲು ವಾದನ</strong><br /> ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಆರ್.ಸುಬ್ರಮಣ್ಯ ಶಾಸ್ತ್ರಿ ಮತ್ತು ತಂಡದವರಿಂದ ಕೊಳಲು ವಾದನ.<br /> ಸ್ಥಳ: ಬಿ.ಪಿ. ವಾಡಿಯಾ ರಸ್ತೆ, <br /> ಬಸವನಗುಡಿ. <br /> ಸಂಜೆ 6.<br /> <br /> <strong>ಸಂಸ್ಥಾಪಕರ ದಿನ<br /> </strong>ರಾಜರಾಜೇಶ್ವರಿ ಜಯಮ್ಮ ಲಕ್ಷ್ಮೀನಾರಾಯಣ ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್: ರಾಜರಾಜೇಶ್ವರಿ ವಿದ್ಯಾ ಮಂದಿರ ಉದ್ಘಾಟನಾ ಸಮಾರಂಭ ಮತ್ತು ಸಂಸ್ಥಾಪಕರ ದಿನ. ಅತಿಥಿಗಳು: ಎಲ್.ಎ. ರವಿಸುಬ್ರಹ್ಮಣ್ಯ, ಎಂ.ವೆಂಕಟೇಶ್, ಹೆಚ್.ಎಸ್.ಲಲಿತಾ ವಿಜಯಕುಮಾರ್, ಡಿ.ವೆಂಕಟೇಶಮೂರ್ತಿ, ಟಿ.ಬಾಬು. ಅಧ್ಯಕ್ಷತೆ: ವಿ.ಎಸ್.ಕೃಷ್ಣಯ್ಯರ್.<br /> ಸ್ಥಳ: ಜಯಮ್ಮ ಲಕ್ಷ್ಮೀನಾರಾಯಣ ರಸ್ತೆ, <br /> ಬನಶಂಕರಿ 1ನೇ ಹಂತ. <br /> ಬೆಳಿಗ್ಗೆ 9.<br /> <br /> <strong>ಕರ್ನಾಟಕ ಶಾಸ್ತ್ರೀಯ ಸಂಗೀತ</strong><br /> ಶ್ರೀದೇವಿ ಭೂದೇವಿ ಸಮೇತ ಶ್ರೀ ವೈಕುಂಠನಾರಾಯಣ ಸ್ವಾಮಿ ದೇವಸ್ಥಾನ: ತೃತೀಯ ವಾರ್ಷಿಕೋತ್ಸವ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ. ಎಸ್.ಶಂಕರ ಮತ್ತು ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.<br /> ಸ್ಥಳ: 60 ಅಡಿ ರಸ್ತೆ, ಶ್ಯಾನುಭೋಗ ನಾಗಪ್ಪ ಬಡಾವಣೆ, <br /> ಬಿಳೇಕಹಳ್ಳಿ, ಬನ್ನೇರುಘಟ್ಟ ರಸ್ತೆ,<br /> ಸಂಜೆ 6. <br /> ಮಾಹಿತಿಗೆ: 2648 5172.<br /> <br /> <strong> ಸಾಹಿತ್ಯ ಸೌರಭ</strong><br /> ಗಾಂಧೀ ಸಾಹಿತ್ಯ ಸಂಘ: ‘ಸಾಹಿತ್ಯ ಸೌರಭ’ ಡಾ.ಮಂಗಳಾ ಪ್ರಿಯದರ್ಶಿನಿ ಅವರಿಂದ ಕುವೆಂಪು ಅವರ ವೈಚಾರಿಕತೆ ಕುರಿತು ಉಪನ್ಯಾಸ.<br /> ಸ್ಥಳ: ಗಾಂಧೀ ಸಾಹಿತ್ಯ ಸಂಘ, <br /> ಮಲ್ಲೇಶ್ವರ. <br /> ಸಂಜೆ 6.30.<br /> <br /> <strong>ಭಜನೆ ಮತ್ತು ಉಪನ್ಯಾಸ</strong><br /> ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ ಟ್ರಸ್ಟ್: ಭಜನೆ ಮತ್ತು ಉಪನ್ಯಾಸ (ಶ್ರೀ ಗುರು ಉಪದೇಶಾಮೃತ ಭಾವಧಾರೆ). <br /> ಸ್ಥಳ: ವೀರಾಂಜನೇಯ ಸ್ವಾಮಿ ದೇವಸ್ಥಾನ, 3ನೇ ಹಂತ, ಯಲಹಂಕ ಉಪನಗರ. ಸಂಜೆ 6.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳಲು ವಾದನ</strong><br /> ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಬಿ.ಆರ್.ಸುಬ್ರಮಣ್ಯ ಶಾಸ್ತ್ರಿ ಮತ್ತು ತಂಡದವರಿಂದ ಕೊಳಲು ವಾದನ.<br /> ಸ್ಥಳ: ಬಿ.ಪಿ. ವಾಡಿಯಾ ರಸ್ತೆ, <br /> ಬಸವನಗುಡಿ. <br /> ಸಂಜೆ 6.<br /> <br /> <strong>ಸಂಸ್ಥಾಪಕರ ದಿನ<br /> </strong>ರಾಜರಾಜೇಶ್ವರಿ ಜಯಮ್ಮ ಲಕ್ಷ್ಮೀನಾರಾಯಣ ಮೆಮೋರಿಯಲ್ ಎಜ್ಯುಕೇಶನಲ್ ಟ್ರಸ್ಟ್: ರಾಜರಾಜೇಶ್ವರಿ ವಿದ್ಯಾ ಮಂದಿರ ಉದ್ಘಾಟನಾ ಸಮಾರಂಭ ಮತ್ತು ಸಂಸ್ಥಾಪಕರ ದಿನ. ಅತಿಥಿಗಳು: ಎಲ್.ಎ. ರವಿಸುಬ್ರಹ್ಮಣ್ಯ, ಎಂ.ವೆಂಕಟೇಶ್, ಹೆಚ್.ಎಸ್.ಲಲಿತಾ ವಿಜಯಕುಮಾರ್, ಡಿ.ವೆಂಕಟೇಶಮೂರ್ತಿ, ಟಿ.ಬಾಬು. ಅಧ್ಯಕ್ಷತೆ: ವಿ.ಎಸ್.ಕೃಷ್ಣಯ್ಯರ್.<br /> ಸ್ಥಳ: ಜಯಮ್ಮ ಲಕ್ಷ್ಮೀನಾರಾಯಣ ರಸ್ತೆ, <br /> ಬನಶಂಕರಿ 1ನೇ ಹಂತ. <br /> ಬೆಳಿಗ್ಗೆ 9.<br /> <br /> <strong>ಕರ್ನಾಟಕ ಶಾಸ್ತ್ರೀಯ ಸಂಗೀತ</strong><br /> ಶ್ರೀದೇವಿ ಭೂದೇವಿ ಸಮೇತ ಶ್ರೀ ವೈಕುಂಠನಾರಾಯಣ ಸ್ವಾಮಿ ದೇವಸ್ಥಾನ: ತೃತೀಯ ವಾರ್ಷಿಕೋತ್ಸವ ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ. ಎಸ್.ಶಂಕರ ಮತ್ತು ವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.<br /> ಸ್ಥಳ: 60 ಅಡಿ ರಸ್ತೆ, ಶ್ಯಾನುಭೋಗ ನಾಗಪ್ಪ ಬಡಾವಣೆ, <br /> ಬಿಳೇಕಹಳ್ಳಿ, ಬನ್ನೇರುಘಟ್ಟ ರಸ್ತೆ,<br /> ಸಂಜೆ 6. <br /> ಮಾಹಿತಿಗೆ: 2648 5172.<br /> <br /> <strong> ಸಾಹಿತ್ಯ ಸೌರಭ</strong><br /> ಗಾಂಧೀ ಸಾಹಿತ್ಯ ಸಂಘ: ‘ಸಾಹಿತ್ಯ ಸೌರಭ’ ಡಾ.ಮಂಗಳಾ ಪ್ರಿಯದರ್ಶಿನಿ ಅವರಿಂದ ಕುವೆಂಪು ಅವರ ವೈಚಾರಿಕತೆ ಕುರಿತು ಉಪನ್ಯಾಸ.<br /> ಸ್ಥಳ: ಗಾಂಧೀ ಸಾಹಿತ್ಯ ಸಂಘ, <br /> ಮಲ್ಲೇಶ್ವರ. <br /> ಸಂಜೆ 6.30.<br /> <br /> <strong>ಭಜನೆ ಮತ್ತು ಉಪನ್ಯಾಸ</strong><br /> ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ ಟ್ರಸ್ಟ್: ಭಜನೆ ಮತ್ತು ಉಪನ್ಯಾಸ (ಶ್ರೀ ಗುರು ಉಪದೇಶಾಮೃತ ಭಾವಧಾರೆ). <br /> ಸ್ಥಳ: ವೀರಾಂಜನೇಯ ಸ್ವಾಮಿ ದೇವಸ್ಥಾನ, 3ನೇ ಹಂತ, ಯಲಹಂಕ ಉಪನಗರ. ಸಂಜೆ 6.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>