<p><strong>ಜಗನ್ನಾಥದಾಸರ ಆರಾಧನೆ </strong><br /> ಕರ್ನಾಟಕ ಹರಿದಾಸ ಸೈಂಟಿಫಿಕ್ ರಿಸರ್ಚ್ ಸೆಂಟರ್: ಜಗನ್ನಾಥದಾಸರ 202ನೇ ಆರಾಧನಾ ಮಹೋತ್ಸವ ನಿಮಿತ್ತ ಗುರುವಾರ ಮೈಸೂರಿನ ಖಗವರ ಧ್ವಜ ವಿಠಲದಾಸರಿಂದ `ಕರ್ಮ ವಿಮೋಚನ ಸಂಧಿ~ ಪ್ರವಚನ. <br /> <br /> ಶುಕ್ರವಾರ ಇದೇ ಪ್ರವಚನಕಾರ ರಿಂದ `ಗುಣ ತಾರತಮ್ಯ~ ಕುರಿತು ಪ್ರವಚನ. <br /> ಸ್ಥಳ: ನಂ.49, ವಿಜಯರಂಗ, 17ನೇ ಅಡ್ಡ ರಸ್ತೆ, ವಿಜಯನಗರ. ಸಂಜೆ 5.30.<br /> <br /> <strong>ಉಪನ್ಯಾಸ</strong><br /> ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಗುರುವಾರ ಡಾ.ಪಿ.ಎಸ್.ಗೀತಾ ಅವರಿಂದ `ಕನ್ನಡದ ಸಾನೆಟ್ಟುಗಳು~ ಕುರಿತು ಉಪನ್ಯಾಸ. ಶುಕ್ರವಾರ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಅವರಿಂದ `ಡಿವಿಜಿ~ ಅವರ ಬಿಡಿ ಕವನಗಳು ಕುರಿತು ಉಪನ್ಯಾಸ. ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ನಿತ್ಯ ಸಂಜೆ 6.<br /> <br /> <strong>ಮಾಂಡೂಕ್ಯೋಪನಿಷತ್ತು </strong><br /> ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಶಿವರಾಮ ಅಗ್ನಿಹೋತ್ರಿ ಅವರಿಂದ ಮಾಂಡೂಕ್ಯೋಪನಿಷತ್ತು ಪ್ರವಚನ. ಸ್ಥಳ: ನಂ.68, ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ನಿತ್ಯ ಸಂಜೆ 6.<br /> <br /> <strong>ಪ್ರೋಷ್ಠಪದಿ</strong><br /> ಶ್ರೀಮದಾನಂದತೀರ್ಥ ಪ್ರವಚನ ಸಮಿತಿ: ಹೊಳವನಹಳ್ಳಿ ಶ್ರೀನಿವಾಸಾಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ~ ಪ್ರವಚನ. ಸ್ಥಳ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡ ರಸ್ತೆ, ಅಮರ ಜ್ಯೋತಿ ನಗರ. ಸಂಜೆ 7.<br /> <br /> <strong>ದಶಲಕ್ಷಣ ಮಹಾಪರ್ವದಲ್ಲಿ</strong><br /> ಆದಿನಾಥ ದಿಗಂಬರ ಜಿನಮಂದಿರ: ದಶಲಕ್ಷಣ ಮಹಾಪರ್ವದಲ್ಲಿ ಗುರುವಾರ ನಿಶ್ಚಲ ಸನತ್ ಕುಮಾರ್ ಅವರಿಂದ `ಉತ್ತಮ ತಪಧರ್ಮ~, ಶುಕ್ರವಾರ ಪದ್ಮಶ್ರೀ ಚಂದ್ರಪ್ರಕಾಶ್ ಅವರಿಂದ `ಉತ್ತಮ ತ್ಯಾಗಧರ್ಮ~ ಕುರಿತು ಉಪನ್ಯಾಸ.<br /> ಸ್ಥಳ; ಆದಿನಾಥ ದಿಗಂಬರ ಜಿನಮಂದಿರ, ಸೌಂತ್ ಎಂಡ್ ವೃತ್ತ, ಜಯನಗರ. ಮಧ್ಯಾಹ್ನ 3.30.<br /> <br /> <strong>ಪ್ರವಚನ</strong><br /> ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಪ್ರವಚನ. ಸ್ಥಳ: ಮಾರುತಿ ಕುಟೀರ, 9ನೇ ಬ್ಲಾಕ್, ಜಯನಗರ. ಸಂಜೆ 6.30.<br /> <br /> <strong>ರಂಗಶಂಕರದಲ್ಲಿ...</strong><br /> ರಂಗ ಶಂಕರ: ಲಿಟಲ್ ಜಾಸ್ಮಿನ್ ಪ್ರೊಡಕ್ಷನ್ ತಂಡದಿಂದ `ದಿ ಬಾಲ್ಡ್ ಸೋಪ್ರಾನೋ~ ಇಂಗ್ಲಿಷ್ ನಾಟಕ (ರಚನೆ: ಯುಜಿನ್ ಐನೆಸ್ಕೊ. ನಿರ್ದೇಶನ: ಕೀರ್ತನಾ ಕುಮಾರ್). <br /> ಸ್ಥಳ: ರಂಗ ಶಂಕರ, ಜೆ.ಪಿ.ನಗರ 2ನೇ ಹಂತ. ಸಂಜೆ 7.30. ಮಾಹಿತಿಗೆ: 98800 36611.<br /> <br /> <strong>ದ್ವಾದಶ ಸ್ತೋತ್ರ<br /> </strong>ದೇವಗಿರಿ ಶ್ರೀಗುರುಸೇವಾ ಸಮಿತಿ: ಅಂಬರೀಷಾ ಚಾರ್ಯ ಅವರಿಂದ `ದ್ವಾದಶ ಸ್ತೋತ್ರ ಹಾಗೂ ಪ್ರೋಷ್ಠಪದಿ~ ಪ್ರವಚನ. ಸ್ಥಳ: 24ನೇ ಮೇನ್ ಬನಶಂಕರಿ 2ನೇ ಹಂತ. ಸಂಜೆ 6.30.<br /> <br /> <strong>ಅಧ್ಯಾಸ ಭಾಷ್ಯಂ<br /> </strong>ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ.<br /> ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಗನ್ನಾಥದಾಸರ ಆರಾಧನೆ </strong><br /> ಕರ್ನಾಟಕ ಹರಿದಾಸ ಸೈಂಟಿಫಿಕ್ ರಿಸರ್ಚ್ ಸೆಂಟರ್: ಜಗನ್ನಾಥದಾಸರ 202ನೇ ಆರಾಧನಾ ಮಹೋತ್ಸವ ನಿಮಿತ್ತ ಗುರುವಾರ ಮೈಸೂರಿನ ಖಗವರ ಧ್ವಜ ವಿಠಲದಾಸರಿಂದ `ಕರ್ಮ ವಿಮೋಚನ ಸಂಧಿ~ ಪ್ರವಚನ. <br /> <br /> ಶುಕ್ರವಾರ ಇದೇ ಪ್ರವಚನಕಾರ ರಿಂದ `ಗುಣ ತಾರತಮ್ಯ~ ಕುರಿತು ಪ್ರವಚನ. <br /> ಸ್ಥಳ: ನಂ.49, ವಿಜಯರಂಗ, 17ನೇ ಅಡ್ಡ ರಸ್ತೆ, ವಿಜಯನಗರ. ಸಂಜೆ 5.30.<br /> <br /> <strong>ಉಪನ್ಯಾಸ</strong><br /> ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಗುರುವಾರ ಡಾ.ಪಿ.ಎಸ್.ಗೀತಾ ಅವರಿಂದ `ಕನ್ನಡದ ಸಾನೆಟ್ಟುಗಳು~ ಕುರಿತು ಉಪನ್ಯಾಸ. ಶುಕ್ರವಾರ ಡಾ.ಎಚ್.ಎಸ್.ವೆಂಕಟೇಶ್ ಮೂರ್ತಿ ಅವರಿಂದ `ಡಿವಿಜಿ~ ಅವರ ಬಿಡಿ ಕವನಗಳು ಕುರಿತು ಉಪನ್ಯಾಸ. ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ನಿತ್ಯ ಸಂಜೆ 6.<br /> <br /> <strong>ಮಾಂಡೂಕ್ಯೋಪನಿಷತ್ತು </strong><br /> ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಶಿವರಾಮ ಅಗ್ನಿಹೋತ್ರಿ ಅವರಿಂದ ಮಾಂಡೂಕ್ಯೋಪನಿಷತ್ತು ಪ್ರವಚನ. ಸ್ಥಳ: ನಂ.68, ಎಪಿಕೆ ರಸ್ತೆ, 2ನೇ ವಿಭಾಗ, ತ್ಯಾಗರಾಜನಗರ. ನಿತ್ಯ ಸಂಜೆ 6.<br /> <br /> <strong>ಪ್ರೋಷ್ಠಪದಿ</strong><br /> ಶ್ರೀಮದಾನಂದತೀರ್ಥ ಪ್ರವಚನ ಸಮಿತಿ: ಹೊಳವನಹಳ್ಳಿ ಶ್ರೀನಿವಾಸಾಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ~ ಪ್ರವಚನ. ಸ್ಥಳ: ರಾಘವೇಂದ್ರ ಸ್ವಾಮಿ ಮಠ, 6ನೇ ಅಡ್ಡ ರಸ್ತೆ, ಅಮರ ಜ್ಯೋತಿ ನಗರ. ಸಂಜೆ 7.<br /> <br /> <strong>ದಶಲಕ್ಷಣ ಮಹಾಪರ್ವದಲ್ಲಿ</strong><br /> ಆದಿನಾಥ ದಿಗಂಬರ ಜಿನಮಂದಿರ: ದಶಲಕ್ಷಣ ಮಹಾಪರ್ವದಲ್ಲಿ ಗುರುವಾರ ನಿಶ್ಚಲ ಸನತ್ ಕುಮಾರ್ ಅವರಿಂದ `ಉತ್ತಮ ತಪಧರ್ಮ~, ಶುಕ್ರವಾರ ಪದ್ಮಶ್ರೀ ಚಂದ್ರಪ್ರಕಾಶ್ ಅವರಿಂದ `ಉತ್ತಮ ತ್ಯಾಗಧರ್ಮ~ ಕುರಿತು ಉಪನ್ಯಾಸ.<br /> ಸ್ಥಳ; ಆದಿನಾಥ ದಿಗಂಬರ ಜಿನಮಂದಿರ, ಸೌಂತ್ ಎಂಡ್ ವೃತ್ತ, ಜಯನಗರ. ಮಧ್ಯಾಹ್ನ 3.30.<br /> <br /> <strong>ಪ್ರವಚನ</strong><br /> ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಪ್ರವಚನ. ಸ್ಥಳ: ಮಾರುತಿ ಕುಟೀರ, 9ನೇ ಬ್ಲಾಕ್, ಜಯನಗರ. ಸಂಜೆ 6.30.<br /> <br /> <strong>ರಂಗಶಂಕರದಲ್ಲಿ...</strong><br /> ರಂಗ ಶಂಕರ: ಲಿಟಲ್ ಜಾಸ್ಮಿನ್ ಪ್ರೊಡಕ್ಷನ್ ತಂಡದಿಂದ `ದಿ ಬಾಲ್ಡ್ ಸೋಪ್ರಾನೋ~ ಇಂಗ್ಲಿಷ್ ನಾಟಕ (ರಚನೆ: ಯುಜಿನ್ ಐನೆಸ್ಕೊ. ನಿರ್ದೇಶನ: ಕೀರ್ತನಾ ಕುಮಾರ್). <br /> ಸ್ಥಳ: ರಂಗ ಶಂಕರ, ಜೆ.ಪಿ.ನಗರ 2ನೇ ಹಂತ. ಸಂಜೆ 7.30. ಮಾಹಿತಿಗೆ: 98800 36611.<br /> <br /> <strong>ದ್ವಾದಶ ಸ್ತೋತ್ರ<br /> </strong>ದೇವಗಿರಿ ಶ್ರೀಗುರುಸೇವಾ ಸಮಿತಿ: ಅಂಬರೀಷಾ ಚಾರ್ಯ ಅವರಿಂದ `ದ್ವಾದಶ ಸ್ತೋತ್ರ ಹಾಗೂ ಪ್ರೋಷ್ಠಪದಿ~ ಪ್ರವಚನ. ಸ್ಥಳ: 24ನೇ ಮೇನ್ ಬನಶಂಕರಿ 2ನೇ ಹಂತ. ಸಂಜೆ 6.30.<br /> <br /> <strong>ಅಧ್ಯಾಸ ಭಾಷ್ಯಂ<br /> </strong>ವೇದಾಂತ ಸತ್ಸಂಗ ಕೇಂದ್ರ: ಬೆಳಿಗ್ಗೆ 7.45ಕ್ಕೆ ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಅಧ್ಯಾಸ ಭಾಷ್ಯಂ~ ಉಪನ್ಯಾಸ. ಸ್ಥಳ; ಅಧ್ಯಾತ್ಮ ಮಂದಿರ, ವಿಶ್ವೇಶ್ವರಪುರಂ.<br /> ಬೆಳಿಗ್ಗೆ 9ಕ್ಕೆ ಇವರಿಂದಲೇ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಸ್ಥಳ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>