<p><strong>ಸಮಾರೋಪ</strong><br /> ಬನಶಂಕರಿ ವಿದ್ಯಾಸಂಸ್ಥೆ ಬಿ.ಡಬ್ಲ್ಯೂ ಪದವಿ ಪೂರ್ವ ಕಾಲೇಜು: `ಚೇತನ~ ( ಸಾಂಸ್ಕೃತಿಕ ವೇದಿಕೆ) ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ. ಉದ್ಘಾಟನೆ: ಶ್ರೀನಾಥ್ ವಸಿಷ್ಠ. ಅಧ್ಯಕ್ಷತೆ: ರಾಜಲಕ್ಷ್ಮಿ. ಅತಿಥಿಗಳು: ಪ್ರೊ.ಟಿ.ಎಸ್.ಲೋಹಿತಾಶ್ವ, ಪ್ರೊ.ಬಿ.ಕೃಷ್ಣಪ್ಪ, ಕೆ.ಎನ್.ಸೀತಾ. ಸ್ಥಳ: ನಂ.105, 12 ನೆ ಮುಖ್ಯ ರಸ್ತೆ, ಬಿಎಚ್ಸಿಎಸ್ ಬಡಾವಣೆ ಎದುರು, ಗೌಡನ ಪಾಳ್ಯ. ಮಧ್ಯಾಹ್ನ 3.30.<br /> <br /> <strong>ಗೆಜ್ಜೆನಾದ</strong><br /> ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್: `ಗೆಜ್ಜೆನಾದ~ದಲ್ಲಿ ಶಾಂಭವಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ. ಸ್ಥಳ; ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 6.30.<br /> <br /> <strong>ಅಪ್ಪಗೆರೆ ಹಾಡು<br /> </strong>ಕರ್ನಾಟಕ ಕ್ರಾಂತಿ ಸೇನೆ: ಸಂಸ್ಥೆಯ 11ನೇ ವಾರ್ಷಿಕೋತ್ಸವದಲ್ಲಿ ಅಪ್ಪಗೆರೆ ತಿಮ್ಮರಾಜು ಮತ್ತು ತಂಡದವರಿಂದ ಜಾನಪದ ಗೀತ ಗಾಯನ. ಉದ್ಘಾಟನೆ: ಬಸವನಾಗಿದೇವ ಸ್ವಾಮೀಜಿ. ಅತಿಥಿಗಳು: ಸರೋಜಿನಿ ಭಾರದ್ವಾಜ್, ಸಿದ್ಧರಾಜು, ಡಾ.ಬಾನಂದೂರು ಕೆಂಪಯ್ಯ, ಮದನ್ ಪಟೇಲ್, ಸುಬ್ಬು ಹೊಲೆಯಾರ್, ವಿ.ಎನ್.ಹೆಗಡೆ, ಮಯೂರ್ ಪಟೇಲ್. ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 10.<br /> <br /> <strong>ಶರಣರ ಚಿಂತನೆ</strong><br /> ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು: ಕೃಷಿ ತಜ್ಞ ಜ್ಯೋತಿಪ್ರಕಾಶ್ ಸರಗೂರು ಅವರಿಂದ `ಶರಣರ ಚಿಂತನೆ~ ಕುರಿತು ಉಪನ್ಯಾಸ. ಅತಿಥಿಗಳು: ಗೀತಾ ಜಯಂತ್, ಜಿ.ಆರ್. ಗುರುಮೂರ್ತಿ. ಅಧ್ಯಕ್ಷತೆ:ದಿಬ್ಬೂರು ಸಿದ್ಧಲಿಂಗಪ್ಪ. ಸ್ಥಳ: ಜೆಎಸ್ಎಸ್ ಸಭಾಂಗಣ, 38 ನೇ ಕ್ರಾಸ್, 1ನೇ ಮುಖ್ಯ ರಸ್ತೆ, ಜಯನಗರ 8ನೇ ಬ್ಲಾಕ್. ಸಂಜೆ 6.<br /> <br /> <strong>ಕನ್ನಡದ ಉಗಮ</strong><br /> ಅಜಿಂ ಪ್ರೇಮ್ಜಿ ವಿವಿ: `ಸಾಹಿತ್ಯದ ಭಾಷೆಯಾಗಿ ಕನ್ನಡದ ಉಗಮ~ ಕುರಿತು ಸಾಹಿತಿ ಪ್ರೊ.ಯು.ಆರ್. ಅನಂತಮೂರ್ತಿ ಅವರಿಂದ ಉಪನ್ಯಾಸ. ಸ್ಥಳ: ಪಿಇಎಸ್ಎಸ್ಇ, ಬ್ಲಾಕ್ ಬಿ, ಮೊದಲನೇ ಹಂತ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ. ಮಧ್ಯಾಹ್ನ 3.<br /> <br /> <strong>ವಚನ ಸಾಹಿತ್ಯದ ಕೊಡುಗೆ <br /> </strong>ಕನ್ನಡ ಯುವಜನ ಸಂಘ: ಪ್ರೊ.ಎ.ಆರ್. ಶಿವಕುಮಾರ್ ಅವರಿಂದ `ಕನ್ನಡಕ್ಕೆ ವಚನ ಸಾಹಿತ್ಯದ ಕೊಡುಗೆ~ ಕುರಿತು ಉಪನ್ಯಾಸ. ಸ್ಥಳ; ಕನ್ನಡ ಯುವಜನ ಸಂಘದ ಸಭಾಂಗಣ, ನಂ.1, ಎಚ್. ಸಿದ್ಧಯ್ಯ ರಸ್ತೆ, ಹೊಂಬೇಗೌಡ ನಗರ, ಸಂಜೆ 6.<br /> <br /> <strong>ಭಾಗವತ</strong><br /> ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠ: ಅಕ್ಕಿ ರಾಘವೇಂದ್ರಾಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ ಧಾರ್ಮಿಕ ಪ್ರವಚನ. ಸ್ಥಳ: ಪ್ಲಾಟ್ಫಾರಂ ರಸ್ತೆ, ರಾಜೀವ್ಗಾಂಧಿ ವೃತ್ತದ ಸಮೀಪ. ಶೇಷಾದ್ರಿಪುರಂ. ಸಂಜೆ 6.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಮಾರೋಪ</strong><br /> ಬನಶಂಕರಿ ವಿದ್ಯಾಸಂಸ್ಥೆ ಬಿ.ಡಬ್ಲ್ಯೂ ಪದವಿ ಪೂರ್ವ ಕಾಲೇಜು: `ಚೇತನ~ ( ಸಾಂಸ್ಕೃತಿಕ ವೇದಿಕೆ) ಅಂತರ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣೆ. ಉದ್ಘಾಟನೆ: ಶ್ರೀನಾಥ್ ವಸಿಷ್ಠ. ಅಧ್ಯಕ್ಷತೆ: ರಾಜಲಕ್ಷ್ಮಿ. ಅತಿಥಿಗಳು: ಪ್ರೊ.ಟಿ.ಎಸ್.ಲೋಹಿತಾಶ್ವ, ಪ್ರೊ.ಬಿ.ಕೃಷ್ಣಪ್ಪ, ಕೆ.ಎನ್.ಸೀತಾ. ಸ್ಥಳ: ನಂ.105, 12 ನೆ ಮುಖ್ಯ ರಸ್ತೆ, ಬಿಎಚ್ಸಿಎಸ್ ಬಡಾವಣೆ ಎದುರು, ಗೌಡನ ಪಾಳ್ಯ. ಮಧ್ಯಾಹ್ನ 3.30.<br /> <br /> <strong>ಗೆಜ್ಜೆನಾದ</strong><br /> ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್: `ಗೆಜ್ಜೆನಾದ~ದಲ್ಲಿ ಶಾಂಭವಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ. ಸ್ಥಳ; ಕನ್ನಡ ಭವನ, ಜೆ.ಸಿ.ರಸ್ತೆ. ಸಂಜೆ 6.30.<br /> <br /> <strong>ಅಪ್ಪಗೆರೆ ಹಾಡು<br /> </strong>ಕರ್ನಾಟಕ ಕ್ರಾಂತಿ ಸೇನೆ: ಸಂಸ್ಥೆಯ 11ನೇ ವಾರ್ಷಿಕೋತ್ಸವದಲ್ಲಿ ಅಪ್ಪಗೆರೆ ತಿಮ್ಮರಾಜು ಮತ್ತು ತಂಡದವರಿಂದ ಜಾನಪದ ಗೀತ ಗಾಯನ. ಉದ್ಘಾಟನೆ: ಬಸವನಾಗಿದೇವ ಸ್ವಾಮೀಜಿ. ಅತಿಥಿಗಳು: ಸರೋಜಿನಿ ಭಾರದ್ವಾಜ್, ಸಿದ್ಧರಾಜು, ಡಾ.ಬಾನಂದೂರು ಕೆಂಪಯ್ಯ, ಮದನ್ ಪಟೇಲ್, ಸುಬ್ಬು ಹೊಲೆಯಾರ್, ವಿ.ಎನ್.ಹೆಗಡೆ, ಮಯೂರ್ ಪಟೇಲ್. ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 10.<br /> <br /> <strong>ಶರಣರ ಚಿಂತನೆ</strong><br /> ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು: ಕೃಷಿ ತಜ್ಞ ಜ್ಯೋತಿಪ್ರಕಾಶ್ ಸರಗೂರು ಅವರಿಂದ `ಶರಣರ ಚಿಂತನೆ~ ಕುರಿತು ಉಪನ್ಯಾಸ. ಅತಿಥಿಗಳು: ಗೀತಾ ಜಯಂತ್, ಜಿ.ಆರ್. ಗುರುಮೂರ್ತಿ. ಅಧ್ಯಕ್ಷತೆ:ದಿಬ್ಬೂರು ಸಿದ್ಧಲಿಂಗಪ್ಪ. ಸ್ಥಳ: ಜೆಎಸ್ಎಸ್ ಸಭಾಂಗಣ, 38 ನೇ ಕ್ರಾಸ್, 1ನೇ ಮುಖ್ಯ ರಸ್ತೆ, ಜಯನಗರ 8ನೇ ಬ್ಲಾಕ್. ಸಂಜೆ 6.<br /> <br /> <strong>ಕನ್ನಡದ ಉಗಮ</strong><br /> ಅಜಿಂ ಪ್ರೇಮ್ಜಿ ವಿವಿ: `ಸಾಹಿತ್ಯದ ಭಾಷೆಯಾಗಿ ಕನ್ನಡದ ಉಗಮ~ ಕುರಿತು ಸಾಹಿತಿ ಪ್ರೊ.ಯು.ಆರ್. ಅನಂತಮೂರ್ತಿ ಅವರಿಂದ ಉಪನ್ಯಾಸ. ಸ್ಥಳ: ಪಿಇಎಸ್ಎಸ್ಇ, ಬ್ಲಾಕ್ ಬಿ, ಮೊದಲನೇ ಹಂತ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ರಸ್ತೆ. ಮಧ್ಯಾಹ್ನ 3.<br /> <br /> <strong>ವಚನ ಸಾಹಿತ್ಯದ ಕೊಡುಗೆ <br /> </strong>ಕನ್ನಡ ಯುವಜನ ಸಂಘ: ಪ್ರೊ.ಎ.ಆರ್. ಶಿವಕುಮಾರ್ ಅವರಿಂದ `ಕನ್ನಡಕ್ಕೆ ವಚನ ಸಾಹಿತ್ಯದ ಕೊಡುಗೆ~ ಕುರಿತು ಉಪನ್ಯಾಸ. ಸ್ಥಳ; ಕನ್ನಡ ಯುವಜನ ಸಂಘದ ಸಭಾಂಗಣ, ನಂ.1, ಎಚ್. ಸಿದ್ಧಯ್ಯ ರಸ್ತೆ, ಹೊಂಬೇಗೌಡ ನಗರ, ಸಂಜೆ 6.<br /> <br /> <strong>ಭಾಗವತ</strong><br /> ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠ: ಅಕ್ಕಿ ರಾಘವೇಂದ್ರಾಚಾರ್ಯ ಅವರಿಂದ ಪ್ರೋಷ್ಠಪದಿ ಭಾಗವತ ಧಾರ್ಮಿಕ ಪ್ರವಚನ. ಸ್ಥಳ: ಪ್ಲಾಟ್ಫಾರಂ ರಸ್ತೆ, ರಾಜೀವ್ಗಾಂಧಿ ವೃತ್ತದ ಸಮೀಪ. ಶೇಷಾದ್ರಿಪುರಂ. ಸಂಜೆ 6.30</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>