<p><strong>ಕಲಾ ಪ್ರತಿಭೋತ್ಸವ<br /> </strong>ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕಲಾ ಪ್ರತಿಭೋತ್ಸವ-2011. ಬಾಲ, ಕಿಶೋರ, ಯುವ ಪ್ರತಿಭೆಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭಾಗ್ಯಮ್ಮ. ಅತಿಥಿಗಳು: ದುರ್ಗಾ ಸಿ.ಆವರ್ತಿ, ಎಚ್.ವಿ.ವೆಂಕಟೇಶಪ್ಪ. ಅಧ್ಯಕ್ಷತೆ: ವಿ.ನಾರಾಯಣ ಸ್ವಾಮಿ ತಿರುವರಂಗ. <br /> ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 10.30.<br /> <br /> <strong>ಸಾಧಕರಿಗೆ ಸನ್ಮಾನ<br /> </strong>ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕನ್ನಡ ಬಳಗ: ಡಾ.ಆರ್.ಕೆ.ಶ್ರೀಕಂಠನ್ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕಲ್ಪನಾ ನಾಗನಾಥ್, ಎಸ್.ಕಿಟ್ಟಿ, ನಾರಾಯಣ ರಾಯಚೂರು, ಜಗದೀಶ್ ಮಲ್ನಾಡ್ ಅವರಿಗೆ ಸನ್ಮಾನ. ಅತಿಥಿಗಳು: ಹಂಸಿನಿ ಮೆನನ್. ಅಧ್ಯಕ್ಷತೆ: ಬಿ.ಜೆ.ಶ್ರೀಪತಿ. <br /> ಸ್ಥಳ: ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಧಾನ ಕಚೇರಿ, 9ನೇ ಮಹಡಿ, ಕೆ.ಜಿ.ರಸ್ತೆ. ಸಂಜೆ 5.30.</p>.<p><strong>ದತ್ತಿ ಉಪನ್ಯಾಸ</strong><br /> ಬಸವ ಸಮಿತಿ: ಮಲ್ಲಪ್ಪ ಸದಾಶಿವಪ್ಪ ಸ್ಮರಣಾರ್ಥ ದತ್ತಿಯಲ್ಲಿ ಡಿ.ಆರ್.ಬಸವರಾಜ್ ಅವರಿಂದ `ವಚನಗಳಲ್ಲಿ ವ್ಯಕ್ತಿತ್ವ ವಿಕಸನ~ ಕುರಿತು ಉಪನ್ಯಾಸ. <br /> ಸ್ಥಳ: ಅರಿವಿನ ಮನೆ, ಬಸವ ಭವನ, ಚಾಲುಕ್ಯ ಹೋಟೆಲ್ ಬಳಿ. ಸಂಜೆ 6.<br /> <br /> <strong>ಗೀತಾ ಪ್ರವಚನ<br /> </strong>ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಗಣೇಶ್ ಭಟ್ಟ ಹೋಬಳಿ ಅವರಿಂದ ಭಗವದ್ಗೀತೆ ಪ್ರವಚನ.<br /> ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೋನಿ. ನಿತ್ಯ ಸಂಜೆ 6.30.<br /> <br /> <strong>ರಂಗ ರಸದೌತಣ<br /> </strong>ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕನ್ನಡ ಸಂಘ: ಉದ್ಯೋಗಿಗಳ ಮನೋಸ್ವಾಸ್ಥ್ಯಕ್ಕಾಗಿ ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ವಿದ್ವಾನ್ ಬಿ.ಎಸ್. ಶ್ರೀನಿವಾಸಮೂರ್ತಿ ಅವರಿಂದ `ರಂಗಗೀತೆಗಳ ರಸದೌತಣ~.<br /> ಸ್ಥಳ: ಕಾವೇರಿ ಭವನ ಸಭಾಂಗಣ, ಮೈಸೂರು ಬ್ಯಾಂಕ್ ವೃತ್ತ. ಮಧ್ಯಾಹ್ನ 1.35.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಾ ಪ್ರತಿಭೋತ್ಸವ<br /> </strong>ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ಕಲಾ ಪ್ರತಿಭೋತ್ಸವ-2011. ಬಾಲ, ಕಿಶೋರ, ಯುವ ಪ್ರತಿಭೆಗಳಿಗೆ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ: ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಭಾಗ್ಯಮ್ಮ. ಅತಿಥಿಗಳು: ದುರ್ಗಾ ಸಿ.ಆವರ್ತಿ, ಎಚ್.ವಿ.ವೆಂಕಟೇಶಪ್ಪ. ಅಧ್ಯಕ್ಷತೆ: ವಿ.ನಾರಾಯಣ ಸ್ವಾಮಿ ತಿರುವರಂಗ. <br /> ಸ್ಥಳ: ಕನ್ನಡ ಭವನ, ಜೆ.ಸಿ.ರಸ್ತೆ. ಬೆಳಿಗ್ಗೆ 10.30.<br /> <br /> <strong>ಸಾಧಕರಿಗೆ ಸನ್ಮಾನ<br /> </strong>ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕನ್ನಡ ಬಳಗ: ಡಾ.ಆರ್.ಕೆ.ಶ್ರೀಕಂಠನ್ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಕಲ್ಪನಾ ನಾಗನಾಥ್, ಎಸ್.ಕಿಟ್ಟಿ, ನಾರಾಯಣ ರಾಯಚೂರು, ಜಗದೀಶ್ ಮಲ್ನಾಡ್ ಅವರಿಗೆ ಸನ್ಮಾನ. ಅತಿಥಿಗಳು: ಹಂಸಿನಿ ಮೆನನ್. ಅಧ್ಯಕ್ಷತೆ: ಬಿ.ಜೆ.ಶ್ರೀಪತಿ. <br /> ಸ್ಥಳ: ಸರ್.ಎಂ. ವಿಶ್ವೇಶ್ವರಯ್ಯ ಸಭಾಂಗಣ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪ್ರಧಾನ ಕಚೇರಿ, 9ನೇ ಮಹಡಿ, ಕೆ.ಜಿ.ರಸ್ತೆ. ಸಂಜೆ 5.30.</p>.<p><strong>ದತ್ತಿ ಉಪನ್ಯಾಸ</strong><br /> ಬಸವ ಸಮಿತಿ: ಮಲ್ಲಪ್ಪ ಸದಾಶಿವಪ್ಪ ಸ್ಮರಣಾರ್ಥ ದತ್ತಿಯಲ್ಲಿ ಡಿ.ಆರ್.ಬಸವರಾಜ್ ಅವರಿಂದ `ವಚನಗಳಲ್ಲಿ ವ್ಯಕ್ತಿತ್ವ ವಿಕಸನ~ ಕುರಿತು ಉಪನ್ಯಾಸ. <br /> ಸ್ಥಳ: ಅರಿವಿನ ಮನೆ, ಬಸವ ಭವನ, ಚಾಲುಕ್ಯ ಹೋಟೆಲ್ ಬಳಿ. ಸಂಜೆ 6.<br /> <br /> <strong>ಗೀತಾ ಪ್ರವಚನ<br /> </strong>ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಗಣೇಶ್ ಭಟ್ಟ ಹೋಬಳಿ ಅವರಿಂದ ಭಗವದ್ಗೀತೆ ಪ್ರವಚನ.<br /> ಸ್ಥಳ: ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೋನಿ. ನಿತ್ಯ ಸಂಜೆ 6.30.<br /> <br /> <strong>ರಂಗ ರಸದೌತಣ<br /> </strong>ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಕನ್ನಡ ಸಂಘ: ಉದ್ಯೋಗಿಗಳ ಮನೋಸ್ವಾಸ್ಥ್ಯಕ್ಕಾಗಿ ತಿಂಗಳ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾರ್ಮೋನಿಯಂ ವಿದ್ವಾನ್ ಬಿ.ಎಸ್. ಶ್ರೀನಿವಾಸಮೂರ್ತಿ ಅವರಿಂದ `ರಂಗಗೀತೆಗಳ ರಸದೌತಣ~.<br /> ಸ್ಥಳ: ಕಾವೇರಿ ಭವನ ಸಭಾಂಗಣ, ಮೈಸೂರು ಬ್ಯಾಂಕ್ ವೃತ್ತ. ಮಧ್ಯಾಹ್ನ 1.35.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>