<p><strong>ಬೆಂಗಳೂರು:</strong> ಈ ಕೆಳಕಂಡ ನ್ಯಾಯಾಧೀಶರನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಬೆಂಗಳೂರು ನಗರದ ವಿವಿಧ ಕೋರ್ಟ್ಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.<br /> <br /> ರಮಾಕಾಂತ ಚವಾಣ್ (ನಗರ ಸಿವಿಲ್ ಕೋರ್ಟ್ ಉಪ ರಿಜಿಸ್ಟ್ರಾರ್); ರಾಜೇಶ್ ಕೆ. ಕಾರ್ನಾಮ್- ಲಘು ವ್ಯಾಜ್ಯಗಳ ಕೋರ್ಟ್ ಉಪ ರಿಜಿಸ್ಟ್ರಾರ್; ಶಕುಂತಲಾ ಪಾಲನ್ (ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ); ಮೊಹಮ್ಮದ್ ಅಶ್ರಫ್ ಅರಿಸ್ (ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಉಪ ನಿರ್ದೇಶಕ); ಜಿ.ವಿ.ಚಂದ್ರಶೇಖರ (ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಆಡಳಿತಾತ್ಮಕ ಅಧಿಕಾರಿ); ಎಂ.ಪಂಚಾಕ್ಷರಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾನೂನು ಘಟಕದ ಮುಖ್ಯಸ್ಥರು); ಎಂ.ಕೆ.ಶೋಭಾವತಿ (ಕರ್ನಾಟಕ ಲೋಕಾಯುಕ್ತದ ಉಪ ರಿಜಿಸ್ಟ್ರಾರ್);<br /> <br /> ರಾಜಶೇಖರ ಪಾಟೀಲ್ (ಸಿಎಂಎಂ ಕೋರ್ಟ್); ಜಿ.ನಂಜುಂಡಯ್ಯ (2ನೇ ಎಸಿಎಂಎಂ ಕೋರ್ಟ್); ಅಭಯ ಧನಪಾಲ್ ಚೌಗಲೆ (3ನೇ ಎಸಿಎಂಎಂ); ಸದಾನಂದ ಕಲಾಲ್ (10ನೇ ಎಸಿಎಂಎಂ); ರವೀಂದ್ರ ಹೆಗಡೆ (12ನೇ ಎಸಿಎಂಎಂ); ಲತಾ (13ನೇ ಎಸಿಎಂಎಂ); ಶಾಂತವೀರ ಶಿವಪ್ಪ (15ನೇ ಎಸಿಎಂಎಂ); <br /> ಮೊಹಮ್ಮದ್ಗೌಸ್ ಮೊಹಿದ್ದೀನ್ (1ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಉಷಾರಾಣಿ (3ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಬಿ.ಶಾರದಾ (4ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಕೆ.ಪಿ. ದಿನೇಶ್ (7ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ನಾಗಲಿಂಗನಗೌಡ ಪಾಟೀಲ್ (8ನೇ ಎಸಿಎಂಎಂ); ನರಹರಿ ಪ್ರಭಾಕರ ಮರಾಠೆ (9ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಬನ್ನಿಕಟ್ಟಿ ಆರ್. ಹನುಮಂತಪ್ಪ (10ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಬಿ.ಎನ್.ಸುಜಾತಾ (6ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಎಂ. ಲತಾಕುಮಾರಿ (21ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಜಿ.ಎ. ಮಂಜುನಾಥ (23ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); <br /> <br /> <strong>ಬೆಂಗಳೂರು ಗ್ರಾಮಾಂತರ ಕೋರ್ಟ್ಗಳು:</strong> ಸಂತೋಷಕುಮಾರ ಎನ್.ಶೆಟ್ಟಿ (ಪ್ರಧಾನ 2ನೇ ಸಿವಿಲ್ ನ್ಯಾಯಾಲಯ- ಬೆಂಗಳೂರು ಗ್ರಾಮಾಂತರ); ಎಚ್.ಸಿ.ಶಾಮಪ್ರಸಾದ್ (ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ಕೋರ್ಟ್- ಆನೇಕಲ್); ಗೋಮತಿ ಶೇಟ್ (ಸಿವಿಲ್ ಮತ್ತು ಜೆಎಂಎಫ್ಸಿ ಕೋರ್ಟ್- ಹೊಸಕೋಟೆ); ನಾಗೇಶ ಮೂರ್ತಿ ಬಿ.ಕೆ. (ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ಕೋರ್ಟ್- ಚನ್ನಪಟ್ಟಣ); ಗಣಪತಿ ಪ್ರಶಾಂತ ಎಂ. (ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ- ದೊಡ್ಡಬಳ್ಳಾಪುರ); ಜೈಬುನ್ನೀಸಾ (ಸಿವಿಲ್ ಮತ್ತು ಜೆಎಂಎಫ್ಸಿ- ದೇವನಹಳ್ಳಿ); ಬಿ.ಕೆ.ಕೋಮಲಾ (ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ- ರಾಮನಗರ); ಎ.ನಾಗಿ ರೆಡ್ಡಿ (ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ- ದೊಡ್ಡಬಳ್ಳಾಪುರ); ಎನ್.ಡಿ.ಮಾಲಾ (ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ- ಮಾಗಡಿ); ಕಿರಣ್ ಕಿಣಿ (ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ- ಚನ್ನಪಟ್ಟಣ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಈ ಕೆಳಕಂಡ ನ್ಯಾಯಾಧೀಶರನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಬೆಂಗಳೂರು ನಗರದ ವಿವಿಧ ಕೋರ್ಟ್ಗಳಿಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.<br /> <br /> ರಮಾಕಾಂತ ಚವಾಣ್ (ನಗರ ಸಿವಿಲ್ ಕೋರ್ಟ್ ಉಪ ರಿಜಿಸ್ಟ್ರಾರ್); ರಾಜೇಶ್ ಕೆ. ಕಾರ್ನಾಮ್- ಲಘು ವ್ಯಾಜ್ಯಗಳ ಕೋರ್ಟ್ ಉಪ ರಿಜಿಸ್ಟ್ರಾರ್; ಶಕುಂತಲಾ ಪಾಲನ್ (ಹೈಕೋರ್ಟ್ ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ); ಮೊಹಮ್ಮದ್ ಅಶ್ರಫ್ ಅರಿಸ್ (ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದ ಉಪ ನಿರ್ದೇಶಕ); ಜಿ.ವಿ.ಚಂದ್ರಶೇಖರ (ಕರ್ನಾಟಕ ನ್ಯಾಯಾಂಗ ಅಕಾಡೆಮಿಯ ಆಡಳಿತಾತ್ಮಕ ಅಧಿಕಾರಿ); ಎಂ.ಪಂಚಾಕ್ಷರಿ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾನೂನು ಘಟಕದ ಮುಖ್ಯಸ್ಥರು); ಎಂ.ಕೆ.ಶೋಭಾವತಿ (ಕರ್ನಾಟಕ ಲೋಕಾಯುಕ್ತದ ಉಪ ರಿಜಿಸ್ಟ್ರಾರ್);<br /> <br /> ರಾಜಶೇಖರ ಪಾಟೀಲ್ (ಸಿಎಂಎಂ ಕೋರ್ಟ್); ಜಿ.ನಂಜುಂಡಯ್ಯ (2ನೇ ಎಸಿಎಂಎಂ ಕೋರ್ಟ್); ಅಭಯ ಧನಪಾಲ್ ಚೌಗಲೆ (3ನೇ ಎಸಿಎಂಎಂ); ಸದಾನಂದ ಕಲಾಲ್ (10ನೇ ಎಸಿಎಂಎಂ); ರವೀಂದ್ರ ಹೆಗಡೆ (12ನೇ ಎಸಿಎಂಎಂ); ಲತಾ (13ನೇ ಎಸಿಎಂಎಂ); ಶಾಂತವೀರ ಶಿವಪ್ಪ (15ನೇ ಎಸಿಎಂಎಂ); <br /> ಮೊಹಮ್ಮದ್ಗೌಸ್ ಮೊಹಿದ್ದೀನ್ (1ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಉಷಾರಾಣಿ (3ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಬಿ.ಶಾರದಾ (4ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಕೆ.ಪಿ. ದಿನೇಶ್ (7ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ನಾಗಲಿಂಗನಗೌಡ ಪಾಟೀಲ್ (8ನೇ ಎಸಿಎಂಎಂ); ನರಹರಿ ಪ್ರಭಾಕರ ಮರಾಠೆ (9ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಬನ್ನಿಕಟ್ಟಿ ಆರ್. ಹನುಮಂತಪ್ಪ (10ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಬಿ.ಎನ್.ಸುಜಾತಾ (6ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಎಂ. ಲತಾಕುಮಾರಿ (21ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); ಜಿ.ಎ. ಮಂಜುನಾಥ (23ನೇ ಹೆಚ್ಚುವರಿ ಲಘು ವ್ಯಾಜ್ಯಗಳ ಕೋರ್ಟ್); <br /> <br /> <strong>ಬೆಂಗಳೂರು ಗ್ರಾಮಾಂತರ ಕೋರ್ಟ್ಗಳು:</strong> ಸಂತೋಷಕುಮಾರ ಎನ್.ಶೆಟ್ಟಿ (ಪ್ರಧಾನ 2ನೇ ಸಿವಿಲ್ ನ್ಯಾಯಾಲಯ- ಬೆಂಗಳೂರು ಗ್ರಾಮಾಂತರ); ಎಚ್.ಸಿ.ಶಾಮಪ್ರಸಾದ್ (ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ಕೋರ್ಟ್- ಆನೇಕಲ್); ಗೋಮತಿ ಶೇಟ್ (ಸಿವಿಲ್ ಮತ್ತು ಜೆಎಂಎಫ್ಸಿ ಕೋರ್ಟ್- ಹೊಸಕೋಟೆ); ನಾಗೇಶ ಮೂರ್ತಿ ಬಿ.ಕೆ. (ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ಕೋರ್ಟ್- ಚನ್ನಪಟ್ಟಣ); ಗಣಪತಿ ಪ್ರಶಾಂತ ಎಂ. (ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ- ದೊಡ್ಡಬಳ್ಳಾಪುರ); ಜೈಬುನ್ನೀಸಾ (ಸಿವಿಲ್ ಮತ್ತು ಜೆಎಂಎಫ್ಸಿ- ದೇವನಹಳ್ಳಿ); ಬಿ.ಕೆ.ಕೋಮಲಾ (ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ- ರಾಮನಗರ); ಎ.ನಾಗಿ ರೆಡ್ಡಿ (ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ- ದೊಡ್ಡಬಳ್ಳಾಪುರ); ಎನ್.ಡಿ.ಮಾಲಾ (ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ- ಮಾಗಡಿ); ಕಿರಣ್ ಕಿಣಿ (ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ- ಚನ್ನಪಟ್ಟಣ).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>