<p><strong>ರಾಣೆಬೆನ್ನೂರು: </strong>ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ಗದ್ದುಗೆ ಏರಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರಯೇ ಹೊರತು ರೈತರ ಏಳಿಗೆಯ ಬಗ್ಗೆ ಕಾಳಜಿ ಇಲ್ಲ ಎಂದು ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಆರೋಪಿಸಿದರು.<br /> ತಾಲ್ಲೂಕಿನ ಕೂಲಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೂತನ ಗ್ರಾಮೀಣ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ರೈತ ಮಹಿಳೆ ರೇಣುಕಮ್ಮ ಲಿಂಗರಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸಮಿತಿ ಉಪಾಧ್ಯಕ್ಷ ಸಿ.ಸಿ. ಸಣ್ಣಗೌಡ್ರ, ರೈತ ಸಂಘದ ಅಧ್ಯಕ್ಷ ಸುರೇಶಪ್ಪ ಗರಡೀಮನಿ, ಬಸವಣ್ಣೆಪ್ಪ ನಲವಾಗಿಲ, ಜಯಣ್ಣ ಮಾಗನೂರು, ಮಲ್ಲಮ್ಮ ರುದ್ರಪ್ಪನವರ, ಆನಂದಚಾರಿ ಜ. ಕಮ್ಮಾರ, ಎಂ.ಎಸ್. ಪಾಟೀಲ, ಹುಸೇನ್ಸಾಬ್ ಪಾಟೀಲ,<br /> <br /> ಚಿಕ್ಕರಡ್ಡಿ ಸುತ್ತಕೋಟಿ, ಚಂದ್ರಪ್ಪ ಹಿತ್ತಲಮನಿ, ಆನಂದಪ್ಪ ಸಣ್ಣಗೂಳಪ್ಪನವರ, ಗೌಸ್ಖಾನ್ ಕುಲಕರ್ಣಿ, ಬಿ.ಜಿ.ಲಿಂಗರಡ್ಡಿ, ಆರ್.ಎಚ್.ತಾವರೆ, ಆರ್.ಎಂ. ಅಂಗಡಿ, ಸಿ.ಬಿ. ತೋಟದ,ನಿಂಗಪ್ಪ ಹರಿಜನ ಮುತ್ತಿತರರು ಉಪಸ್ಥಿತರಿದ್ದರು. ಅಬ್ದುಲ್ಸಾಬ್ ಮುಲ್ಲಾ ಸ್ವಾಗತಿಸಿದರು. ಜಿ.ಬಿ. ಭೂತಣ್ಣನವರ ಕಾರ್ಯಕ್ರಮ ನಿರೂಪಿಸಿದರು, ಉಮೇಶ ಕುಪ್ಪೇಲೂರು ವಂದಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರು: </strong>ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಅಧಿಕಾರ ಗದ್ದುಗೆ ಏರಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರಯೇ ಹೊರತು ರೈತರ ಏಳಿಗೆಯ ಬಗ್ಗೆ ಕಾಳಜಿ ಇಲ್ಲ ಎಂದು ತಾ.ಪಂ. ಮಾಜಿ ಅಧ್ಯಕ್ಷ ರವೀಂದ್ರಗೌಡ ಪಾಟೀಲ ಆರೋಪಿಸಿದರು.<br /> ತಾಲ್ಲೂಕಿನ ಕೂಲಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೂತನ ಗ್ರಾಮೀಣ ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ರೈತ ಮಹಿಳೆ ರೇಣುಕಮ್ಮ ಲಿಂಗರಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸಮಿತಿ ಉಪಾಧ್ಯಕ್ಷ ಸಿ.ಸಿ. ಸಣ್ಣಗೌಡ್ರ, ರೈತ ಸಂಘದ ಅಧ್ಯಕ್ಷ ಸುರೇಶಪ್ಪ ಗರಡೀಮನಿ, ಬಸವಣ್ಣೆಪ್ಪ ನಲವಾಗಿಲ, ಜಯಣ್ಣ ಮಾಗನೂರು, ಮಲ್ಲಮ್ಮ ರುದ್ರಪ್ಪನವರ, ಆನಂದಚಾರಿ ಜ. ಕಮ್ಮಾರ, ಎಂ.ಎಸ್. ಪಾಟೀಲ, ಹುಸೇನ್ಸಾಬ್ ಪಾಟೀಲ,<br /> <br /> ಚಿಕ್ಕರಡ್ಡಿ ಸುತ್ತಕೋಟಿ, ಚಂದ್ರಪ್ಪ ಹಿತ್ತಲಮನಿ, ಆನಂದಪ್ಪ ಸಣ್ಣಗೂಳಪ್ಪನವರ, ಗೌಸ್ಖಾನ್ ಕುಲಕರ್ಣಿ, ಬಿ.ಜಿ.ಲಿಂಗರಡ್ಡಿ, ಆರ್.ಎಚ್.ತಾವರೆ, ಆರ್.ಎಂ. ಅಂಗಡಿ, ಸಿ.ಬಿ. ತೋಟದ,ನಿಂಗಪ್ಪ ಹರಿಜನ ಮುತ್ತಿತರರು ಉಪಸ್ಥಿತರಿದ್ದರು. ಅಬ್ದುಲ್ಸಾಬ್ ಮುಲ್ಲಾ ಸ್ವಾಗತಿಸಿದರು. ಜಿ.ಬಿ. ಭೂತಣ್ಣನವರ ಕಾರ್ಯಕ್ರಮ ನಿರೂಪಿಸಿದರು, ಉಮೇಶ ಕುಪ್ಪೇಲೂರು ವಂದಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>