ಗುರುವಾರ, 24 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ನಟ ಅಜಯ್‌ ದೇವಗನ್‌ ಪಾಕ್‌ ಮಾಜಿ ಕ್ರಿಕೆಟಿಗ ಅಫ್ರಿದಿ ಜತೆ ಇರುವ ಫೋಟೊ ಸುಳ್ಳು

Fake Viral Photo: ಕ್ರಿಕೆಟ್‌ ಮೈದಾನವೊಂದರಲ್ಲಿ ಬಾಲಿವುಡ್‌ ನಟ ಅಜಯ್‌ ದೇವಗನ್‌ ಅವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹೀದ್‌ ಅಫ್ರಿದಿ ಅವರೊಂದಿಗೆ ಮಾತನಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿವೆ.
Last Updated 23 ಜುಲೈ 2025, 23:30 IST
ನಟ ಅಜಯ್‌ ದೇವಗನ್‌ ಪಾಕ್‌ ಮಾಜಿ ಕ್ರಿಕೆಟಿಗ ಅಫ್ರಿದಿ ಜತೆ ಇರುವ ಫೋಟೊ ಸುಳ್ಳು

ಭಾರತದ ಜತೆ ಅರ್ಥಪೂರ್ಣ ಚರ್ಚೆಗೆ ಸಿದ್ಧ: ಪಾಕ್‌

Shehbaz Sharif Statement: ಇಸ್ಲಾಮಾಬಾದ್‌: ಭಾರತದ ಜತೆಗೆ ಬಾಕಿ ಉಳಿದಿರುವ ಎಲ್ಲ ವಿಷಯಗಳ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಸಲು ಪಾಕಿಸ್ತಾನ ಸಿದ್ಧವಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಶರೀಫ್‌ ಬುಧವಾರ ತಿಳಿಸಿದ್ದಾರೆ.
Last Updated 23 ಜುಲೈ 2025, 22:30 IST
ಭಾರತದ ಜತೆ ಅರ್ಥಪೂರ್ಣ ಚರ್ಚೆಗೆ ಸಿದ್ಧ: ಪಾಕ್‌

‘ರಾಜತಾಂತ್ರಿಕ’ನ ಬಂಧನ; ನಗದು ವಶ

ಕಾಲ್ಪನಿಕ ‘ದೇಶಗಳ’ ರಾಯಭಾರಿ ಕಚೇರಿ ನಡೆಸುತ್ತಿದ್ದ ಆರೋಪ
Last Updated 23 ಜುಲೈ 2025, 21:11 IST
‘ರಾಜತಾಂತ್ರಿಕ’ನ ಬಂಧನ; ನಗದು ವಶ

ಬ್ರಿಟನ್, ಮಾಲ್ದೀವ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

Modi Foreign Tour: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್‌ ಹಾಗೂ ಮಾಲ್ದೀವ್ಸ್‌ಗೆ ನಾಲ್ಕು ದಿನಗಳ ಪ್ರವಾಸ ಕೈಗೊಂಡಿದ್ದು, ಬುಧವಾರ ಇಲ್ಲಿಂದ ತೆರಳಿದರು. ಉಭಯ ದೇಶಗಳೊಂದಿಗಿನ ಸಂಬಂಧ ಬಲಗೊಳ್ಳಲಿದೆ ಎಂದು ಹೇಳಿದ್ದಾರೆ.
Last Updated 23 ಜುಲೈ 2025, 16:20 IST
ಬ್ರಿಟನ್, ಮಾಲ್ದೀವ್ಸ್‌ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ

ಅಲ್‌–ಖೈದಾ ಜತೆಗೆ ನಂಟು: ನಾಲ್ವರ ಬಂಧನ

Terror Module Gujarat: ಅಹಮದಾಬಾದ್‌: ನಿಷೇಧಿತ ಭಯೋತ್ಪಾದಕ ಸಂಘಟನೆ ಅಲ್‌ ಖೈದಾ– ಭಾರತೀಯ ಉಪಖಂಡದ (ಎಕ್ಯೂಐಎಸ್‌) ಜತೆಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ನಾಲ್ಕು ಮಂದಿಯನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್‌)...
Last Updated 23 ಜುಲೈ 2025, 16:16 IST
ಅಲ್‌–ಖೈದಾ ಜತೆಗೆ ನಂಟು: ನಾಲ್ವರ ಬಂಧನ

ಮತದಾರರ ಪಟ್ಟಿ ಪರಿಷ್ಕರಣೆ: ತೇಜಸ್ವಿ ಯಾದವ್‌ – ನಿತೀಶ್‌ ಕುಮಾರ್‌ ವಾಗ್ವಾದ

Nitish Tejashwi Clash: ಪಟ್ನಾ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತು ಬಿಹಾರದ ವಿಧಾನಸಭೆಯಲ್ಲಿ ಕಾವೇರಿದ ಚರ್ಚೆ ನಡೆದು, ವಿರೋಧ ಪಕ್ಷದ ನಾಯಕ, ಆರ್‌ಜೆಡಿಯ ತೇಜಸ್ವಿ ಯಾದವ್‌ ಮತ್ತು ಮುಖ್ಯಮಂತ್ರಿ...
Last Updated 23 ಜುಲೈ 2025, 16:16 IST
ಮತದಾರರ ಪಟ್ಟಿ ಪರಿಷ್ಕರಣೆ: ತೇಜಸ್ವಿ ಯಾದವ್‌ – ನಿತೀಶ್‌ ಕುಮಾರ್‌ ವಾಗ್ವಾದ

ಹವಾಮಾನ ಬದಲಾವಣೆ | ಪೃಥ್ವಿ ರಕ್ಷಿಸುವಲ್ಲಿನ ವೈಫಲ್ಯ ಕಾನೂನಿನ ಉಲ್ಲಂಘನೆ: ಕೋರ್ಟ್

International Law Alert: ಹವಾಮಾನ ಬದಲಾವಣೆಯಿಂದ ಭೂಮಿ ಮೇಲೆ ಆಗುವ ದುಷ್ಪರಿಣಾಮಗಳನ್ನು ತಡೆಯಲು ಎಲ್ಲ ರಾಷ್ಟ್ರಗಳು ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ವಿಫಲವಾದರೆ ಅದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಲಿದೆ ಎಂದು ಅಂತರರಾಷ್ಟ್ರೀಯ ನ್ಯಾಯಾಲಯ ಬುಧವಾರ ಘೋಷಿಸಿದೆ.
Last Updated 23 ಜುಲೈ 2025, 16:07 IST
ಹವಾಮಾನ ಬದಲಾವಣೆ | ಪೃಥ್ವಿ ರಕ್ಷಿಸುವಲ್ಲಿನ ವೈಫಲ್ಯ ಕಾನೂನಿನ ಉಲ್ಲಂಘನೆ: ಕೋರ್ಟ್
ADVERTISEMENT

ಎಸ್ಐಆರ್‌ ವಿಚಾರದಲ್ಲಿ ವಿರೋಧ ಪಕ್ಷಗಳದ್ದು ದ್ವಿಮುಖ ನೀತಿ: ಚಿರಾಗ್‌ ಪಾಸ್ವಾನ್‌

Voter List Update Politics: ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಕುರಿತು ವಿರೋಧ ಪಕ್ಷಗಳು ದ್ವಿಮುಖ ನೀತಿ ಪ್ರದರ್ಶಿಸುತ್ತಿವೆ ಎಂದು ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಟೀಕಿಸಿದ್ದಾರೆ.
Last Updated 23 ಜುಲೈ 2025, 16:05 IST
ಎಸ್ಐಆರ್‌ ವಿಚಾರದಲ್ಲಿ ವಿರೋಧ ಪಕ್ಷಗಳದ್ದು ದ್ವಿಮುಖ ನೀತಿ: ಚಿರಾಗ್‌ ಪಾಸ್ವಾನ್‌

16 ಲಕ್ಷ ರೈಲ್ವೆ ಉದ್ಯೋಗಿಗಳಿಗೆ ಪ್ರಥಮ ಚಿಕಿತ್ಸೆ ತರಬೇತಿ: ಅಶ್ವಿನಿ ವೈಷ್ಣವ್‌

Railway Emergency Preparedness: ‌‌ದೆಹಲಿ: ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ಉಂಟಾಗುವ ವೈದ್ಯಕೀಯ ತುರ್ತು ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು 16 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ, ಮೂರು ವರ್ಷ ತರಬೇತಿ ನೀಡಲಾಗಿದೆ ಎಂದು ರೈಲ್ವೆ
Last Updated 23 ಜುಲೈ 2025, 16:04 IST
16 ಲಕ್ಷ ರೈಲ್ವೆ ಉದ್ಯೋಗಿಗಳಿಗೆ ಪ್ರಥಮ ಚಿಕಿತ್ಸೆ ತರಬೇತಿ: ಅಶ್ವಿನಿ ವೈಷ್ಣವ್‌

ಜಪಾನ್‌ ವಸ್ತುಗಳ ಮೇಲಿನ ಸುಂಕ ಶೇ 15ಕ್ಕೆ ಇಳಿಸಿದ ಟ್ರಂಪ್

Trump Tariff Reduction: ವಾಷಿಂಗ್ಟನ್‌: ಜಪಾನ್‌ ಜೊತೆಗೆ ವ್ಯಾಪಾರ ಚೌಕಟ್ಟು ಘೋಷಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಅಲ್ಲಿಂದ ಆಮದು ಮಾಡಿಕೊಳ್ಳುವ ವಸ್ತುಗಳಿಗೆ ಶೇಕಡಾ 15ರಷ್ಟು ಸುಂಕವನ್ನಷ್ಟೆ ವಿಧಿಸುವುದಾಗಿ
Last Updated 23 ಜುಲೈ 2025, 16:04 IST
ಜಪಾನ್‌ ವಸ್ತುಗಳ ಮೇಲಿನ ಸುಂಕ ಶೇ 15ಕ್ಕೆ ಇಳಿಸಿದ ಟ್ರಂಪ್
ADVERTISEMENT
ADVERTISEMENT
ADVERTISEMENT