ಸೋಮವಾರ, 8 ಡಿಸೆಂಬರ್ 2025
×
ADVERTISEMENT

ಆರೋಗ್ಯ

ADVERTISEMENT

ಗೋಮೂತ್ರ: ನೇರವಾಗಿ ಸೇವಿಸುವ ಮುನ್ನ ಈ ಎಚ್ಚರ ಇರಲಿ

ಗೋಮೂತ್ರದ ಪ್ರಯೋಜನಗಳು, ಯಾವ ರೋಗಗಳಿಗೆ ಬಳಕೆ, ನೇರ ಸೇವನೆಯ ಅಪಾಯಗಳು ಮತ್ತು ಸಂಸ್ಕರಿಸಿದ ಗೋಮೂತ್ರದ ಜಾಗ್ರತೆಗಳ ಕುರಿತು ಎನ್‌ಡಿಆರ್‌ಎ ನಿವೃತ್ತ ವಿಜ್ಞಾನಿ ಡಾ. ಕೆ.ಪಿ. ರಮೇಶ್ ಅವರ ಮಾಹಿತಿ ನೀಡಿದರು.
Last Updated 8 ಡಿಸೆಂಬರ್ 2025, 13:34 IST
ಗೋಮೂತ್ರ: ನೇರವಾಗಿ ಸೇವಿಸುವ ಮುನ್ನ ಈ ಎಚ್ಚರ ಇರಲಿ

ಚಳಿ ಅಂತ ಸಿಕ್ಕಾಪಟ್ಟೆ ಟೀ, ಕಾಫಿ ಕುಡಿತೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ

Winter Health Tips: ಚಳಿಗಾಲದಲ್ಲಿ ಹೆಚ್ಚು ಟೀ, ಕಾಫಿ ಕುಡಿಯುವುದು ಒಳ್ಳೆಯದಾ? ಎಷ್ಟು ಪ್ರಮಾಣದಲ್ಲಿ ಕುಡಿಯುವುದು ಸುರಕ್ಷಿತ ಹಾಗೂ ಅತಿಯಾದ ಕೆಫೀನ್‌ನ ಪರಿಣಾಮಗಳೇನು ಎಂಬುದನ್ನು ತಿಳಿಯಿರಿ.
Last Updated 8 ಡಿಸೆಂಬರ್ 2025, 12:45 IST
ಚಳಿ ಅಂತ ಸಿಕ್ಕಾಪಟ್ಟೆ ಟೀ, ಕಾಫಿ ಕುಡಿತೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ

ಸಸ್ಯ ಆಧಾರಿತ ಆಹಾರ ಪದ್ಧತಿ: ಹಲವು ಆರೋಗ್ಯಕರ ಲಾಭಗಳ ಬಗ್ಗೆ ತಿಳಿದುಕೊಳ್ಳಿ

Healthy Eating: ಇತ್ತೀಚಿನ ದಿನಗಳಲ್ಲಿ ಆರೋಗ್ಯ ಜಾಗೃತಿಯ ಮಹತ್ವ ಹೆಚ್ಚುತ್ತಿರುವ ಸಂದರ್ಭಗಳಲ್ಲಿ ಸಸ್ಯ ಆಧಾರಿತ ಆಹಾರ ಪದ್ಧತಿ ಹೆಚ್ಚಾಗಿ ಚರ್ಚೆಗೆ ಬರುತ್ತಿದೆ. ಸಸ್ಯ ಮೂಲದ ಆಹಾರಗಳಿಗೆ ಹೆಚ್ಚಿನ ಸ್ಥಾನ ನೀಡುವುದು ಇದರ ಮುಖ್ಯ ಅಂಶ.
Last Updated 8 ಡಿಸೆಂಬರ್ 2025, 12:28 IST
ಸಸ್ಯ ಆಧಾರಿತ ಆಹಾರ ಪದ್ಧತಿ: ಹಲವು ಆರೋಗ್ಯಕರ ಲಾಭಗಳ ಬಗ್ಗೆ ತಿಳಿದುಕೊಳ್ಳಿ

ಕ್ಯಾನ್ಸರ್‌ ನಿಯಂತ್ರಣ ಹೇಗೆ? ಇಲ್ಲಿದೆ ಕೆಲವು ಆರೋಗ್ಯಕರ ಸಲಹೆ

Cancer Awareness: ವಿಶ್ವದಾಂತ್ಯಂತ ಸಂಭವಿಸುವ ಸಾವುಗಳಲ್ಲಿ ಕ್ಯಾನ್ಸರ್ ಪ್ರಮುಖ ಕಾರಣ. ಪ್ರಾರಂಭ ಹಂತದಲ್ಲೇ ಪತ್ತೆಹಚ್ಚುವುದು ಅತ್ಯಂತ ಮುಖ್ಯ. ಮಹಿಳೆಯರು ಮತ್ತು ಪುರುಷರಲ್ಲಿ ಕಂಡುಬರುವ ವಿವಿಧ ಕ್ಯಾನ್ಸರ್‌ಗಳಿಗೆ ಕಾರಣಗಳು ಹಾಗೂ ತಪಾಸಣೆ ಬಗ್ಗೆ ತಿಳಿಯಿರಿ.
Last Updated 8 ಡಿಸೆಂಬರ್ 2025, 10:26 IST
ಕ್ಯಾನ್ಸರ್‌ ನಿಯಂತ್ರಣ ಹೇಗೆ? ಇಲ್ಲಿದೆ ಕೆಲವು ಆರೋಗ್ಯಕರ ಸಲಹೆ

ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ: ತೂಕ ಇಳಿಸಬೇಕೆಂದವರಿಗೆ ಹೊಸದೊಂದು ಮಾರ್ಗೋಪಾಯ

230 ಕೆ.ಜಿ ತೂಕದ ಯುವಕ, 128 ಕೆ.ಜಿ ತೂಕದ ಮಹಿಳೆ ಇಬ್ಬರೂ ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ತೂಕ ಇಳಿಸಿಕೊಂಡ ಘಟನೆ ಬೆಂಗಳೂರಿನ ವಾಸವಿ ಆಸ್ಪತ್ರೆಯಲ್ಲಿ ನಡೆದಿದೆ.
Last Updated 8 ಡಿಸೆಂಬರ್ 2025, 7:03 IST
ಬೇರಿಯಾಟ್ರಿಕ್ ಶಸ್ತ್ರಚಿಕಿತ್ಸೆ: ತೂಕ ಇಳಿಸಬೇಕೆಂದವರಿಗೆ ಹೊಸದೊಂದು ಮಾರ್ಗೋಪಾಯ

ಡಿ.ಎಂ.ಹೆಗಡೆ ಅವರ ಸಮಾಧಾನ ಅಂಕಣ: ನನ್ನ ಮಗನ ಇಂಗ್ಲಿಷ್‌ ಓಕೆ,ಕನ್ನಡ ಬರಲ್ಲ ಯಾಕೆ?

Language Barrier in Kids: ಇಂಗ್ಲಿಷ್‌ ನಿರರ್ಗಳವಾಗಿ ಮಾತನಾಡುವ ಮಗುವಿಗೆ ಕನ್ನಡದಲ್ಲಿ ತಡಕಾಟವಾಗುವುದು ಮನೆಯಲ್ಲಿ ಅಚ್ಚರಿಯಾಗಿದೆ. ಮಗುವಿಗೆ ಕನ್ನಡದ ಪ್ರೀತಿ ಮೂಡಿಸುವುದು ಮುಖ್ಯವಾಗಿದೆ ಎಂದು ಡಿ.ಎಂ. ಹೆಗಡೆ ಸಲಹೆ ನೀಡಿದ್ದಾರೆ.
Last Updated 7 ಡಿಸೆಂಬರ್ 2025, 20:20 IST
ಡಿ.ಎಂ.ಹೆಗಡೆ ಅವರ ಸಮಾಧಾನ ಅಂಕಣ: ನನ್ನ ಮಗನ ಇಂಗ್ಲಿಷ್‌ ಓಕೆ,ಕನ್ನಡ ಬರಲ್ಲ ಯಾಕೆ?

Diabetes: ಈ ಲಕ್ಷಣಗಳಿದ್ದರೆ ಮಧುಮೇಹದ ಅಪಾಯ ಹೆಚ್ಚು

Diabetes Signs: ಮಧುಮೇಹ ಬರುವುದಕ್ಕೆ ಮುನ್ನವೇ ದೇಹದಲ್ಲಿ ಅದರ ಸುಳಿವು ತಿಳಿಯುತ್ತದೆ ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ, ಆ ಲಕ್ಷಣಗಳು ಯಾವುವು ಎಂಬುದನ್ನು ತಿಳಿಯೋಣ
Last Updated 6 ಡಿಸೆಂಬರ್ 2025, 12:26 IST
Diabetes: ಈ ಲಕ್ಷಣಗಳಿದ್ದರೆ ಮಧುಮೇಹದ ಅಪಾಯ ಹೆಚ್ಚು
ADVERTISEMENT

ಒತ್ತಡ ಮತ್ತು ನಿದ್ದೆ: ಈ ಎರಡರ ನಿರ್ವಹಣೆ ಹೇಗೆ?

Sleep and Stress: ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿರಲು ಉತ್ತಮ ನಿದ್ದೆಯ ಜೊತೆಗೆ ಒತ್ತಡ ನಿರ್ವಹಣೆ ಪ್ರಮುಖ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ನಿದ್ದೆ ಮತ್ತು ಒತ್ತಡ ನಿರ್ವಹಣೆ ಅಗತ್ಯವಾಗಿದ್ದು
Last Updated 6 ಡಿಸೆಂಬರ್ 2025, 11:31 IST
ಒತ್ತಡ ಮತ್ತು ನಿದ್ದೆ: ಈ ಎರಡರ ನಿರ್ವಹಣೆ ಹೇಗೆ?

ವಿಟಮಿನ್‌ ಡಿ ಕೊರತೆ: ಪರಿಹಾರ ಕ್ರಮಗಳು ಇಲ್ಲಿವೆ

Diet for Vitamin D: ಬಹುತೇಕ ಮಂದಿ ಈ ಸಮಸ್ಯೆಗೆ ಪರಿಹಾರ ಮಾಂಸಹಾರ ಸೇವನೆ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಆಹಾರ ತಜ್ಞೆ ಡಾ. ಸುನಿತಾ ವಿವರಿಸುತ್ತಾರೆ.
Last Updated 6 ಡಿಸೆಂಬರ್ 2025, 10:49 IST
ವಿಟಮಿನ್‌ ಡಿ ಕೊರತೆ: ಪರಿಹಾರ ಕ್ರಮಗಳು ಇಲ್ಲಿವೆ

ಪಪ್ಪಾಯಿ ಸೇವನೆಯಿಂದಾಗುವ ಪ್ರಯೋಜನ, ಎಷ್ಟು ಸೇವಿಸಬೇಕು? ಇಲ್ಲಿದೆ ಮಾಹಿತಿ

Papaya Nutrition:ಪಪ್ಪಾಯಿ ಅತ್ಯಂತ ಪೌಷ್ಟಿಕ ಹಣ್ಣುಗಳಲ್ಲಿ ಒಂದಾಗಿದೆ. ಈ ಹಣ್ಣನ್ನು ಬೆಳಗಿನ ಉಪಾಹಾರದ ಸಾಧಾರಣ ಭಾಗವೆಂದು ಪರಿಗಣಿಸಲಾಗಿದ್ದರೂ, ಪಪ್ಪಾಯಿ ಜೀರ್ಣಕ್ರಿಯೆ, ರೋಗನಿರೋಧಕ ಶಕ್ತಿ, ಹೃದಯ ರಕ್ಷಣೆ ಸೇರಿದಂತೆ ಹಲವು ಪ್ರಯೋಜನಗಳನ್ನು ಹೊಂದಿರುವ ಪೌಷ್ಟಿಕಾಂಶಗಳ ಭಂಡಾರವಾಗಿದೆ.
Last Updated 6 ಡಿಸೆಂಬರ್ 2025, 7:15 IST
ಪಪ್ಪಾಯಿ ಸೇವನೆಯಿಂದಾಗುವ ಪ್ರಯೋಜನ, ಎಷ್ಟು ಸೇವಿಸಬೇಕು? ಇಲ್ಲಿದೆ ಮಾಹಿತಿ
ADVERTISEMENT
ADVERTISEMENT
ADVERTISEMENT