ಗುರುವಾರ, 27 ನವೆಂಬರ್ 2025
×
ADVERTISEMENT

ಆರೋಗ್ಯ

ADVERTISEMENT

ಹವಾಮಾನ ವೈಪರೀತ್ಯದಿಂದ ಮಕ್ಕಳ ತೂಕದಲ್ಲಿ ಭಾರಿ ಇಳಿಕೆ: ವರದಿ

Child Health: ದೇಶದಲ್ಲಿ ಹವಾಮಾನ ವೈಪರೀತ್ಯಕ್ಕೆ ಒಳಗಾಗುವ ಜಿಲ್ಲೆಗಳ ಮಕ್ಕಳ ಕಡಿಮೆ ಹವಾಮಾನ ವೈಪರೀತ್ಯ ಉಂಟಾಗುವ ಜಿಲ್ಲೆಗಳ ಮಕ್ಕಳ ತೂಕಕ್ಕಿಂತ ಶೇ 25ರಷ್ಟು ಕಡಿಮೆ ತೂಕ ಹೊಂದಿರುತ್ತಾರೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
Last Updated 27 ನವೆಂಬರ್ 2025, 12:38 IST
ಹವಾಮಾನ ವೈಪರೀತ್ಯದಿಂದ ಮಕ್ಕಳ ತೂಕದಲ್ಲಿ ಭಾರಿ ಇಳಿಕೆ: ವರದಿ

Health Tips | ಸಕ್ಕರೆ ಕಾಯಿಲೆ: ಇಲ್ಲಿವೆ ಪರಿಣಾಮಕಾರಿ ಪರಿಹಾರ ಮಾರ್ಗಗಳು

Diabetes Control: ಸಕ್ಕರೆ ಕಾಯಿಲೆ ಅಥವಾ ಶುಗರ್ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಮಧುಮೇಹದಿಂದ ಬಳಲುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆ. ಆಹಾರ ಕ್ರಮ ಜೀವನ ಶೈಲಿ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಆಯುರ್ವೇದ ತಜ್ಞರು ಹೇಳಿದ್ದಾರೆ
Last Updated 27 ನವೆಂಬರ್ 2025, 11:22 IST
Health Tips | ಸಕ್ಕರೆ ಕಾಯಿಲೆ: ಇಲ್ಲಿವೆ ಪರಿಣಾಮಕಾರಿ ಪರಿಹಾರ ಮಾರ್ಗಗಳು

ಅತಿಯಾದ ಒತ್ತಡ, ಪಾರ್ಶ್ವವಾಯು: ಫಲವತ್ತತೆಯ ಮೇಲೆ ಇದರ ಪರಿಣಾಮವೇನು?

Fertility Health: ಹೈಪರ್‌ ಟೆನ್ಷನ್‌ ಎಂಬ ಪದವನ್ನು ಕೇಳಿದಾಗ, ಹೆಚ್ಚಿನವರು ಇದನ್ನು ಮಾತ್ರೆಯಿಂದ ನಿಯಂತ್ರಿಸಬಹುದಾದ ಸಾಮಾನ್ಯ ಜೀವನಶೈಲಿಯ ಸಮಸ್ಯೆ ಎಂದು ಭಾವಿಸುತ್ತಾರೆ. ಆದರೆ ಇದು ಸರಳ ಅನಿಸಿದರೂ, ದೇಹದ ಮೇಲೆ ಅದರल्लಿಯೂ
Last Updated 27 ನವೆಂಬರ್ 2025, 11:19 IST
ಅತಿಯಾದ ಒತ್ತಡ, ಪಾರ್ಶ್ವವಾಯು: ಫಲವತ್ತತೆಯ ಮೇಲೆ ಇದರ ಪರಿಣಾಮವೇನು?

ಕಣ್ಣು ಕೆಂಪಾಗಲು ದಣಿವಷ್ಟೇ ಕಾರಣವಲ್ಲ; ಇನ್ನೂ ಹಲವಿದೆ ಗಮನಿಸಿ

Eye Health: ಕಣ್ಣು ಕೆಂಪಾಗುವಲ್ಲಿ ದಣಿವೊಂದು ಕಾರಣವೇ ಆದರೂ, ತೇವಾಂಶದ ಕೊರತೆ, ಅಲರ್ಜಿಗಳು, ದೂರದರ್ಶನ/ಮೊಬೈಲ್ ಬಳಕೆ, ಆಯಾಸ, ಹಾರ್ಮೋನ್ ಏರಿಳಿತ ಮತ್ತು ಸೋಂಕುಗಳು ಕೂಡ ಪ್ರಮುಖ ಕಾರಣಗಳಾಗಿವೆ. ಸರಿಯಾದ ಆರೈಕೆ ಮುಖ್ಯ.
Last Updated 27 ನವೆಂಬರ್ 2025, 7:44 IST
ಕಣ್ಣು ಕೆಂಪಾಗಲು ದಣಿವಷ್ಟೇ ಕಾರಣವಲ್ಲ; ಇನ್ನೂ ಹಲವಿದೆ ಗಮನಿಸಿ

ಒಂದು ವರ್ಷದೊಳಗಿನ ಮಕ್ಕಳಿಗೆ ಎಳನೀರು ಕೊಡಬೇಕಾ, ಬೇಡ್ವಾ? ಇಲ್ಲಿದೆ ಮಾಹಿತಿ

Baby Health Advice: ಎಳೆನೀರು ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ಪಾನೀಯವಾಗಿದೆ. ಎಳನೀರು ನೈಸರ್ಗಿಕ ಸಿಹಿ ಹಾಗೂ ಖನಿಜಗಳಿಂದ ಕೂಡಿರುತ್ತದೆ. ಇದನ್ನು ಆರೋಗ್ಯಕರ ಪಾನೀಯ ಎಂದು ಪರಿಗಣಿಸಿ ಪೋಷಕರು ತಮ್ಮ ಮಕ್ಕಳಿಗೆ ಕೊಡಬಹುದಾ ಎಂದು ಯೋಚಿಸುತ್ತಾರೆ
Last Updated 26 ನವೆಂಬರ್ 2025, 11:40 IST
ಒಂದು ವರ್ಷದೊಳಗಿನ ಮಕ್ಕಳಿಗೆ ಎಳನೀರು ಕೊಡಬೇಕಾ, ಬೇಡ್ವಾ? ಇಲ್ಲಿದೆ ಮಾಹಿತಿ

ಹೃದಯಾಘಾತದಿಂದ ದೂರ ಇರಲು ಈ ಹಣ್ಣನ್ನು ತಿನ್ನಿರಿ: ನಟಿ ಭಾಗ್ಯಶ್ರೀ ಸಲಹೆ

Heart Health: ಈ ಚಳಿಗಾಲದ ಸಮಯದಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ನಿಯಮಿತವಾಗಿ ಸೇವಿಸಬೇಕು. ಹಸಿರು ತರಕಾರಿಗಳ ಜೊತೆಗೆ ಚಳಿಗಾಲದಲ್ಲಿ ವಿಶೇಷ ಹಣ್ಣುಗಳನ್ನು ತಿನ್ನಬೇಕು ಎಂದು ಹೇಳಿದ್ದಾರೆ ಬಾಲಿವುಡ್ ನಟಿ, ಫಿಟ್ನೆಸ್ ತರಬೇತುಗಾರ್ತಿ ಭಾಗ್ಯಶ್ರೀ.
Last Updated 26 ನವೆಂಬರ್ 2025, 11:35 IST
ಹೃದಯಾಘಾತದಿಂದ ದೂರ ಇರಲು ಈ ಹಣ್ಣನ್ನು ತಿನ್ನಿರಿ: ನಟಿ ಭಾಗ್ಯಶ್ರೀ ಸಲಹೆ

ನಾಲ್ಕನೇ ಒಂದರಷ್ಟು ಭಾರತೀಯ ವಯಸ್ಕರು ಬೊಜ್ಜು ಹೊಂದಿದ್ದಾರೆ: ವರದಿ

Obesity Study India: ನಾಲ್ವರು ಭಾರತೀಯ ವಯಸ್ಕರ ಪೈಕಿ ಒಬ್ಬರಲ್ಲಿ ಬೊಜ್ಜಿನ ಸಮಸ್ಯೆ ಇದೆ ಎಂದು ದೆಹಲಿಯ 'ಟೋನಿ ಬ್ಲೇರ್ ಇನ್ಸ್ಟಿಟ್ಯೂಟ್ ಫಾರ್ ಗ್ಲೋಬಲ್ ಚೇಂಜ್' ನಡೆಸಿದ ಅಧ್ಯಯನ ಬಹಿರಂಗಪಡಿಸಿದೆ
Last Updated 26 ನವೆಂಬರ್ 2025, 9:43 IST

ನಾಲ್ಕನೇ ಒಂದರಷ್ಟು ಭಾರತೀಯ ವಯಸ್ಕರು ಬೊಜ್ಜು ಹೊಂದಿದ್ದಾರೆ: ವರದಿ
ADVERTISEMENT

ವಿಪರೀತ ಹಲ್ಲು ನೋವು ಕಾಡ್ತಾ ಇದೆಯಾ? ಇಲ್ಲಿದೆ ಪರಿಹಾರ

Dental Care: ಹಲ್ಲು ನೋವಿಗೆ ಅನೇಕ ಕಾರಣಗಳಿವೆ.‌ ಅವುಗಳಲ್ಲಿ ಪ್ರಮುಖವಾಗಿ ಹಲ್ಲಿನ ಕುಳಿ ಅಥವಾ ಕ್ಯಾರೀಸ್ ಕಾರಣವಾಗಿದೆ. ಸಕ್ಕರೆ ಹಾಗೂ ಆಮ್ಲೀಯ ಆಹಾರಗಳು ಹಲ್ಲಿನ ಮೇಲ್ಪದರವನ್ನು ಕ್ಷೀಣಿಸಿ ಕುಳಿಗಳನ್ನು ಸೃಷ್ಟಿಸುತ್ತವೆ.
Last Updated 26 ನವೆಂಬರ್ 2025, 7:50 IST
ವಿಪರೀತ ಹಲ್ಲು ನೋವು ಕಾಡ್ತಾ ಇದೆಯಾ? ಇಲ್ಲಿದೆ ಪರಿಹಾರ

ಕ್ಯಾನ್ಸರ್ ಕೋಶಗಳನ್ನು ಕೊಲ್ಲಲಿದೆ ಹಿಪ್ಪಲಿ: ರೂರ್ಕೆಲಾ NIT ಸಂಶೋಧನೆಯಲ್ಲಿ ಪತ್ತೆ

Colon Cancer Treatment: ನವದೆಹಲಿ: ರೂರ್ಕೆಲಾ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯ ಸಂಶೋಧಕರು, ಹಿಪ್ಪಲಿಯಲ್ಲಿ ನೈಸರ್ಗಿಕ ಸಂಯುಕ್ತವೊಂದನ್ನು ಗುರುತಿಸಿದ್ದು, ಇದು ಕರುಳಿನ ಕ್ಯಾನ್ಸರ್ ಕೋಶಗಳ ವಿರುದ್ಧ ಹೋರಾಡುತ್ತದೆ.
Last Updated 25 ನವೆಂಬರ್ 2025, 15:33 IST
ಕ್ಯಾನ್ಸರ್ ಕೋಶಗಳನ್ನು ಕೊಲ್ಲಲಿದೆ ಹಿಪ್ಪಲಿ: ರೂರ್ಕೆಲಾ NIT ಸಂಶೋಧನೆಯಲ್ಲಿ ಪತ್ತೆ

ಮುಖದ ಅಂದಕ್ಕೆ ಅಡ್ಡಿ ಮಾಡುವ ಸುಟ್ಟ ಕಲೆಗಳಿಗೆ ಇಲ್ಲಿವೆ ಸರಳ ಮನೆಮದ್ದುಗಳು

Ayurvedic Treatment: ದೀರ್ಘ ಕಾಲದ ಸುಟ್ಟ ಕಲೆಗಳು ಮುಖದ ಅಂದಕ್ಕೆ ಅಡ್ಡಿ ಉಂಟು ಮಾಡುತ್ತಿರುತ್ತವೆ. ಈ ಸಮಸ್ಯೆಗೆ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು ಕಂಡುಕೊಳ್ಳಬಹುದು ಎನ್ನುತ್ತಾರೆ ಆಯುರ್ವೇದ ವೈದ್ಯರು.
Last Updated 25 ನವೆಂಬರ್ 2025, 13:02 IST
ಮುಖದ ಅಂದಕ್ಕೆ ಅಡ್ಡಿ ಮಾಡುವ ಸುಟ್ಟ ಕಲೆಗಳಿಗೆ ಇಲ್ಲಿವೆ ಸರಳ ಮನೆಮದ್ದುಗಳು
ADVERTISEMENT
ADVERTISEMENT
ADVERTISEMENT