ಶುಕ್ರವಾರ, 30 ಜನವರಿ 2026
×
ADVERTISEMENT

ಆರೋಗ್ಯ

ADVERTISEMENT

Children Skin Care: ಮಕ್ಕಳ ಮೃದು ಚರ್ಮಕ್ಕಿರಲಿ ಅಕ್ಕರೆಯ ಆರೈಕೆ

Infant Skin Health: ವಿಜ್ಞಾನವೂ ಹೇಳುವಂತೆ ಚರ್ಮವು ದೇಹದ ಅತಿ ದೊಡ್ಡ ಸಂವೇದನಾಂಗ. ಬಿಸಿ–ತಂಪು ತಿಳಿಯುವುದು, ನೋವು ಅಥವಾ ಉರಿ ಅರಿಯುವುದು ಚರ್ಮದ ಮೂಲಕವೇ. ಇದೇ ಕಾರಣಕ್ಕೆ ಚರ್ಮವನ್ನು ‘ದೇಹದ ಮೊದಲ ರಕ್ಷಣಾ ಪದರ’ ಎಂದು ಕರೆಯಲಾಗುತ್ತದೆ. ಮಕ್ಕಳ ಚರ್ಮ ಸೂಕ್ಷ್ಮವಾಗಿರುವ ಕಾರಣ.
Last Updated 30 ಜನವರಿ 2026, 12:12 IST
Children Skin Care: ಮಕ್ಕಳ ಮೃದು ಚರ್ಮಕ್ಕಿರಲಿ ಅಕ್ಕರೆಯ ಆರೈಕೆ

ಹೈ ಹೀಲ್ಸ್ ಧರಿಸುವಾಗ ಇರಲಿ ಎಚ್ಚರ: ದೀರ್ಘಕಾಲದ ಬೆನ್ನು ನೋವಿಗೆ ಕಾರಣವಾಗಬಹುದು

Back Pain Causes: ಬೆನ್ನುಮೂಳೆಯ ನೋವು ಆರಂಭವಾಗುವವರೆಗೂ ಅದಕ್ಕೆ ಕಾರಣ ಹೈ ಹೀಲ್ಸ್‌ ಎಂದು ಬಹುಪಾಲು ಜನರು ಗಮನಿಸುವುದಿಲ್ಲ. ಹೈ ಹೀಲ್ಸ್ ಅನ್ನು ನಿಯಮಿತವಾಗಿ ಧರಿಸುವುದರಿಂದ ಉಂಟಾಗುವ ನಿರಂತರ ಬೆನ್ನುನೋವು ಒಂದು ಸಾಮಾನ್ಯ ಸಮಸ್ಯೆಯಾಗಿದೆ.
Last Updated 30 ಜನವರಿ 2026, 8:02 IST
ಹೈ ಹೀಲ್ಸ್ ಧರಿಸುವಾಗ ಇರಲಿ ಎಚ್ಚರ: ದೀರ್ಘಕಾಲದ ಬೆನ್ನು ನೋವಿಗೆ ಕಾರಣವಾಗಬಹುದು

ಏನಿದು ನಿಫಾ ಸೋಂಕು, ಲಕ್ಷಣಗಳೇನು? ಇಲ್ಲಿದೆ ಮಾಹಿತಿ

Nipah Infection Symptoms: ಕೋವಿಡ್‌ ಬಳಿಕ ಈಗ ಭಾರತದಲ್ಲಿ ನಿಫಾ ಸೋಂಕು ಭೀತಿ ಹುಟ್ಟಿಸಿದೆ. ಕೇರಳದಲ್ಲಿ 2025ರಲ್ಲಿ ನಾಲ್ವರಿಗೆ ನಿಫಾ ಸೋಂಕು ತಗುಲಿರುವುದು ಖಚಿತವಾಗಿತ್ತು. ಅದರಲ್ಲಿ ಇಬ್ಬರು ಮೃತಪಟ್ಟಿದ್ದರು. ಈಗ ಜನವರಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಸೋಂಕು ಉಲ್ಬಣಿಸಿದೆ.
Last Updated 30 ಜನವರಿ 2026, 8:01 IST
ಏನಿದು ನಿಫಾ ಸೋಂಕು, ಲಕ್ಷಣಗಳೇನು? ಇಲ್ಲಿದೆ ಮಾಹಿತಿ

ತೂಕ ನಷ್ಟಕ್ಕೆ 7 ದಿನ: ಆರೋಗ್ಯಕರ, ಸುಲಭ ಉಪಹಾರ ಸೂತ್ರ ಹೀಗಿರಲಿ

Healthy Fasting Tips: ಬದಲಾದ ಜೀವನಶೈಲಿಯಲ್ಲಿ ಹಲವು ದೈಹಿಕ ಪರಿಸ್ಥಿತಿಗೆ ಕಾರಣವಾದದ್ದು ಹೆಚ್ಚಿದ ದೇಹದ ತೂಕ ಮತ್ತು ಬೊಜ್ಜಿನ ಸಮಸ್ಯೆ. ನಿತ್ಯ ಜೀವನದಲ್ಲಿ ಉಪವಾಸವನ್ನು ಕ್ರಮವಾಗಿ ಅಳವಡಿಸಿಕೊಂಡರೆ ಅತಿಯಾದ ದೇಹದ ತೂಕವನ್ನು ಇಳಿಸಿ ಆರೋಗ್ಯವಾಗಿ ಇರಬಹುದು.
Last Updated 30 ಜನವರಿ 2026, 7:56 IST
ತೂಕ ನಷ್ಟಕ್ಕೆ 7 ದಿನ: ಆರೋಗ್ಯಕರ, ಸುಲಭ ಉಪಹಾರ ಸೂತ್ರ ಹೀಗಿರಲಿ

Menopause: ಋತು‘ಬಂಧ’ನದಲ್ಲಿ ಕುಗ್ಗದಿರಲಿ ಮನ

Women Wellness: ಹದಿಹರೆಯದಲ್ಲಿ ಆರಂಭವಾಗುವ ಮುಟ್ಟು ವಯಸ್ಸು 45 ದಾಟುತ್ತಿದ್ದಂತೆ ನಿಲ್ಲುತ್ತದೆ. ಒಂದು ವರ್ಷಗಳ ಕಾಲ ಋತುಸ್ರಾವವಾಗದಿದ್ದರೆ ಇದಕ್ಕೆ ಋತುಬಂಧ ಅಥವಾ ಮೆನೋಪಾಸ್‌ ಎಂದು ಕರೆಯುತ್ತಾರೆ. ಸಂತಾನೋತ್ಪತ್ತಿ ಸಾಮರ್ಥ್ಯದ ಸ್ವಾಭಾವಿಕ ಅಂತ್ಯವಿದು.
Last Updated 30 ಜನವರಿ 2026, 6:14 IST
Menopause: ಋತು‘ಬಂಧ’ನದಲ್ಲಿ ಕುಗ್ಗದಿರಲಿ ಮನ

ಹದಿಹರೆಯದ ಹೆಣ್ಣುಮಕ್ಕಳ ಆಹಾರ ಪದ್ಧತಿ ಹೀಗಿದ್ದರೆ ಚೆನ್ನ ಎನ್ನುತ್ತಾರೆ ವೈದ್ಯರು

Girls Nutrition: ಹೆಣ್ಣಮಕ್ಕಳಲ್ಲಿ 10 ರಿಂದ 19 ವರ್ಷದವರೆಗೆ ಹಾರ್ಮೋನುಗಳ ಬದಲಾವಣೆಯಿಂದ ದೈಹಿಕವಾಗಿ, ಮಾನಸಿಕವಾಗಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಈ ಸಮಯದಲ್ಲಿ ಪೌಷ್ಟಿಕ ಆಹಾರ ಅಗತ್ಯವಾಗಿರುತ್ತದೆ.
Last Updated 29 ಜನವರಿ 2026, 11:45 IST
ಹದಿಹರೆಯದ ಹೆಣ್ಣುಮಕ್ಕಳ ಆಹಾರ ಪದ್ಧತಿ ಹೀಗಿದ್ದರೆ ಚೆನ್ನ ಎನ್ನುತ್ತಾರೆ ವೈದ್ಯರು

ಸಣ್ಣಪುಟ್ಟ ವಿಷಯಗಳ ಬಗ್ಗೆ ಭಯ ಬಿಡಿ... ಪ್ಯಾನಿಕ್ ಅಟ್ಯಾಕ್‌ನಿಂದ ಪಾರಾಗಿ

Mental Health Tips: ಸೂಕ್ಷ್ಮ ಸ್ವಭಾವದ ವ್ಯಕ್ತಿಗಳಿಗೆ ಜೀವನದ ಒತ್ತಡಗಳು ಬಹಳ ಬೇಗ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ. ಭಯ ಎನ್ನುವುದು ಕೆಲವರಿಗೆ ಒಂದು ರೋಗದಂತೆ ಕಾಡುತ್ತಿರುತ್ತದೆ. ತೀವ್ರ ಆತಂಕದಿಂದ ಉಸಿರಾಟ ಕಷ್ಟವಾಗುವುದು, ಮೈ ನಡುಕ ಬರುವುದು, ಪ್ಯಾನಿಕ್ ಅಟ್ಯಾಕ್ ಬಗ್ಗೆ ಇಲ್ಲಿದೆ ಮಾಹಿತಿ.
Last Updated 28 ಜನವರಿ 2026, 12:27 IST
ಸಣ್ಣಪುಟ್ಟ ವಿಷಯಗಳ ಬಗ್ಗೆ ಭಯ ಬಿಡಿ... ಪ್ಯಾನಿಕ್ ಅಟ್ಯಾಕ್‌ನಿಂದ ಪಾರಾಗಿ
ADVERTISEMENT

ಊಟ, ತಿಂಡಿ ಸ್ಕಿಪ್‌ ಮಾಡೋದ್ರಿಂದ ಮತ್ತೂ ದಪ್ಪ ಆಗ್ತೀರಾ; ಹುಷಾರು! ಇಲ್ಲಿದೆ ಕಾರಣ

Dieting Mistakes: ಆಧುನಿಕ ಜೀವನ ಶೈಲಿಯ ಅತಿ ದೊಡ್ಡ ಸಮಸ್ಯೆ ಎಂದರೆ ಬೊಜ್ಜು. ಭಾರತದಲ್ಲಿ ನಾಲ್ಕು ಮಂದಿಯಲ್ಲಿ ಒಬ್ಬರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಇನ್ನು ಮೂರು ದಶಕಗಳಲ್ಲಿ ಅರ್ಧ ಭಾರತ ದಡೂತಿಗಳ ದೇಶವಾಗಲಿದೆ ಎನ್ನುತ್ತದೆ ವರದಿ.
Last Updated 28 ಜನವರಿ 2026, 10:32 IST
ಊಟ, ತಿಂಡಿ ಸ್ಕಿಪ್‌ ಮಾಡೋದ್ರಿಂದ ಮತ್ತೂ ದಪ್ಪ ಆಗ್ತೀರಾ; ಹುಷಾರು! ಇಲ್ಲಿದೆ ಕಾರಣ

ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ: ಔಷಧ ಉದ್ಯಮಕ್ಕೆ ಆಗುವ ಲಾಭವೇನು?

Pharma Industry Benefits: ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ಸ್ಥಿರ, ದೀರ್ಘಕಾಲೀನ ಔಷಧ ವ್ಯಾಪಾರವನ್ನು ಸಕ್ರಿಯಗೊಳಿಸುತ್ತದೆ ಎಂದು ಭಾರತೀಯ ಔಷಧ ರಫ್ತು ಉತ್ತೇಜನಾ ಮಂಡಳಿ (ಫಾರ್ಮೆಕ್ಸಿಲ್) ಅಧ್ಯಕ್ಷ ನಮಿತ್ ಜೋಶಿ ಹೇಳಿದ್ದಾರೆ.
Last Updated 28 ಜನವರಿ 2026, 4:54 IST
ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದ: ಔಷಧ ಉದ್ಯಮಕ್ಕೆ ಆಗುವ ಲಾಭವೇನು?

ಹಲ್ಲುಜ್ಜಿದ ಬಳಿಕ ವಸಡಿನಲ್ಲಿ ರಕ್ತಸ್ರಾವ ಆಗುವುದು ಕಾಯಿಲೆಯ ಮುನ್ಸೂಚನೆಯೇ?

Gingivitis Symptoms: ಕೆಲವೊಮ್ಮೆ ಹಲ್ಲುಜ್ಜುವುದ ನಂತರ ಅಥವಾ ಮುನ್ನ ವಸಡಿನಲ್ಲಿ ರಕ್ತ ಸ್ರಾವವಾಗುತ್ತದೆ. ಇದಕ್ಕೆ ಕಾರಣವೇನು? ದೇಹದ ಆರೋಗ್ಯಕ್ಕೂ, ವಸಡಿಗೂ ಏನಾದರೂ ಸಂಬಂಧ ಇದೆಯೇ? ಕಾಯಿಲೆಯ ಮುನ್ಸೂಚನೆಯೇ?
Last Updated 27 ಜನವರಿ 2026, 13:33 IST
ಹಲ್ಲುಜ್ಜಿದ ಬಳಿಕ ವಸಡಿನಲ್ಲಿ ರಕ್ತಸ್ರಾವ ಆಗುವುದು ಕಾಯಿಲೆಯ ಮುನ್ಸೂಚನೆಯೇ?
ADVERTISEMENT
ADVERTISEMENT
ADVERTISEMENT