ಮಂಗಳವಾರ, 20 ಜನವರಿ 2026
×
ADVERTISEMENT

ಆರೋಗ್ಯ

ADVERTISEMENT

Winter Skincare: ಚಳಿಗಾಲದಲ್ಲಿ ಚರ್ಮದ ಆರೋಗ್ಯ

Skin Health Tips: ಚಳಿಗಾಲದ ಕೊರೆಯುವ ತಂಪಿನಿಂದ ಚರ್ಮ ಒಣಗುವಿಕೆ, ತುರಿಕೆ, ನೋವಿಗೆ ಕಾರಣವಾಗುತ್ತದೆ. ಬಿಸಿ ಪದಾರ್ಥ ಸೇವನೆ, ತೈಲ ಮಸಾಜ್, ವ್ಯಾಯಾಮ ಮತ್ತು ನೈಸರ್ಗಿಕ ವಿಧಾನಗಳು ಚರ್ಮದ ಕಾಂತಿಯನ್ನು ಕಾಪಾಡಲು ಸಹಾಯ ಮಾಡುತ್ತವೆ.
Last Updated 19 ಜನವರಿ 2026, 23:30 IST
Winter Skincare: ಚಳಿಗಾಲದಲ್ಲಿ ಚರ್ಮದ ಆರೋಗ್ಯ

ಕ್ಷೇಮ–ಕುಶಲ | ಆ್ಯಂಟಿ-ಮೈಕ್ರೋಬಿಯಲ್: ಪ್ರತಿರೋಧ ಕಾಣದ ಶತ್ರು

Antibiotic Misuse: ಸರಳಾ, ಪದೇ ಪದೇ ಮೂತ್ರ ಸೋಂಕಿಗೆ ಒಳಗಾಗುತ್ತಿದ್ದ ಗೃಹಿಣಿ. ಈ ಬಾರಿ ಯಾವುದೇ ಔಷಧಕ್ಕೂ ಸ್ಪಂದಿಸದ ಇ-ಕೊಲಿ ಬ್ಯಾಕ್ಟೀರಿಯಾ ಸೋಂಕು ಇಂಜೆಕ್ಷನ್ ಮೂಲಕ ಚಿಕಿತ್ಸೆ ಪಡೆಯುವ ಸ್ಥಿತಿಗೆ ತಲುಪಿತು.
Last Updated 19 ಜನವರಿ 2026, 23:30 IST
ಕ್ಷೇಮ–ಕುಶಲ | ಆ್ಯಂಟಿ-ಮೈಕ್ರೋಬಿಯಲ್: ಪ್ರತಿರೋಧ ಕಾಣದ ಶತ್ರು

ಮಕ್ಕಳಿಗೆ ಅತಿಯಾಗಿ ಸಿಹಿ ಪದಾರ್ಥ ಕೊಡುವ ಮುನ್ನ ಎಚ್ಚರ!

Excessive Sugar Consumption: ಮಕ್ಕಳಿಗೆ ಚಾಕೊಲೇಟ್‌, ಐಸ್‌ಕ್ರೀಂ ಇತರ ಸಿಹಿತಿನಿಸುಗಳನ್ನು ನೀಡುವುದು ರೂಢಿಯಾಗಿಬಿಟ್ಟಿದೆ. ಹಠ ಮಾಡಿದರೆ, ಊಟ ಮಾಡದಿದ್ದರೆ, ಓದಲು ಚಾಕೊಲೇಟ್ ನೀಡುವ ಆಮಿಷ ಒಡ್ಡುತ್ತೇವೆ. ತಿನ್ನಲು ಸಿಹಿ ತಿನಿಸು ಸಿಗಬಹುದು ಎಂದು ಮಕ್ಕಳು ಹಠ ಮಾಡುತ್ತಾರೆ.
Last Updated 19 ಜನವರಿ 2026, 16:11 IST
ಮಕ್ಕಳಿಗೆ ಅತಿಯಾಗಿ ಸಿಹಿ ಪದಾರ್ಥ ಕೊಡುವ ಮುನ್ನ ಎಚ್ಚರ!

ಮನೆಮದ್ದುಗಳು: ಉದುರುವ ಕೂದಲಿಗೆ ಮಾಡಿ ಮದ್ದು

Natural Hair Care: ಕೂದಲು ಉದುರುವ ಸಮಸ್ಯೆಗೆ ಮೆಂತ್ಯ, ಕರಿಬೇವು, ಈರುಳ್ಳಿ, ಲೋಳೆಸರ ಮತ್ತು ತೆಂಗಿನ ಹಾಲು ಬಳಸಿ ಮನೆಮದ್ದುಗಳ ಮೂಲಕ ಶಿಲೀಂಧ್ರ ತೊಡಕು ನಿವಾರಣೆ ಮತ್ತು ಕೂದಲಿನ ಬೆಳವಣಿಗೆ ಸಾಧಿಸಬಹುದು. ಇಲ್ಲಿದೆ ಉಪಯುಕ್ತ ಟಿಪ್ಸ್.
Last Updated 16 ಜನವರಿ 2026, 23:30 IST
ಮನೆಮದ್ದುಗಳು: ಉದುರುವ ಕೂದಲಿಗೆ ಮಾಡಿ ಮದ್ದು

ಸ್ಪಂದನ | ಬಿಳಿಮುಟ್ಟು ಕ್ಯಾನ್ಸರ್‌ ಸೂಚಕವೇ?

HPV Vaccine Info: ಬಿಳಿಮುಟ್ಟು ಸಹಜ ಸ್ರಾವವಾಗಿರಬಹುದು ಆದರೆ ಅದರ ಸ್ವರೂಪದಲ್ಲಿ ಬದಲಾವಣೆ, ತುರಿಕೆ, ವಾಸನೆ ಇತ್ಯಾದಿಯು ಸೋಂಕು ಅಥವಾ ಗರ್ಭಕೊರಳಿನ ಕ್ಯಾನ್ಸರ್ ಸೂಚನೆ ಆಗಬಹುದು. ತಜ್ಞರ ಸಲಹೆ, ಪ್ಯಾಪ್‌ಸ್ಮಿಯರ್‌ ಪರೀಕ್ಷೆ ಮುಖ್ಯ.
Last Updated 16 ಜನವರಿ 2026, 23:30 IST
ಸ್ಪಂದನ | ಬಿಳಿಮುಟ್ಟು ಕ್ಯಾನ್ಸರ್‌ ಸೂಚಕವೇ?

ಹಲ್ಲು ಹುಳುಕು ನಿವಾರಣೆಗೆ ಇಲ್ಲಿವೆ ಸರಳ ಮನೆ ಮದ್ದುಗಳು

Oral Health Tips: ಹಲ್ಲು ನೋವು ಎಲ್ಲಾ ವಯಸ್ಸಿನವರಿಗೂ ಕಾಡುವ ಸಮಸ್ಯೆಯಾಗಿದೆ. ಅದರಲ್ಲೂ ಮುಖ್ಯವಾಗಿ ಚಿಕ್ಕಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಬಾಯಿ ದುರ್ವಾಸನೆಗೆ ಹುಳುಕು ಹಲ್ಲುಗಳು ಕೂಡ ಕಾರಣವಾಗಿವೆ. ಈ ಸಮಸ್ಯೆಗೆ ಪರಿಹಾರ ಕ್ರಮಗಳ ಬಗ್ಗೆ ಸಲಹೆ ಇಲ್ಲಿವೆ.
Last Updated 16 ಜನವರಿ 2026, 10:24 IST
ಹಲ್ಲು ಹುಳುಕು ನಿವಾರಣೆಗೆ ಇಲ್ಲಿವೆ ಸರಳ ಮನೆ ಮದ್ದುಗಳು

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಕರೋನರಿ ಆಂಜಿಯೋಗ್ರಾಮ್ ಸೇರ್ಪಡೆ

Ayushman Bharat: ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ–ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ ಯೋಜನೆಯಡಿ ‘ಕರೋನರಿ ಆಂಜಿಯೋಗ್ರಾಮ್’ ಚಿಕಿತ್ಸಾ ವಿಧಾನವನ್ನು ಸೇರ್ಪಡೆ ಮಾಡಲಾಗಿದೆ.
Last Updated 14 ಜನವರಿ 2026, 16:12 IST
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಕರೋನರಿ ಆಂಜಿಯೋಗ್ರಾಮ್ ಸೇರ್ಪಡೆ
ADVERTISEMENT

ಚಳಿಯೊಂದಿಗೇ ಹೆಚ್ಚುತ್ತಿದೆ ಬಾಯಿ ಹುಣ್ಣು; ಭಯ ಬೇಡ, ಸುಲಭ ಪರಿಹಾರದ ಇಲ್ಲಿದೆ

Mouth Ulcer Remedies: ಬಾಯಿಯ ಒಳಗೆ ಸಣ್ಣ ಗುಳ್ಳೆಯಂತೆ ಕಾಣಿಸಿಕೊಂಡು ನಂತರ ಹುಣ್ಣಿನಂತಾಗುವ ಇದು ನೀರು ಕುಡಿಯಲೂ ಕಷ್ಟವಾಗುವಂತೆ ಮಾಡಿಬಿಡುತ್ತದೆ. ಹವಾಮಾನದಲ್ಲಿನ ವ್ಯತ್ಯಾಸ, ದೇಹದಲ್ಲಿನ ಬದಲಾವಣೆ, ಆಹಾರ ಸೇವನೆಯಲ್ಲಿ ವ್ಯತ್ಯಾಸವೂ ಬಾಯಿಹುಣ್ಣಾಗುವಂತೆ ಮಾಡುತ್ತದೆ.
Last Updated 14 ಜನವರಿ 2026, 6:41 IST
ಚಳಿಯೊಂದಿಗೇ ಹೆಚ್ಚುತ್ತಿದೆ ಬಾಯಿ ಹುಣ್ಣು; ಭಯ ಬೇಡ, ಸುಲಭ ಪರಿಹಾರದ ಇಲ್ಲಿದೆ

ಪ್ರತಿನಿತ್ಯವೂ ಆತ್ಮವಿಶ್ವಾಸದಿಂದಿರಲು ಈ ಸೂತ್ರಗಳನ್ನು ಪಾಲಿಸಿ

Daily Confidence: ನಮ್ಮನ್ನು ನಾವು ಕಾಳಜಿ ಮಾಡದೆ ಅಥವಾ ಪ್ರೀತಿಸದ ಹೊರತು ಪ್ರಪಂಚಕ್ಕೆ ತೆರೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮೊದಲು ನಮ್ಮನ್ನು ಆರೈಕೆ ಮಾಡಿಕೊಳ್ಳುವುದು, ನಮ್ಮ ಬಗ್ಗೆ ಆಲೋಚಿಸುವುದು ಮುಖ್ಯವಾಗಿರುತ್ತದೆ.
Last Updated 14 ಜನವರಿ 2026, 1:06 IST
ಪ್ರತಿನಿತ್ಯವೂ ಆತ್ಮವಿಶ್ವಾಸದಿಂದಿರಲು ಈ ಸೂತ್ರಗಳನ್ನು ಪಾಲಿಸಿ

ಚಿಯಾ ಬೀಜಗಳನ್ನು ಸೇವಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ವೈದ್ಯರು

Chia Seeds Side Effects: ಜನರಲ್ಲಿ ಹೆಚ್ಚಿದ ಜಾಗೃತಿಯಿಂದಾಗಿ ಚಿಯಾ ಬೀಜಗಳು ದೈನಂದಿನ ಆಹಾರದಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿವೆ. ಪೌಷ್ಟಿಕಾಂಶಗಳಿಂದ ಸಮೃದ್ಧವಾಗಿರುವ ಈ ಚಿಕ್ಕ ಬೀಜಗಳು ತೂಕ ಕಡಿಮೆ ಮಾಡುವುದು, ಜೀರ್ಣಕ್ರಿಯೆ ಸುಧಾರಿಸುವುದು ಸೇರಿದಂತೆ ಅನೇಕ ಆರೋಗ್ಯ ಲಾಭಗಳನ್ನು ನೀಡುತ್ತವೆ.
Last Updated 13 ಜನವರಿ 2026, 8:30 IST
ಚಿಯಾ ಬೀಜಗಳನ್ನು ಸೇವಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ ಎನ್ನುತ್ತಾರೆ ವೈದ್ಯರು
ADVERTISEMENT
ADVERTISEMENT
ADVERTISEMENT