ಬಂಜೆತನ ರಾಷ್ಟ್ರೀಯ ಆರೋಗ್ಯದ ಆದ್ಯತೆಯಾಗಲಿ; ವಿಮೆ ವ್ಯಾಪ್ತಿಗೆ ತರಲು ತಜ್ಞರ ಮನವಿ
ಬಂಜೆತನವು ರಾಷ್ಟ್ರೀಯ ಆರೋಗ್ಯದ ಆದ್ಯತೆಯನ್ನಾಗಿ ಪರಿಗಣಿಸುವ ಅಗತ್ಯವಿದ್ದು, ಇದನ್ನು ವಿಮೆ ವ್ಯಾಪ್ತಿಗೆ ತರಬೇಕು ಎಂದು ಇಂದಿರಾ ಐವಿಎಫ್ನ ಸಂಸ್ಥಾಪಕ ಡಾ. ಅಜಯ್ ಮುರಡಿಯಾ ಆಗ್ರಹಿಸಿದ್ದಾರೆ.Last Updated 24 ಜುಲೈ 2024, 12:30 IST