ಶುಕ್ರವಾರ, 19 ಡಿಸೆಂಬರ್ 2025
×
ADVERTISEMENT

ಆರೋಗ್ಯ

ADVERTISEMENT

ಗರ್ಭಿಣಿಯರು ಅಪ್ಪಿತಪ್ಪಿಯೂ ಈ ಹಣ್ಣನ್ನು ಸೇವಿಸಲೇಬಾರದು, ಒಮ್ಮೆ ಸೇವಿಸಿದರೆ...

Papaya During Pregnancy: ಪಪ್ಪಾಯಿ ಮೂಲತಃ ದಕ್ಷಿಣ ಅಮೆರಿಕದ ಉಷ್ಣವಲಯದ ಸಸ್ಯವಾಗಿದ್ದು, ಕರ್ನಾಟಕದಾದ್ಯಂತ ಬೆಳೆಯಲಾಗುತ್ತದೆ. ಇದು ಮರ ರೀತಿಯ ಗಿಡವಾಗಿದ್ದು, ಉದುರೆಲೆ ಕಾಡಿನ ಅಂಚುಗಳು, ಉಷ್ಣವಲಯದ ಪ್ರದೇಶಗಳು ಮತ್ತು ಮರಳು ಮಿಶ್ರಿತ ನೀರು ಬಸಿಯುವ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
Last Updated 19 ಡಿಸೆಂಬರ್ 2025, 12:35 IST
ಗರ್ಭಿಣಿಯರು ಅಪ್ಪಿತಪ್ಪಿಯೂ ಈ ಹಣ್ಣನ್ನು ಸೇವಿಸಲೇಬಾರದು, ಒಮ್ಮೆ ಸೇವಿಸಿದರೆ...

ಮಂಗನ ಕಾಯಿಲೆ ಉಲ್ಬಣ: ಅರಣ್ಯಕ್ಕೆ ಹೋಗುವ ಮುನ್ನ ಇರಲಿ ಎಚ್ಚರ

Kyasanur Forest Disease: ವೈದ್ಯಕೀಯವಾಗಿ ಕ್ಯಾಸನೂರು ಅರಣ್ಯ ರೋಗ ಎಂದು ಕರೆಯಲ್ಪಡುವ ಮಂಗನ ಕಾಯಿಲೆ ಕರ್ನಾಟಕದ ಅರಣ್ಯ ಪ್ರದೇಶಗಳು ಮತ್ತು ಪಶ್ಚಿಮ ಘಟ್ಟಗಳ ಕೆಲವು ಭಾಗಗಳಲ್ಲಿ ಕಂಡುಬರುವ ವೈರಲ್ ಸೋಂಕಾಗಿದೆ. ಇದು ಉಣ್ಣೆ ಕಚ್ಚುವಿಕೆಯಿಂದ ಹರಡುವ ತೀವ್ರ ಜ್ವರವಾಗಿದೆ.
Last Updated 19 ಡಿಸೆಂಬರ್ 2025, 12:25 IST
ಮಂಗನ ಕಾಯಿಲೆ ಉಲ್ಬಣ: ಅರಣ್ಯಕ್ಕೆ ಹೋಗುವ ಮುನ್ನ ಇರಲಿ ಎಚ್ಚರ

ಬಾಣಂತಿಯರ ಆರೈಕೆ ಹೇಗೆ? : ಇಲ್ಲಿವೆ ತಜ್ಞರ ಸಲಹೆಗಳು

Postnatal Care Tips: ಮಗು ಜನಿಸಿದ ಬಳಿಕ ಮುಂದಿನ ಮುಟ್ಟು ಆಗುವ ತನಕವೂ ಅವರು ಬಾಣಂತಿ ಆಗಿ ಇರುತ್ತಾರೆ. ಈ ಅವಧಿಯಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಜಾಗ್ರತೆ ವಹಿಸುವುದು ಅತ್ಯಂತ ಮುಖ್ಯ ಎಂದು ಆಯುರ್ವೇದ ತಜ್ಞರು ಸಲಹೆ ನೀಡಿದ್ದಾರೆ.
Last Updated 19 ಡಿಸೆಂಬರ್ 2025, 12:04 IST
ಬಾಣಂತಿಯರ ಆರೈಕೆ ಹೇಗೆ? : ಇಲ್ಲಿವೆ ತಜ್ಞರ ಸಲಹೆಗಳು

ಈ ಅಭ್ಯಾಸ ನಿಮ್ಮ ಮಿದುಳನ್ನು ಚುರುಕಾಗಿಸುತ್ತೆ

Memory Improvement: ಮಿದುಳು ದೇಹದ ಅತ್ಯಂತ ಶಕ್ತಿಶಾಲಿ ಅಂಗಗಳಲ್ಲಿ ಒಂದು. ಇತರೆ ಅಂಗಗಳಂತೆ ಮಿದುಳಿಗೂ ನಿಯಮಿತ ವ್ಯಾಯಾಮ, ಆರೈಕೆ ಬೇಕು. ಈ ಅಭ್ಯಾಸಗಳಿಂದ ಸ್ಮರಣ ಶಕ್ತಿ ಮತ್ತು ಬೌದ್ಧಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಬಹುದಾಗಿದೆ.
Last Updated 19 ಡಿಸೆಂಬರ್ 2025, 10:46 IST
ಈ ಅಭ್ಯಾಸ ನಿಮ್ಮ ಮಿದುಳನ್ನು ಚುರುಕಾಗಿಸುತ್ತೆ

ಮೂತ್ರನಾಳದ ಸೋಂಕಿಗೆ ಕಾರಣ, ಪರಿಹಾರಗಳಿವು

Urinary Infection Causes: ಎಲ್ಲರ ಮೇಲೂ ಪರಿಣಾಮ ಬೀರುವ ಸಾಮಾನ್ಯ ಕಾಯಿಲೆ ಮೂತ್ರನಾಳದ ಸೋಂಕು. ವಿಶೇಷವಾಗಿ ಮಧುಮೇಹ ಇರುವವರಲ್ಲಿ ಇದು ಹೆಚ್ಚು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ. ಮಹಿಳೆಯರು ಮತ್ತು ಹಿರಿಯರಲ್ಲಿ ಈ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
Last Updated 19 ಡಿಸೆಂಬರ್ 2025, 9:14 IST
ಮೂತ್ರನಾಳದ ಸೋಂಕಿಗೆ ಕಾರಣ, ಪರಿಹಾರಗಳಿವು

Skin Care: ಚರ್ಮದ ಕಾಂತಿ ಕಳೆದುಕೊಳ್ಳಲು ಒತ್ತಡವೇ ಕಾರಣ!

Stress and Skin: ಮೊಡವೆ ಹದಿಹರೆಯದವರ ಸಮಸ್ಯೆ ಮಾತ್ರ ಎಂದು ಪರಿಗಣಿಸಲಾಗಿತ್ತು. ಆದರೆ ಈಗ ಎಲ್ಲಾ ವಯಸ್ಸಿನವರಲ್ಲಿಯೂ ಮೊಡವೆ ಹೆಚ್ಚಾಗುತ್ತಿವೆ. ಇದಕ್ಕೆ ಪ್ರಮುಖ ಕಾರಣ ಒತ್ತಡ.
Last Updated 19 ಡಿಸೆಂಬರ್ 2025, 7:57 IST
Skin Care: ಚರ್ಮದ ಕಾಂತಿ ಕಳೆದುಕೊಳ್ಳಲು ಒತ್ತಡವೇ ಕಾರಣ!

HIV ಸೋಂಕಿತರ ಮಾನಸಿಕ ಆರೋಗ್ಯ ಸುಧಾರಿಸಲು ಸಮಾಲೋಚನೆ ಮುಖ್ಯ

HIV Counselling: ಸಾಮಾನ್ಯವಾಗಿ ಆರೋಗ್ಯ ಸಮಸ್ಯೆಗಳು ಎದುರಾಗುವ ರೋಗಿಗಳು ಮಾನಸಿಕವಾಗಿ ಕುಗ್ಗುವ ಸನ್ನಿವೇಶಗಳು ಎದುರಾಗುತ್ತವೆ. ಅಂತಹದರಲ್ಲಿ ಎಚ್‌ಐವಿ ಸೋಂಕಿಗೆ ಒಳಗಾದ ಆರಂಭಿಕ ಹಂತದಲ್ಲಿ ಎದುರಾಗುವ ಆತಂಕ ಮತ್ತು ಖಿನ್ನತೆಯನ್ನು ನಿಯಂತ್ರಿಸುವುದು ನಿಜಕ್ಕೂ ಸವಾಲೇ ಸರಿ.
Last Updated 19 ಡಿಸೆಂಬರ್ 2025, 7:13 IST
HIV ಸೋಂಕಿತರ ಮಾನಸಿಕ ಆರೋಗ್ಯ ಸುಧಾರಿಸಲು ಸಮಾಲೋಚನೆ ಮುಖ್ಯ
ADVERTISEMENT

ಕೈ ಬೆರಳಿಗೆ ಕಾಲು ಬೆರಳು ಜೋಡಣೆ ಯಶಸ್ವಿ: ಸಿದ್ಧಗಂಗಾ ಆಸ್ಪತ್ರೆ ವೈದ್ಯರ ಚಮತ್ಕಾರ

Finger to toe joint– ತುಮಕೂರು: ಅಪಘಾತದಲ್ಲಿ ಕೈ ಬೆರಳು ಕಳೆದುಕೊಂಡಿದ್ದ ವ್ಯಕ್ತಿಯೊಬ್ಬರಿಗೆ ಕಾಲಿನ ಬೆರಳು ಕತ್ತರಿಸಿ ಜೋಡಿಸುವಲ್ಲಿ ನಗರದ ಸಿದ್ಧಗಂಗಾ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ.
Last Updated 19 ಡಿಸೆಂಬರ್ 2025, 5:13 IST
ಕೈ ಬೆರಳಿಗೆ ಕಾಲು ಬೆರಳು ಜೋಡಣೆ ಯಶಸ್ವಿ: ಸಿದ್ಧಗಂಗಾ ಆಸ್ಪತ್ರೆ ವೈದ್ಯರ ಚಮತ್ಕಾರ

Ayurveda Medicine: ಚಳಿಗಾಲದಲ್ಲಿ ಚಿಣ್ಣರ ಆರೈಕೆ ಹೀಗಿರಲಿ

Child Care Ayurveda: ಚಳಿಗಾಲದಲ್ಲಿ (ಹೇಮಂತ ಋತು) ಎಲ್ಲಾ ವಯಸ್ಸಿನವರಲ್ಲೂ ಆರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ. ಅದರಲ್ಲೂ ಮುಖ್ಯವಾಗಿ ಮಕ್ಕಳು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಹೀಗಾಗಿ ಆ ಸಮಯದಲ್ಲಿ ಮಕ್ಕಳನ್ನು ರಕ್ಷಿಸಲು ಆಯುರ್ವೇದ ತಜ್ಞರು ಸಲಹೆಗಳನ್ನು ನೀಡಿದ್ದಾರೆ.
Last Updated 18 ಡಿಸೆಂಬರ್ 2025, 12:58 IST
Ayurveda Medicine: ಚಳಿಗಾಲದಲ್ಲಿ ಚಿಣ್ಣರ ಆರೈಕೆ ಹೀಗಿರಲಿ

ಪಾರಿವಾಳಕ್ಕೆ ಕಾಳು ಹಾಕುವ ಮುನ್ನ ಯೋಚಿಸಿ, ಹಿಕ್ಕೆ ಗಂಭೀರ ಆರೋಗ್ಯ ಸಮಸ್ಯೆ ತಂದೀತು

Health risk from pigeon droppings: ಬೆಂಗಳೂರಿನಲ್ಲಿ ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ನಿಷೇಧಿಸಲಾಗಿದೆ. ಪಾರಿವಾಳದ ಹಿಕ್ಕೆಯಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಗಂಭೀರ ಕಾಯಿಲೆಗಳು ಹರಡುವ ಸಾಧ್ಯತೆ ಇದೆ.
Last Updated 18 ಡಿಸೆಂಬರ್ 2025, 12:34 IST
ಪಾರಿವಾಳಕ್ಕೆ ಕಾಳು ಹಾಕುವ ಮುನ್ನ ಯೋಚಿಸಿ, ಹಿಕ್ಕೆ ಗಂಭೀರ ಆರೋಗ್ಯ ಸಮಸ್ಯೆ ತಂದೀತು
ADVERTISEMENT
ADVERTISEMENT
ADVERTISEMENT