ಶನಿವಾರ, 27 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಐ.ಟಿ ಸಚಿವರಿಂದಲೇ ಫೇಕ್ ನ್ಯೂಸ್! ಬಿಜೆಪಿ ವಾಗ್ದಾಳಿಗೆ ಆಹಾರವಾದ ಪ್ರಿಯಾಂಕ್ ಖರ್ಗೆ

Kuldeep Singh Sengar Bail: ಉನ್ನಾವೊ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಉತ್ತರ ಪ್ರದೇಶ ಬಿಜೆಪಿ ನಾಯಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ಜಾಮೀನು ನೀಡಿದ್ದು ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ.
Last Updated 27 ಡಿಸೆಂಬರ್ 2025, 13:30 IST
ಐ.ಟಿ ಸಚಿವರಿಂದಲೇ ಫೇಕ್ ನ್ಯೂಸ್! ಬಿಜೆಪಿ ವಾಗ್ದಾಳಿಗೆ ಆಹಾರವಾದ ಪ್ರಿಯಾಂಕ್ ಖರ್ಗೆ

ಬೀದಿ ನಾಯಿಗಳಿಗೆ ಆಶ್ರಯ ತಾಣ ಸುರಕ್ಷಿತವೇ? ತಜ್ಞರ ಅಭಿಮತ ಹೀಗಿದೆ

ಬೆಂಗಳೂರು ಬೀದಿ ನಾಯಿಗಳಿಗಾಗಿ ಆರಂಭಗೊಳ್ಳಲಿರುವ ಆಶ್ರಯ ತಾಣಗಳು ಎಷ್ಟು ಸುರಕ್ಷಿತ? ಸುಪ್ರೀಂಕೋರ್ಟ್ ಆದೇಶ, ಸರ್ಕಾರದ ಯೋಜನೆ ಮತ್ತು ಪಶುವೈದ್ಯ ಡಾ. ರವಿಕುಮಾರ್ ಅವರ ತಜ್ಞ ಅಭಿಪ್ರಾಯವನ್ನು ಇಲ್ಲಿ ಓದಿ.
Last Updated 27 ಡಿಸೆಂಬರ್ 2025, 12:47 IST
ಬೀದಿ ನಾಯಿಗಳಿಗೆ ಆಶ್ರಯ ತಾಣ ಸುರಕ್ಷಿತವೇ? ತಜ್ಞರ ಅಭಿಮತ ಹೀಗಿದೆ

'ಗುಂಡು' ಪ್ರಿಯರಿಗೆ ಕಿಕ್ಕೇರಿಸೋ ಸುದ್ದಿ: ಡಿ.31ರ ಬೆಳಿಗ್ಗೆ 6ರಿಂದಲೇ ಮದ್ಯ ಲಭ್ಯ

New Year Alcohol Rules: ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31ರಂದು ಮದ್ಯ ಮಾರಾಟದ ಅವಧಿಯನ್ನು ವಿಸ್ತರಿಸಿ ನಗರ ಪೊಲೀಸ್ ಕಮಿಷನರ್‌ ಸೀಮಾಂತ್‌ಕುಮಾರ್ ಸಿಂಗ್ ಅವರು ಆದೇಶ ಹೊರಡಿಸಿದ್ದಾರೆ.
Last Updated 27 ಡಿಸೆಂಬರ್ 2025, 11:53 IST
'ಗುಂಡು' ಪ್ರಿಯರಿಗೆ ಕಿಕ್ಕೇರಿಸೋ ಸುದ್ದಿ: ಡಿ.31ರ ಬೆಳಿಗ್ಗೆ 6ರಿಂದಲೇ ಮದ್ಯ ಲಭ್ಯ

ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಗಾನವಿ ಪತಿಯ ಶವ ನಾಗ್ಪುರದಲ್ಲಿ ಪತ್ತೆ

Nagpur Suicide: ಬೆಂಗಳೂರು: ಪತಿ ಹಾಗೂ ಅವರ ಕುಟುಂಬದವರ ಕಿರುಕುಳದಿಂದ ಬೇಸತ್ತು ಗಾನವಿ ಎಂಬವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಗುರುವಾರ ಬೆಂಗಳೂರಿನಲ್ಲಿ ವರದಿಯಾಗಿತ್ತು. ಈ ಸುದ್ದಿ ತಿಳಿದು ಆತಂಕಗೊಂಡ ಪತಿ ಸೂರಜ್‌ ಅವರು, ನಾಗ್ಪುರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2025, 11:38 IST
ಬೆಂಗಳೂರಲ್ಲಿ ಆತ್ಮಹತ್ಯೆ ಮಾಡಿಕೊಂಡ ಗಾನವಿ ಪತಿಯ ಶವ ನಾಗ್ಪುರದಲ್ಲಿ ಪತ್ತೆ

ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ: ದೇವೇಗೌಡ

Local Polls Politics: ಜಿಲ್ಲಾ, ತಾಲ್ಲೂಕು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್‌ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಎಚ್.ಡಿ. ದೇವೇಗೌಡ ತಿಳಿಸಿದ್ದಾರೆ. ಬಿಜೆಪಿಯೊಂದಿಗೆ ಹೊಂದಾಣಿಕೆ ಕಷ್ಟವಿದೆ ಎಂದರು.
Last Updated 27 ಡಿಸೆಂಬರ್ 2025, 2:49 IST
ಜಿ.ಪಂ, ತಾ.ಪಂ ಚುನಾವಣೆಗಳಲ್ಲಿ ಬಿಜೆಪಿ ಜತೆ ಮೈತ್ರಿ ಇಲ್ಲ: ದೇವೇಗೌಡ

ಹುಸಿಯಾದ ’ಉಜ್ವಲ’ ಗ್ಯಾಸ್‌ ಸಂಪರ್ಕ: ಕಠಿಣ ಷರತ್ತುಗಳಿಗೆ ಅರ್ಜಿದಾರರು ಹೈರಾಣ

Ujjwala Yojana Issues: ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳು ಉರುವಲು ಸೌದೆ ಬಳಸದೇ ಹೊಗೆ ಮುಕ್ತ ಹಳ್ಳಿಗಳನ್ನಾಗಿ ಮಾಡುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯಡಿ ಗ್ಯಾಸ್ ಸಂಪರ್ಕ ಪಡೆಯುವುದು ಕನಸಿನ ಮಾತಾಗಿದೆ.
Last Updated 27 ಡಿಸೆಂಬರ್ 2025, 2:42 IST
ಹುಸಿಯಾದ ’ಉಜ್ವಲ’ ಗ್ಯಾಸ್‌ ಸಂಪರ್ಕ: ಕಠಿಣ ಷರತ್ತುಗಳಿಗೆ ಅರ್ಜಿದಾರರು ಹೈರಾಣ

ಕೆಪಿಸಿಎಲ್ 622 ಹುದ್ದೆ: ಇಂದು, ನಾಳೆ ಪರೀಕ್ಷೆ

Job Exam Karnataka: byline no author page goes here ಕರ್ನಾಟಕ ವಿದ್ಯುತ್ ನಿಗಮದ 622 ಹುದ್ದೆಗಳ ನೇಮಕಾತಿಗೆ ಡಿಸೆಂಬರ್ 27 ಮತ್ತು 28ರಂದು ಮರು ಪರೀಕ್ಷೆ ನಡೆಯುತ್ತಿದೆ ಎಂದು ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2025, 20:32 IST
ಕೆಪಿಸಿಎಲ್ 622 ಹುದ್ದೆ: ಇಂದು, ನಾಳೆ ಪರೀಕ್ಷೆ
ADVERTISEMENT

ಮುಖ್ಯ ಶಿಕ್ಷಕರ ಬಡ್ತಿ: ಜ.1ರಿಂದ ಪ್ರಕ್ರಿಯೆ ಆರಂಭ

School Education Update: byline no author page goes here ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಿಗೆ ಹಿರಿಯ ಮುಖ್ಯ ಶಿಕ್ಷಕರಾಗಿ ಬಡ್ತಿ ನೀಡುವ ಪ್ರಕ್ರಿಯೆ ಜ.1ರಿಂದ ಆರಂಭವಾಗಲಿದೆ ಎಂದು ಆಯುಕ್ತ ವಿಕಾಸ್ ಕಿಶೋರ್ ಸುರಳ್ಕರ್ ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2025, 20:04 IST
ಮುಖ್ಯ ಶಿಕ್ಷಕರ ಬಡ್ತಿ: ಜ.1ರಿಂದ ಪ್ರಕ್ರಿಯೆ ಆರಂಭ

ಹುಬ್ಬಳ್ಳಿ: ಮರ್ಯಾದೆಗೇಡು ಹತ್ಯೆ ಪ್ರಕರಣ: ಬೆಳಗಲಿ ಗ್ರಾಮ ಪಂಚಾಯಿತಿ PDO ಅಮಾನತು

honor killing case ;ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬೆಳಗಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ನಾಗರಾಜ ಗಿರಿಯಪ್ಪನವರ ಅವರನ್ನು ಅಮಾನತು ಮಾಡಲಾಗಿದೆ.
Last Updated 26 ಡಿಸೆಂಬರ್ 2025, 16:32 IST
ಹುಬ್ಬಳ್ಳಿ: ಮರ್ಯಾದೆಗೇಡು ಹತ್ಯೆ ಪ್ರಕರಣ: ಬೆಳಗಲಿ ಗ್ರಾಮ ಪಂಚಾಯಿತಿ PDO ಅಮಾನತು

ಕಾಂಗ್ರೆಸ್‌ನಲ್ಲಿ ಗೊಂದಲಗಳಿದ್ದರೆ ಪಕ್ಷದ ವೇದಿಕೆಯಲ್ಲೇ ಬಗೆಹರಿಸಲಾಗುವುದು: ಖರ್ಗೆ

Congress Unity Stand: ರಾಜ್ಯ ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲವಿಲ್ಲ, ಇದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಬಗೆಹರಿಸಲಾಗುವುದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2025, 16:15 IST
ಕಾಂಗ್ರೆಸ್‌ನಲ್ಲಿ ಗೊಂದಲಗಳಿದ್ದರೆ ಪಕ್ಷದ ವೇದಿಕೆಯಲ್ಲೇ ಬಗೆಹರಿಸಲಾಗುವುದು: ಖರ್ಗೆ
ADVERTISEMENT
ADVERTISEMENT
ADVERTISEMENT