ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಆಯುಕ್ತರಿಗೆ ವರ್ಗಾವಣೆ

Last Updated 26 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹತ್ತು ಜನ ಉಪ ಆಯುಕ್ತರಿಗೆ ಜಂಟಿ ಆಯುಕ್ತರ ಹುದ್ದೆಗೆ ಬಡ್ತಿ ನೀಡಿ ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಾನಗಳಿಗೆ  ವರ್ಗಾಯಿಸಲಾಗಿದೆ.

ಎಸ್.ಬೀರಪ್ಪ- ಜಂಟಿ ಆಯುಕ್ತರು (ಜಾರಿ), ಉತ್ತರ ವಲಯ, ಬೆಳಗಾವಿ. ಎನ್.ಹೇಮಂತಕುಮಾರ್- ಜಂಟಿ ಆಯುಕ್ತರು (ಮನವಿಗಳು), ಮಂಗಳೂರು. ಎ.ಬಿ.ಷಂಶುದ್ದೀನ್- ಜಂಟಿ ಆಯುಕ್ತರು (ಮನವಿಗಳು), ಶಿವಮೊಗ್ಗ. ಬಿ.ಟಿ.ಗೋವಿಂದರಾಜು- ಜಂಟಿ ಆಯುಕ್ತರು (ಮನವಿಗಳು-1) ಬೆಂಗಳೂರು. ಎಸ್.ಎಂ.ಬಾಡಗಿ- ಜಂಟಿ ಆಯುಕ್ತರು (ಮನವಿಗಳು), ಬೆಳಗಾವಿ. ರವೀಂದ್ರನಾಥ ಪ್ರಭು- ಜಂಟಿ ಆಯುಕ್ತರು (ಮನವಿಗಳು), ಹುಬ್ಬಳ್ಳಿ. ಡಿ.ಎಂ.ಶ್ರೀಧರ್- ಜಂಟಿ ಆಯುಕ್ತರು (ಜಾಗೃತಿ), ಬೆಂಗಳೂರು. ಕೆ.ಹರೀಶ್- ಜಂಟಿ ಆಯುಕ್ತರು (ಆಡಳಿತ), ಮಂಗಳೂರು. ಎಚ್.ಲಕ್ಷ್ಮಿನಾರಾಯಣ- ಜಂಟಿ ಆಯುಕ್ತರು (ಮನವಿಗಳು), ಗುಲ್ಬರ್ಗ. ಸಿದ್ಧಪ್ಪ- ಜಂಟಿ ಆಯುಕ್ತರು (ಆಡಳಿತ), ಗುಲ್ಬರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT