ಮಾಜಿ ಸಚಿವರಾದ ಕೆ. ಪೊನ್ನಮುಡಿ, ಕೆ.ಎನ್.ನೆಹ್ರೂ ವೀರಪಾಂಡಿ ಆರ್ಮುಗಮ್ ಮೊದಲಾದವರು ಭೂ ಕಬಳಿಕೆ ಆರೋಪದ ಮೇಲೆ ಬಂಧಿತರಾದವರಲ್ಲಿ ಸೇರಿದ್ದಾರೆ.
ಇವರಲ್ಲದೇ ಮಾಜಿ ಉಪ ಮುಖ್ಯಮಂತ್ರಿ ಎಂ.ಕೆ.ಸ್ಟ್ಯಾಲಿನ್ ಮತ್ತು ಅವರ ಮಗ ಉದಯನಿಧಿ ಸ್ಟ್ಯಾಲಿನ್ ಅವರ ವಿರುದ್ಧವೂ ಭೂ ಕಬಳಿಕೆಯ ಆರೋಪದ ಮೇಲೆ ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.