ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದಲ್ಲಿ ವಿಶ್ವಾಸದ ಕೊರತೆ: ಬಂಗೇರ

Last Updated 13 ಜುಲೈ 2012, 8:10 IST
ಅಕ್ಷರ ಗಾತ್ರ

ಮೂಲ್ಕಿ: `ಜನಸೇವಕರೆಂದು ಸಮಾಜದಲ್ಲಿ ಕರೆದುಕೊಂಡರೂ, ರಾಜಕೀಯ ಕ್ಷೇತ್ರದಲ್ಲಿ ಇಂದು ಭ್ರಷ್ಟಾಚಾರ ಹೆಚ್ಚಿದ್ದರಿಂದ ಜನರ ವಿಶ್ವಾಸವನ್ನು ರಾಜಕಾರಣಿಗಳು ಕಳೆದುಕೊಳ್ಳುತ್ತಿದ್ದಾರೆ. ರಾಜಕಾರಣ ಸುಳ್ಳರ, ಕಳ್ಳರ ಸಂತೆ ಆಗುತ್ತಿರುವುದರಿಂದ ತಾನು ಮುಂದಿನ ರಾಜಕೀಯ ಜೀವನಕ್ಕೆ ವಿದಾಯ ಹೇಳುತ್ತಿದ್ದೇನೆ~ ಎಂದು ಬೆಳ್ತಂಗಡಿ ಶಾಸಕ ವಸಂತ ಬಂಗೇರ ಹೇಳಿದರು.

ಮೂಲ್ಕಿಯ ವಿಜಯಾ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಅಚ್ಯುತ ಕುಡ್ವಾ ಅಧ್ಯಕ್ಷತೆ ವಹಿಸಿದ್ದರು.


ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ಆರ್.ಶಂಕರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಮೀದಾ ಬೇಗಂ, ಪ್ರೋ. ನಾರಾಯಣ, ವಿದ್ಯಾರ್ಥಿ ಸಂಘದ ಹರಿಕೃಪಾ ಭಂಡಾರಿ, ಉಮೀರ ಬಾನು, ಅಮಿತ್ ಪೈ, ಜ್ಯೋತಿ ಪ್ರಭು, ಶೋಧನ್ ಶೆಟ್ಟಿ, ರವೀಂದ್ರ ನಾಯಕ್, ದುರ್ಗಾಗಣೇಶ್, ಸುನೀಲ್ ಕಾಮತ್, ಸ್ವಾತಿ, ನಿಶಿತ್ ಕೋಟ್ಯಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT