ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯರ್ಥ ಪ್ರಲಾಪ

Last Updated 12 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಪಕ್ಷದ ಪ್ರಮುಖರ
ಮೇಲೆ ಇಲ್ಲಾ ಆಪಾದನೆ
ಇರುವುದಷ್ಟೆ ಆರೋಪ
ಇದು ಪಕ್ಷವೊಂದರ
ಅಧ್ಯಕ್ಷರ ಟೊಳ್ಳು
ಸಮರ್ಥನೆಯ ರೂಪ
ಜತೆಗೆ ಕಠಿಣ ಕ್ರಮ
ಕೈಗೊಂಡ ಸಿಬಿಐ
ಮೇಲೂ ಇವರ ಕೋಪ
ಅಲ್ಲಾ ಸ್ವಾಮಿ, ಸಾಕಷ್ಟು
ಪುರಾವೆಗಳಿಂದ ತುಂಬಿರುವಾಗ
ಭ್ರಷ್ಟ ಕೃತ್ಯಗಳ ಪಾಪಕೂಪ
ವೃಥಾ ಏಕೆ ಮಾಡುವಿರಿ
ಸ್ವಾಮಿ, ವ್ಯರ್ಥ ಪ್ರಲಾಪ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT