ಶ್ರೀಪೇಟೆ ಬಸವೇಶ್ವರ ದೇವಸ್ಥಾನ ಮಂಡಳಿ ಧರ್ಮಕರ್ತ ಪಿ.ಎ. ಬೆನಕನಾಳಮಠ, ಅಧ್ಯಕ್ಷ ಡಿ. ವೀರಪ್ಪ, ಕಾರ್ಯದರ್ಶಿ ಕಪ್ಪರದ ಕಾಶಿನಾಥಸ್ವಾಮಿ, ಸಹ ಕಾರ್ಯದರ್ಶಿ ಯು.ಎಂ. ವಿದ್ಯಾಶಂಕರ, ಕಾರ್ಯಕಾರಿ ಮಂಡಳಿ ಸದಸ್ಯರಾದ ಭತ್ತದ ಮಂಜುನಾಥ, ಪುಟ್ಟಿ ಬಸವನಗೌಡ, ಬಂಡಯ್ಯಸ್ವಾಮಿ, ವಾಲಿ ವಿದ್ಯಾಧರ, ಸಿ.ಕೆ. ಶಿವಮೂರ್ತಿಸ್ವಾಮಿ, ಬಡಿಗೇರ ವೀರೇಶಪ್ಪ, ಅಲಬನೂರು ರವೀಂದ್ರ, ಮಣ್ಣೂರು ಶರಣಪ್ಪ, ಮುಕ್ಕುಂದಿ ಬಸವರಾಜಸ್ವಾಮಿ, ಬಣಗಾರ ಚಂದ್ರಶೇಖರಪ್ಪ, ಸಿ.ಕೆ. ಪಡದಯ್ಯಸ್ವಾಮಿ, ವೀರಶೈವ ಸಮಾಜದ ಮುಖಂಡರಾದ ಪಿ. ಮೂಕಯ್ಯಸ್ವಾಮಿ, ಎಸ್.ಎಸ್.ಎಂ. ಚನ್ನಯ್ಯಸ್ವಾಮಿ, ವಾಲಿ ಕೊಟ್ರಪ್ಪ, ಎಸ್.ಎಂ. ನಾಗರಾಜಸ್ವಾಮಿ, ಕೆ. ಸಣ್ಣಗವಿಸಿದ್ದಪ್ಪ, ಜಿ. ಪ್ರಕಾಶ್, ಮರ್ತೂರು ಗುರುಬಸಪ್ಪ, ಕಂದಕೂರು ಹನುಮಂತಪ್ಪ, ಸಂಸ್ಕೃತ ಪಾಠ ಶಾಲೆ ಪ್ರಾಚಾರ್ಯ ಎಂ.ಎಸ್. ಶಶಿಧರಶಾಸ್ತ್ರಿ, ಅರ್ಚಕ ಬಸವರಾಜಸ್ವಾಮಿ ಕಂಬಾಳಿಮಠ ಹಾಜರಿದ್ದರು.