ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರ, 17-12-1962

Last Updated 16 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಭಾರತವು ಚೀಣವನ್ನು ಧ್ವಂಸ ಮಾಡುವುದು ಸಾಧ್ಯ
ಹೈದ್ರಾಬಾದ್, ಡಿ. 16
- ಭಾರತವು ಚೀಣವನ್ನು ಸಂಪೂರ್ಣವಾಗಿ ಧ್ವಂಸ ಮಾಡಬಲ್ಲುದೆಂದು ಇಂದು ಇಲ್ಲಿ ತಿಳಿಸಿದ ಅರ್ಥಸಚಿವ ಶ್ರೀ ಮೊರಾರ್ಜಿ ದೇಸಾಯಿಯವರು “ಸಮಯ ಬಂದರೆ ಪುಡಿ-ಪುಡಿ ಮಾಡಬಲ್ಲುದು” ಎಂದೂ ಘೋಷಿಸಿದರು.

ಕರ್ನಾಟಕಕ್ಕೆ ಮಾರುಹೋದ ಬಂಗಾಳಿ!
ಬೆಂಗಳೂರು, ಡಿ. 16-
ಕರ್ನಾಟಕದ ಬನವಾಸಿಯ ಬಗ್ಗೆ ತನ್ನ ಉತ್ಕಟ ಅಭಿಮಾನವನ್ನು ಕವಿ ಪಂಪ ವ್ಯಕ್ತಪಡಿಸಿ ಸಹಸ್ರ ವರ್ಷಗಳಾದವು. ಬಂಗಾಳದ ಮಂತ್ರಿಯೊಬ್ಬರು ಇಂದು ಕರ್ನಾಟಕದ ಬಗ್ಗೆ ಆಡಿದ ಮಾತು ಅದನ್ನು ನೆನಪಿಗೆ ತಂದುಕೊಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT