ವಿಶೇಷ ಮಕ್ಕಳ ಆರೈಕೆಯಲ್ಲಿ ‘ಅರುಣಚೇತನ’
ಬುದ್ಧಿಮಾಂದ್ಯ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇಲ್ಲಿ ಶ್ರಮಿಸಲಾಗುತ್ತಿದೆ. ಬೆಳಿಗ್ಗೆ ಉದಯರಾಗದಿಂದ ಹಿಡಿದು, ಸ್ನಾನದ ಮಂತ್ರ, ಭೋಜನಾರಂಭದ ಮಂತ್ರ, ರಾತ್ರಿಯ ಐಕ್ಯಮಂತ್ರದವರೆಗೆ ಎಲ್ಲ ಸಂಸ್ಕಾರಗಳನ್ನೂ ಇಲ್ಲಿ ಮಕ್ಕಳಿಗೆ ರೂಢಿ ಮಾಡಿಸಲಾಗುತ್ತದೆ. ಹಲ್ಲುಜ್ಜುವುದು, ಸ್ನಾನ ಮಾಡುವುದು, ಯೋಗಾಸನ, ವ್ಯಾಯಾಮ, ಧ್ಯಾನ ಮಾಡುವುದನ್ನೂ ಇಲ್ಲಿ ಹೇಳಿಕೊಡಲಾಗುತ್ತದೆ.Last Updated 11 ಏಪ್ರಿಲ್ 2016, 19:33 IST