ವರ್ಗಾವಣೆಯೆಂಬ ಚೋಪ್ದಾರ್ ವ್ಯವಸ್ಥೆ!
ಕೂಡ್ಲಿಗಿ ಡಿವೈಎಸ್ಪಿ ಅನುಪಮಾ ಶೆಣೈ ವರ್ಗಾವಣೆ ವಿವಾದದಿಂದ ಯಾರಿಗೂ ದಿಗ್ಭ್ರಮೆಯಾಗಿಲ್ಲ! ಯಾಕೆಂದರೆ ತಹಶೀಲ್ದಾರ್ ಮುಂತಾದ ಆಯಕಟ್ಟಿನ ಹುದ್ದೆಗಳ ಸ್ಥಳ ನಿಯುಕ್ತಿ ಮತ್ತು ವರ್ಗಾವಣೆ ಹಿಂದೆ ಶಾಸಕರು ಮತ್ತು ಮಂತ್ರಿಗಳ ಕೃಪೆ ಇಲ್ಲವೇ ಅವಕೃಪೆ ಇರಲೇಬೇಕೆಂಬುದು ಬಹಿರಂಗ ಸತ್ಯ. ವಿಶೇಷವಾಗಿ 1980ರ ದಶಕದಲ್ಲಿ ಪ್ರಾರಂಭವಾದ ಈ ಸಂಪ್ರದಾಯ ಇಂದಿನವರೆಗೂ ಮುಂದುವರೆದಿದೆ ಎಂಬುದಕ್ಕೆ ಈ ವರ್ಗಾವಣೆ ಪ್ರಹಸನವೇ ಸಾಕ್ಷಿ.Last Updated 11 ಫೆಬ್ರುವರಿ 2016, 10:43 IST