ಪ್ರಜಾವಾಣಿ ಚರ್ಚೆ | ಜಿಎಸ್ಟಿ ಹೇರಿಕೆ– ಹಣಕಾಸಿನ ಆರೋಗ್ಯ, ಜನಹಿತ ಎರಡೂ ಮುಖ್ಯ
ಜಿಎಸ್ಟಿ ಹೇರಿಕೆ ವಿಚಾರದಲ್ಲಿ ವಿರೋಧ ಪಕ್ಷಗಳು ಆತ್ಮದ್ರೋಹ ಮಾಡಿಕೊಳ್ಳುತ್ತಿರುವುದು ಏಕೆ ಎಂಬುದೇ ಅರ್ಥವಾಗುತ್ತಿಲ್ಲ. ಧಾನ್ಯಗಳು, ಮೊಸರಿಗೆ ಜಿಎಸ್ಟಿ ವಿಧಿಸಲು ನಿರ್ಧರಿಸಿದ ಸಭೆಯಲ್ಲಿ ತೆಲಂಗಾಣದ ಟಿಆರ್ಎಸ್, ಕೇರಳದ ಎಡರಂಗ, ಪಶ್ಚಿಮ ಬಂಗಾಳದ ಟಿಎಂಸಿ, ರಾಜಸ್ಥಾನದ ಕಾಂಗ್ರೆಸ್ ಸರ್ಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು. ಅಲ್ಲಿ ಅವರೇಕೆ ವಿರೋಧ ಮಾಡಲಿಲ್ಲLast Updated 22 ಜುಲೈ 2022, 19:15 IST