ಅನುಭವ ಮಂಟಪ 2: ಮೀಸಲಾತಿ ಭಿಕ್ಷೆಯಲ್ಲ ಸಂವಿಧಾನ ಬದ್ಧ ಹಕ್ಕು- ನಾಗಮೋಹನ್ದಾಸ್
ಸುಪ್ರೀಂ ಕೋರ್ಟ್ 2021ರಲ್ಲಿ ವಿಕಾಸ್ ಕೃಷ್ಣರಾವ್ ಗಾವಳಿ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಗೊಳಿಸಿದೆ. ಮುಂದುವರೆದು ಯಾರು ಹಿಂದುಳಿದವರು ಎಂಬುದನ್ನು ಪರಿಶೀಲಿಸಿ ಗುರುತಿಸುವ ಕ್ರಮ ಕೈಗೊಳ್ಳಬೇಕು ಎಂದು ಆದೇಶಿಸಿದೆ. ಅಲ್ಲಿಯವರೆಗೆ ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟಿರುವ ಕ್ಷೇತ್ರಗಳನ್ನು ಸಾಮಾನ್ಯ ಕ್ಷೇತ್ರಗಳೆಂದು ಪರಿಗಣಿಸಿ ಚುನಾವಣೆಗಳನ್ನು ನಡೆಸಲೂ ಆದೇಶಿಸಿದೆLast Updated 9 ಮಾರ್ಚ್ 2022, 21:15 IST