<p>ವರ್ಷಾಂತ್ಯದಲ್ಲಿ ಬರುವ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆಯನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ನಾಳೆ (ಡಿಸೆಂಬರ್ 19) ರಂದು ಎಳ್ಳು ಅಮವಾಸ್ಯೆ ಬಂದಿದೆ. ಈ ದಿನ ಬೆಳಗಿನಜಾವ 4ಗಂಟೆ 2ನಿಮಿಷದಿಂದ ಆರಂಭವಾಗಿ ಮರುದಿನ ಬೆಳಗಿನಜಾವ 6ಗಂಟೆ 5ನಿಮಿಷಕ್ಕೆ ಕೊನೆಗೊಳ್ಳಲಿದೆ. </p><p>ಈ ದಿನ ಕೇತು ಜಯಂತಿ ಇರುವುದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಕೂಡಿ ಬರಲಿದೆ ಎಂದು ಜ್ಯೋತಿಷದಲ್ಲಿ ತಿಳಿಸಿದೆ.</p><p>ಈ ದಿನ ಮನೆಯಲ್ಲಿ ಲಕ್ಷ್ಮೀ ದೇವಿಯನ್ನು ಆರಾಧಿಸಬೇಕು. ವಿವಿಧ ರೀತಿಯ ಫಲ, ಪುಷ್ಪ ಹಾಗೂ ಎಳ್ಳನ್ನು ಲಕ್ಷ್ಮೀಗೆ ನೈವೇದ್ಯ ಮಾಡುವುದರಿಂದ ಒಳಿತಾಗಲಿದೆ.</p>.ಸಂಜೆ ವೇಳೆ ಈ 5 ತಪ್ಪುಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ.ಕಾಲನ್ನು ಪಾದದಿಂದ ಉಜ್ಜಿದರೆ ಆರ್ಥಿಕ ಸಂಕಷ್ಟಕ್ಕೆ ಕಾರಣ ಎನ್ನುತ್ತದೆ ಜ್ಯೋತಿಷ.<p>ಎಳ್ಳು ಅಮಾವಾಸ್ಯೆಯನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುವುದರಿಂದ ಶನಿದೋಷ ಹಾಗೂ ಸಾಡೆ ಸಾತಿಯಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ. </p><p>ಈ ಅಮಾವಾಸ್ಯೆಯ ತಿಥಿಯಂದು ಯಾವುದೇ ಮರಗಳನ್ನು ಕಡಿಯಬಾರದು. ಸಸ್ಯ ಸಂಕುಲಕ್ಕೆ ಹಾನಿ ಮಾಡಬಾರದು. ಒಂದು ವೇಳೆ ಮರ ಕಡಿದರೆ, ಒಂದು ವರ್ಷದವರೆಗೆ ಕೇತುವಿನ ದೋಷಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.</p><p>ಈ ಅಮಾವಾಸ್ಯೆಯ ದಿನ ತಡವಾಗಿ ಮಲಗುವುದು, ಉಗುರುಗಳನ್ನು ಕತ್ತರಿಸುವುದನ್ನು ಮಾಡಬಾರದು. ಈ ರೀತಿ ಮಾಡುವುದರಿಂದ ಪಿತೃ ದೋಷಕ್ಕೆ ಒಳಗಾಗುವ ಸಾಧ್ಯತೆ ಇದೆ ಎನ್ನುತ್ತದೆ ಜ್ಯೋತಿಷ.</p><p>ಅಮಾವಾಸ್ಯೆ ದಿನ ನಾಯಿ ಅಥವಾ ಕಾಗೆಗಳಿಗೆ ಆಹಾರ ನೀಡುವುದು ಶುಭದಾಯಕವಾಗಿದೆ. ಜೊತೆಗೆ ಕಬ್ಬಿಣ, ಉಪ್ಪು ಹಾಗೂ ಎಣ್ಣೆಯಂತಹ ವಸ್ತುಗಳನ್ನು ಖರೀದಿಸಬಾರದು.</p><p>ಅಮಾವಾಸ್ಯೆ ತಿಥಿಯೆಂದು ರಾತ್ರಿ ಸಮಯದಲ್ಲಿ ನಕರಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತವೆ. ಆದ್ದರಿಂದ ನಿರ್ಜನ ಪ್ರದೇಶ, ಸ್ಮಶಾನ ಅಥವಾ ಮನೆಯಲ್ಲಿಯೇ ರಾತ್ರಿ ಸಮಯದಲ್ಲಿ ಎದ್ದು ಓಡಾಡುವುದನ್ನು ಮಾಡಬಾರದು ಎಂದೆನ್ನುತ್ತಾರೆ ಜ್ಯೋತಿಷಿಗಳು.</p><p>ಎಳ್ಳು ಅಮವಾಸ್ಯೆಯಂದು ಲಕ್ಷ್ಮೀದೇವಿಯ ಆರಾಧನೆ ಮಾಡುವುದರಿಂದ ಬಡತನ ನಿವಾರಣೆಯಾಗುತ್ತದೆ. ಆರೋಗ್ಯ ಸಮಸ್ಯೆ ಇರುವವರು ಆರೋಗ್ಯವಂತರಾಗುವ ಸಾಧ್ಯತೆ ಹಗೂ ಆರ್ಥಿಕ ಲಾಭ ಪಡೆದುಕೊಳ್ಳಬಹುದು </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವರ್ಷಾಂತ್ಯದಲ್ಲಿ ಬರುವ ಅಮಾವಾಸ್ಯೆಯನ್ನು ಎಳ್ಳು ಅಮಾವಾಸ್ಯೆಯನ್ನಾಗಿ ಆಚರಿಸಲಾಗುತ್ತದೆ. ಈ ಬಾರಿ ನಾಳೆ (ಡಿಸೆಂಬರ್ 19) ರಂದು ಎಳ್ಳು ಅಮವಾಸ್ಯೆ ಬಂದಿದೆ. ಈ ದಿನ ಬೆಳಗಿನಜಾವ 4ಗಂಟೆ 2ನಿಮಿಷದಿಂದ ಆರಂಭವಾಗಿ ಮರುದಿನ ಬೆಳಗಿನಜಾವ 6ಗಂಟೆ 5ನಿಮಿಷಕ್ಕೆ ಕೊನೆಗೊಳ್ಳಲಿದೆ. </p><p>ಈ ದಿನ ಕೇತು ಜಯಂತಿ ಇರುವುದರಿಂದ ಕೆಲವು ರಾಶಿಗಳಿಗೆ ಅದೃಷ್ಟ ಕೂಡಿ ಬರಲಿದೆ ಎಂದು ಜ್ಯೋತಿಷದಲ್ಲಿ ತಿಳಿಸಿದೆ.</p><p>ಈ ದಿನ ಮನೆಯಲ್ಲಿ ಲಕ್ಷ್ಮೀ ದೇವಿಯನ್ನು ಆರಾಧಿಸಬೇಕು. ವಿವಿಧ ರೀತಿಯ ಫಲ, ಪುಷ್ಪ ಹಾಗೂ ಎಳ್ಳನ್ನು ಲಕ್ಷ್ಮೀಗೆ ನೈವೇದ್ಯ ಮಾಡುವುದರಿಂದ ಒಳಿತಾಗಲಿದೆ.</p>.ಸಂಜೆ ವೇಳೆ ಈ 5 ತಪ್ಪುಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ.ಕಾಲನ್ನು ಪಾದದಿಂದ ಉಜ್ಜಿದರೆ ಆರ್ಥಿಕ ಸಂಕಷ್ಟಕ್ಕೆ ಕಾರಣ ಎನ್ನುತ್ತದೆ ಜ್ಯೋತಿಷ.<p>ಎಳ್ಳು ಅಮಾವಾಸ್ಯೆಯನ್ನು ಶ್ರದ್ಧೆ, ಭಕ್ತಿಯಿಂದ ಆಚರಿಸುವುದರಿಂದ ಶನಿದೋಷ ಹಾಗೂ ಸಾಡೆ ಸಾತಿಯಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇದೆ. </p><p>ಈ ಅಮಾವಾಸ್ಯೆಯ ತಿಥಿಯಂದು ಯಾವುದೇ ಮರಗಳನ್ನು ಕಡಿಯಬಾರದು. ಸಸ್ಯ ಸಂಕುಲಕ್ಕೆ ಹಾನಿ ಮಾಡಬಾರದು. ಒಂದು ವೇಳೆ ಮರ ಕಡಿದರೆ, ಒಂದು ವರ್ಷದವರೆಗೆ ಕೇತುವಿನ ದೋಷಕ್ಕೆ ಒಳಗಾಗುವ ಸಾಧ್ಯತೆ ಇರುತ್ತದೆ.</p><p>ಈ ಅಮಾವಾಸ್ಯೆಯ ದಿನ ತಡವಾಗಿ ಮಲಗುವುದು, ಉಗುರುಗಳನ್ನು ಕತ್ತರಿಸುವುದನ್ನು ಮಾಡಬಾರದು. ಈ ರೀತಿ ಮಾಡುವುದರಿಂದ ಪಿತೃ ದೋಷಕ್ಕೆ ಒಳಗಾಗುವ ಸಾಧ್ಯತೆ ಇದೆ ಎನ್ನುತ್ತದೆ ಜ್ಯೋತಿಷ.</p><p>ಅಮಾವಾಸ್ಯೆ ದಿನ ನಾಯಿ ಅಥವಾ ಕಾಗೆಗಳಿಗೆ ಆಹಾರ ನೀಡುವುದು ಶುಭದಾಯಕವಾಗಿದೆ. ಜೊತೆಗೆ ಕಬ್ಬಿಣ, ಉಪ್ಪು ಹಾಗೂ ಎಣ್ಣೆಯಂತಹ ವಸ್ತುಗಳನ್ನು ಖರೀದಿಸಬಾರದು.</p><p>ಅಮಾವಾಸ್ಯೆ ತಿಥಿಯೆಂದು ರಾತ್ರಿ ಸಮಯದಲ್ಲಿ ನಕರಾತ್ಮಕ ಶಕ್ತಿಗಳು ಹೆಚ್ಚಾಗಿರುತ್ತವೆ. ಆದ್ದರಿಂದ ನಿರ್ಜನ ಪ್ರದೇಶ, ಸ್ಮಶಾನ ಅಥವಾ ಮನೆಯಲ್ಲಿಯೇ ರಾತ್ರಿ ಸಮಯದಲ್ಲಿ ಎದ್ದು ಓಡಾಡುವುದನ್ನು ಮಾಡಬಾರದು ಎಂದೆನ್ನುತ್ತಾರೆ ಜ್ಯೋತಿಷಿಗಳು.</p><p>ಎಳ್ಳು ಅಮವಾಸ್ಯೆಯಂದು ಲಕ್ಷ್ಮೀದೇವಿಯ ಆರಾಧನೆ ಮಾಡುವುದರಿಂದ ಬಡತನ ನಿವಾರಣೆಯಾಗುತ್ತದೆ. ಆರೋಗ್ಯ ಸಮಸ್ಯೆ ಇರುವವರು ಆರೋಗ್ಯವಂತರಾಗುವ ಸಾಧ್ಯತೆ ಹಗೂ ಆರ್ಥಿಕ ಲಾಭ ಪಡೆದುಕೊಳ್ಳಬಹುದು </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>