<p>ಕಾಲು ತೊಳೆಯುವಾಗ ಒಂದು ಅಭ್ಯಾಸವಿರುತ್ತದೆ. ಕಾಲುಗಳನ್ನು ಕೈಯಿಂದ ಉಜ್ಜಿ ತೊಳೆಯುವ ಬದಲು ಮತ್ತೊಂದು ಕಾಲಿನ ಪಾದದಿಂದಲೇ ಮುಂಗಾಲನ್ನು ಉಜ್ಜುವ ಅಭ್ಯಾಸ ಹಲವರಲ್ಲಿದೆ. ಹೀಗೆ ಕಾಲು ತೊಳೆಯುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಣದ ಮುಗ್ಗಟ್ಟು ತಂದುಕೊಡಬಹುದು ಎಂದು ಹೇಳಲಾಗುತ್ತದೆ. </p><p>ಈ ರೀತಿಯಾಗಿ ಕಾಲು ತೊಳೆಯುವುದರಿಂದ ಮನೆಯಲ್ಲಿ ನಡೆಯುವ ಶುಭಕಾರ್ಯ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡೆತಡೆ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಒಂದು ಕಾಲಿನಿಂದ ಮತ್ತೊಂದು ಕಾಲನ್ನು ಏಕೆ ಉಜ್ಜಿ ತೊಳೆಯಬಾರದು ಎಂಬುದನ್ನು ತಿಳಿಯೋಣ.</p>.ದುರ್ಗೆಯ ಆಯುಧಗಳು: ಪ್ರತಿಯೊಂದಕ್ಕೂ ಇರುವ ಅರ್ಥ ತಿಳಿಯಿರಿ.ಅಯೋಧ್ಯೆ ಮಾತ್ರವಲ್ಲ, ಭಾರತದಲ್ಲಿವೆ ಇನ್ನೂ ಅನೇಕ ರಾಮ ಮಂದಿರಗಳು.<p><strong>ಇದಕ್ಕೆ ಕಾರಣ ಏನು?</strong></p><p>ಮೀನ ರಾಶಿ ಪಾದವನ್ನು ಸೂಚಿಸುತ್ತದೆ. ಇಡೀ ದೇಹದ ಭಾರವನ್ನು ಹೊತ್ತು ಮುನ್ನಡೆಯುವ ಶಕ್ತಿ ಪಾದಕ್ಕೆ ಇರುತ್ತದೆ.</p><p>ಗುರು ಗ್ರಹವು ಮೀನ ರಾಶಿಯ ಅಧಿಪತಿಯಾಗಿರುತ್ತಾನೆ. ಅಲ್ಲದೇ ಗುರು ಧನ, ಜ್ಞಾನ ಹಾಗೂ ಶುಭಕಾರಕ ಎಂದು ಜ್ಯೋತಿಷ ಹೇಳುತ್ತದೆ. </p><p>ಶುಕ್ರನು ಕೂಡ ಇದೇ ಮೀನ ರಾಶಿಯಲ್ಲಿ ಉಚ್ಚ ಸ್ಥಾನವನ್ನು ಪಡೆಯುತ್ತಾನೆ. ಈ ಗ್ರಹದ ಬಲದಿಂದ ವಿವಾಹ, ಸಂಪತ್ತು, ಮನೆ, ವಾಹನ ಖರೀದಿ ಹಾಗೂ ಐಷಾರಾಮಿ ಜೀವನಕ್ಕೆ ಕಾರಣಕರ್ತನಾಗುತ್ತಾನೆ.</p><p>ಇವೆರಡು ಗ್ರಹಗಳು ರಾಕ್ಷಸ ಗುರು ಮತ್ತು ದೇವ ಗುರುಗಳಾಗಿವೆ. ಆದರೂ ಈ ಗ್ರಹಗಳು ಶುಭ ಹಾಗೂ ಗುರು ಸ್ಥಾನವನ್ನು ಪಡೆದುಕೊಂಡಿವೆ.</p><p>ಈ ಕಾರಣದಿಂದಲೇ ಪಾದಗಳು ಪೂಜನೀಯ ಸ್ಥಾನ ಪಡೆದಿವೆ. ಇದರಿಂದಾಗಿ ಒಂದು ಪಾದವನ್ನು ಇನ್ನೊಂದು ಪಾದದಿಂದ ಉಜ್ಜಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾಲು ತೊಳೆಯುವಾಗ ಒಂದು ಅಭ್ಯಾಸವಿರುತ್ತದೆ. ಕಾಲುಗಳನ್ನು ಕೈಯಿಂದ ಉಜ್ಜಿ ತೊಳೆಯುವ ಬದಲು ಮತ್ತೊಂದು ಕಾಲಿನ ಪಾದದಿಂದಲೇ ಮುಂಗಾಲನ್ನು ಉಜ್ಜುವ ಅಭ್ಯಾಸ ಹಲವರಲ್ಲಿದೆ. ಹೀಗೆ ಕಾಲು ತೊಳೆಯುವುದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಣದ ಮುಗ್ಗಟ್ಟು ತಂದುಕೊಡಬಹುದು ಎಂದು ಹೇಳಲಾಗುತ್ತದೆ. </p><p>ಈ ರೀತಿಯಾಗಿ ಕಾಲು ತೊಳೆಯುವುದರಿಂದ ಮನೆಯಲ್ಲಿ ನಡೆಯುವ ಶುಭಕಾರ್ಯ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡೆತಡೆ ಉಂಟಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಒಂದು ಕಾಲಿನಿಂದ ಮತ್ತೊಂದು ಕಾಲನ್ನು ಏಕೆ ಉಜ್ಜಿ ತೊಳೆಯಬಾರದು ಎಂಬುದನ್ನು ತಿಳಿಯೋಣ.</p>.ದುರ್ಗೆಯ ಆಯುಧಗಳು: ಪ್ರತಿಯೊಂದಕ್ಕೂ ಇರುವ ಅರ್ಥ ತಿಳಿಯಿರಿ.ಅಯೋಧ್ಯೆ ಮಾತ್ರವಲ್ಲ, ಭಾರತದಲ್ಲಿವೆ ಇನ್ನೂ ಅನೇಕ ರಾಮ ಮಂದಿರಗಳು.<p><strong>ಇದಕ್ಕೆ ಕಾರಣ ಏನು?</strong></p><p>ಮೀನ ರಾಶಿ ಪಾದವನ್ನು ಸೂಚಿಸುತ್ತದೆ. ಇಡೀ ದೇಹದ ಭಾರವನ್ನು ಹೊತ್ತು ಮುನ್ನಡೆಯುವ ಶಕ್ತಿ ಪಾದಕ್ಕೆ ಇರುತ್ತದೆ.</p><p>ಗುರು ಗ್ರಹವು ಮೀನ ರಾಶಿಯ ಅಧಿಪತಿಯಾಗಿರುತ್ತಾನೆ. ಅಲ್ಲದೇ ಗುರು ಧನ, ಜ್ಞಾನ ಹಾಗೂ ಶುಭಕಾರಕ ಎಂದು ಜ್ಯೋತಿಷ ಹೇಳುತ್ತದೆ. </p><p>ಶುಕ್ರನು ಕೂಡ ಇದೇ ಮೀನ ರಾಶಿಯಲ್ಲಿ ಉಚ್ಚ ಸ್ಥಾನವನ್ನು ಪಡೆಯುತ್ತಾನೆ. ಈ ಗ್ರಹದ ಬಲದಿಂದ ವಿವಾಹ, ಸಂಪತ್ತು, ಮನೆ, ವಾಹನ ಖರೀದಿ ಹಾಗೂ ಐಷಾರಾಮಿ ಜೀವನಕ್ಕೆ ಕಾರಣಕರ್ತನಾಗುತ್ತಾನೆ.</p><p>ಇವೆರಡು ಗ್ರಹಗಳು ರಾಕ್ಷಸ ಗುರು ಮತ್ತು ದೇವ ಗುರುಗಳಾಗಿವೆ. ಆದರೂ ಈ ಗ್ರಹಗಳು ಶುಭ ಹಾಗೂ ಗುರು ಸ್ಥಾನವನ್ನು ಪಡೆದುಕೊಂಡಿವೆ.</p><p>ಈ ಕಾರಣದಿಂದಲೇ ಪಾದಗಳು ಪೂಜನೀಯ ಸ್ಥಾನ ಪಡೆದಿವೆ. ಇದರಿಂದಾಗಿ ಒಂದು ಪಾದವನ್ನು ಇನ್ನೊಂದು ಪಾದದಿಂದ ಉಜ್ಜಬಾರದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>