‘ಅನುಕಂಪ ಬೇಡ, ಅವಕಾಶ ಕಲ್ಪಿಸಿ’
‘ಬದುಕು ಒಂದು ಹೋರಾಟ. ನನ್ನ ಬದುಕು ಮತ್ತೊಬ್ಬರಿಗೆ ಪ್ರೇರಣೆಯಾಗಬೇಕು. ನಾನು ಅಂಗವಿಕಲನಾದರೇನು. ನನ್ನ ಮನಸ್ಸು ವಿಕಲವಾಗಿಲ್ಲ’ ಎನ್ನುವುದು ಮಂಜುನಾಥ ರಾಮಪ್ಪ ಹುಬ್ಬಳ್ಳಿ ಅವರ ದೃಢ ನುಡಿ. ಎರಡು ವರ್ಷದ ಮಗುವಾಗಿದ್ದಾಗಲೇ ಪೊಲೀಯೋಗೆ ಬಲಗಾಲ ಸ್ವಾಧೀನ ಕಳೆದುಕೊಂಡರೂ ವಿಚಲಿತನಾಗದೇ ಅಕ್ಷರ ಎಂಬ ಅಸ್ತ್ರ ಹಿಡಿದು ಮುನ್ನಡೆದ ಅಂಗವಿಕಲ ಮಂಜುನಾಥ ಅವರ ಬದುಕು ಹಲವರಿಗೆ ಸ್ಫೂರ್ತಿಯಾಗಬಲ್ಲದು.Last Updated 3 ಡಿಸೆಂಬರ್ 2013, 8:49 IST