ನಿರಂಜನರ 'ಚಿರಸ್ಮರಣೆ' | ಕಯ್ಯೂರಿಗೆ ಕೈ ಮುಗಿದು...
ಕುಳಕುಂದ ಶಿವರಾಯ, ಸಾಹಿತ್ಯ ಕ್ಷೇತ್ರದಲ್ಲಿ ನಿರಂಜನ ಎಂದೇ ಸುಪ್ರಸಿದ್ಧ. 25 ಕಾದಂಬರಿ, 12 ಕಥಾಸಂಕಲನ, 6 ನಾಟಕ, 8 ಅಂಕಣ ಬರಹ ಸಂಕಲನಗಳ ಸಹಿತ 70ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ನಿರಂಜನ ಅವರು, 25 ಸಂಪುಟಗಳ ‘ವಿಶ್ವಕಥಾಕೋಶ’ ಮತ್ತು 7 ಸಂಪುಟಗಳ ‘ಜ್ಞಾನಗಂಗೋತ್ರಿ’ಗಳ ಮೂಲಕ ಕನ್ನಡ ನಾಡಿನ ಮನೆಮಾತಾದವರು. 1955ರಲ್ಲಿ ಪ್ರಕಟವಾದ ಅವರ ‘ಚಿರಸ್ಮರಣೆ’ ಕಾದಂಬರಿ, ಕಯ್ಯೂರಿನ ಸ್ವಾತಂತ್ರ್ಯ ಹೋರಾಟಗಾರರ ಅಪ್ಪಟ ಸ್ಮರಣೆ. ನಿರಂಜನರ ಹುಟ್ಟುಹಬ್ಬದ (ಜೂನ್ 15) ಸಂದರ್ಭದಲ್ಲಿ ಕಯ್ಯೂರಿಗೊಂದು ಮರುಪಯಣ ಇಲ್ಲಿದೆ.Last Updated 7 ಜೂನ್ 2020, 3:13 IST